AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಹೆಸರಿಗೆ ಧಕ್ಕೆ ಆಗ್ತಿದೆ, ನನ್ನ ಹೆಸರು ದುರುಪಯೋಗವಾಗ್ತಿದೆ -ವಿ ಮನೋಹರ್

ಬೆಂಗಳೂರು: ಶ್-2 ಹೆಸರಿನಲ್ಲಿ ಈಗ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ ಅಂತಾ ಸುದ್ದಿ ಹರಿದಾಡ್ತಾ ಇದೆ. ಆದ್ರೆ ಈ ಸಿನಿಮಾದ ಕುರಿತು ವಿವಾದವೊಂದು ಕೇಳಿ ಬಂದಿದೆ. ಅದೇನಂದ್ರೆ ಈ ಸಿನಿಮಾಗೆ ವಿ. ಮನೋಹರ್ ನಿರ್ದೇಶನ ಮಾಡ್ತಿದ್ದಾರಂತೆ. ಆದ್ರೆ ನನಗೂ, ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಅಂತಾ ವಿ. ಮನೋಹರ್ ಸ್ಪಷ್ಟಪಡಿಸಿದ್ದಾರೆ. ಶ್-2 ಸಿನಿಮಾ ಹೆಸರಿನಲ್ಲಿ ನನ್ನ ಹೆಸರಿಗೆ ಧಕ್ಕೆ ಆಗ್ತಿದೆ. ನನ್ನ ಹೆಸರು ದುರುಪಯೋಗವಾಗ್ತಿದೆ ಎಂಬುದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಅಳಲು.ನಾನು ಆ […]

ನನ್ನ ಹೆಸರಿಗೆ ಧಕ್ಕೆ ಆಗ್ತಿದೆ, ನನ್ನ ಹೆಸರು ದುರುಪಯೋಗವಾಗ್ತಿದೆ -ವಿ ಮನೋಹರ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 30, 2019 | 1:04 PM

Share

ಬೆಂಗಳೂರು: ಶ್-2 ಹೆಸರಿನಲ್ಲಿ ಈಗ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ ಅಂತಾ ಸುದ್ದಿ ಹರಿದಾಡ್ತಾ ಇದೆ. ಆದ್ರೆ ಈ ಸಿನಿಮಾದ ಕುರಿತು ವಿವಾದವೊಂದು ಕೇಳಿ ಬಂದಿದೆ. ಅದೇನಂದ್ರೆ ಈ ಸಿನಿಮಾಗೆ ವಿ. ಮನೋಹರ್ ನಿರ್ದೇಶನ ಮಾಡ್ತಿದ್ದಾರಂತೆ. ಆದ್ರೆ ನನಗೂ, ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಅಂತಾ ವಿ. ಮನೋಹರ್ ಸ್ಪಷ್ಟಪಡಿಸಿದ್ದಾರೆ.

ಶ್-2 ಸಿನಿಮಾ ಹೆಸರಿನಲ್ಲಿ ನನ್ನ ಹೆಸರಿಗೆ ಧಕ್ಕೆ ಆಗ್ತಿದೆ. ನನ್ನ ಹೆಸರು ದುರುಪಯೋಗವಾಗ್ತಿದೆ ಎಂಬುದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಅಳಲು.ನಾನು ಆ ಸಿನಿಮಾ ಡೈರೆಕ್ಟ್ ಮಾಡ್ತಿಲ್ಲ. ಶ್‌‌‌-2 ರಿಯಲ್ ಸ್ಟಾರ್ ಉಪ್ಪಿ ನಟನೆಯ ಸೂಪರ್ ಹಿಟ್‌ ಸಿನಿಮಾ. ಇದು ನನ್ನ ಸಿನಿಮಾ ಅಲ್ಲ. ಇದುವರೆಗೂ ಶ್‌‌‌-2 ಟೀಂ ನನ್ನನ್ನು ಭೇಟಿ ಆಗಿಲ್ಲ, ಆದ್ರೆ ನನ್ನ ಹೆಸರಿನಲ್ಲಿ ಪೋಸ್ಟರ್ ಹರಿಯಬಿಟ್ಟಿದೆ.

ಡಿ ಕಂಬೈನ್ಸ್ ಅನ್ನೋ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡ್ತಿದೆ. ಈ ಸಿನಿಮಾಗೂ ನನಗೂ ಯಾವುದೇ ಸಂಬಂಧವಿಲ್ಲ. ಶ್- 2 ಸಿನಿಮಾ ಮಾಡೋ ಯೋಚನೆಯೂ ನನಗಿಲ್ಲ. ನಾನು ಅದರ ಸೀಕ್ವೆಲ್ ಮಾಡಲ್ಲ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನದ ವಿಭಾಗದಲ್ಲಿ ನನ್ನ ಹೆಸರು ಬಳಸಿಕೊಳ್ಳಲಾಗಿದೆ. ಈ ರೀತಿ ನನ್ನ ಅನುಮತಿ ಇಲ್ಲದೆ ನನ್ನ ಹೆಸರು ಬಳಸಿಕೊಂಡು ಈಗೆ ಮಾಡ್ತಿರೋದು ತಪ್ಪು ಎಂದು ವಿ.ಮನೋಹರ್ ಬೇಸರ ವ್ಯಕ್ತಪಡಿಸಿದ್ದಾರೆ.

Published On - 7:26 pm, Tue, 29 October 19

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​