AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಹೆಸರಿಗೆ ಧಕ್ಕೆ ಆಗ್ತಿದೆ, ನನ್ನ ಹೆಸರು ದುರುಪಯೋಗವಾಗ್ತಿದೆ -ವಿ ಮನೋಹರ್

ಬೆಂಗಳೂರು: ಶ್-2 ಹೆಸರಿನಲ್ಲಿ ಈಗ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ ಅಂತಾ ಸುದ್ದಿ ಹರಿದಾಡ್ತಾ ಇದೆ. ಆದ್ರೆ ಈ ಸಿನಿಮಾದ ಕುರಿತು ವಿವಾದವೊಂದು ಕೇಳಿ ಬಂದಿದೆ. ಅದೇನಂದ್ರೆ ಈ ಸಿನಿಮಾಗೆ ವಿ. ಮನೋಹರ್ ನಿರ್ದೇಶನ ಮಾಡ್ತಿದ್ದಾರಂತೆ. ಆದ್ರೆ ನನಗೂ, ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಅಂತಾ ವಿ. ಮನೋಹರ್ ಸ್ಪಷ್ಟಪಡಿಸಿದ್ದಾರೆ. ಶ್-2 ಸಿನಿಮಾ ಹೆಸರಿನಲ್ಲಿ ನನ್ನ ಹೆಸರಿಗೆ ಧಕ್ಕೆ ಆಗ್ತಿದೆ. ನನ್ನ ಹೆಸರು ದುರುಪಯೋಗವಾಗ್ತಿದೆ ಎಂಬುದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಅಳಲು.ನಾನು ಆ […]

ನನ್ನ ಹೆಸರಿಗೆ ಧಕ್ಕೆ ಆಗ್ತಿದೆ, ನನ್ನ ಹೆಸರು ದುರುಪಯೋಗವಾಗ್ತಿದೆ -ವಿ ಮನೋಹರ್
ಸಾಧು ಶ್ರೀನಾಥ್​
|

Updated on:Oct 30, 2019 | 1:04 PM

Share

ಬೆಂಗಳೂರು: ಶ್-2 ಹೆಸರಿನಲ್ಲಿ ಈಗ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ ಅಂತಾ ಸುದ್ದಿ ಹರಿದಾಡ್ತಾ ಇದೆ. ಆದ್ರೆ ಈ ಸಿನಿಮಾದ ಕುರಿತು ವಿವಾದವೊಂದು ಕೇಳಿ ಬಂದಿದೆ. ಅದೇನಂದ್ರೆ ಈ ಸಿನಿಮಾಗೆ ವಿ. ಮನೋಹರ್ ನಿರ್ದೇಶನ ಮಾಡ್ತಿದ್ದಾರಂತೆ. ಆದ್ರೆ ನನಗೂ, ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಅಂತಾ ವಿ. ಮನೋಹರ್ ಸ್ಪಷ್ಟಪಡಿಸಿದ್ದಾರೆ.

ಶ್-2 ಸಿನಿಮಾ ಹೆಸರಿನಲ್ಲಿ ನನ್ನ ಹೆಸರಿಗೆ ಧಕ್ಕೆ ಆಗ್ತಿದೆ. ನನ್ನ ಹೆಸರು ದುರುಪಯೋಗವಾಗ್ತಿದೆ ಎಂಬುದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಅಳಲು.ನಾನು ಆ ಸಿನಿಮಾ ಡೈರೆಕ್ಟ್ ಮಾಡ್ತಿಲ್ಲ. ಶ್‌‌‌-2 ರಿಯಲ್ ಸ್ಟಾರ್ ಉಪ್ಪಿ ನಟನೆಯ ಸೂಪರ್ ಹಿಟ್‌ ಸಿನಿಮಾ. ಇದು ನನ್ನ ಸಿನಿಮಾ ಅಲ್ಲ. ಇದುವರೆಗೂ ಶ್‌‌‌-2 ಟೀಂ ನನ್ನನ್ನು ಭೇಟಿ ಆಗಿಲ್ಲ, ಆದ್ರೆ ನನ್ನ ಹೆಸರಿನಲ್ಲಿ ಪೋಸ್ಟರ್ ಹರಿಯಬಿಟ್ಟಿದೆ.

ಡಿ ಕಂಬೈನ್ಸ್ ಅನ್ನೋ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡ್ತಿದೆ. ಈ ಸಿನಿಮಾಗೂ ನನಗೂ ಯಾವುದೇ ಸಂಬಂಧವಿಲ್ಲ. ಶ್- 2 ಸಿನಿಮಾ ಮಾಡೋ ಯೋಚನೆಯೂ ನನಗಿಲ್ಲ. ನಾನು ಅದರ ಸೀಕ್ವೆಲ್ ಮಾಡಲ್ಲ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನದ ವಿಭಾಗದಲ್ಲಿ ನನ್ನ ಹೆಸರು ಬಳಸಿಕೊಳ್ಳಲಾಗಿದೆ. ಈ ರೀತಿ ನನ್ನ ಅನುಮತಿ ಇಲ್ಲದೆ ನನ್ನ ಹೆಸರು ಬಳಸಿಕೊಂಡು ಈಗೆ ಮಾಡ್ತಿರೋದು ತಪ್ಪು ಎಂದು ವಿ.ಮನೋಹರ್ ಬೇಸರ ವ್ಯಕ್ತಪಡಿಸಿದ್ದಾರೆ.

Published On - 7:26 pm, Tue, 29 October 19

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ