AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಪೂಜಾ ಹೆಗ್ಡೆ ತುಂಬಾ ಇಷ್ಟಪಡುವಂಥ ಆ ಒಂದು ಸಿನಿಮಾ ಸೀನ್​ ಇದೇ!

ಹೈದರಾಬಾದ್​: ತೆಲುಗು ಸ್ಟಾರ್​ ಅಲ್ಲು ಅರ್ಜುನ್ ಜೊತೆ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ಹಾಗೂ ಕನ್ನಡತಿ ಪೂಜಾ ಹೆಗ್ಡೆ ನಟನೆಗೆ ಫ್ಯಾನ್ಸ್​ಗಳೂ ಫುಲ್​ ಫಿದಾ ಆಗಿದ್ದರು. ಇದೀಗ ಸಿನಿಮಾದಲ್ಲಿ ತಮ್ಮ ಹಾಗೂ ಅಲ್ಲು ಅರ್ಜುನ್​ ಕಾಂಬಿನೇಷನ್​ನ ಫೇವರೇಟ್​ ಸೀನ್​ ಇದೇ ಎಂದು ಚಿತ್ರದ ಸಣ್ಣ ತುಣುಕೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲಾ ವೈಕುಂಠಪುರಮುಲೋ ಚಿತ್ರದ ಸೂಪರ್​ ಹಿಟ್​ ಸಾಂಗ್​ಗಳಲ್ಲಿ ಒಂದಾದ ರಾಮುಲೋ ರಾಮುಲಾದ ಈ ಒಂದು ಸೀನ್​ ನನಗೆ […]

ನಟಿ ಪೂಜಾ ಹೆಗ್ಡೆ ತುಂಬಾ ಇಷ್ಟಪಡುವಂಥ ಆ ಒಂದು ಸಿನಿಮಾ ಸೀನ್​ ಇದೇ!
Follow us
KUSHAL V
|

Updated on: Aug 19, 2020 | 6:54 PM

ಹೈದರಾಬಾದ್​: ತೆಲುಗು ಸ್ಟಾರ್​ ಅಲ್ಲು ಅರ್ಜುನ್ ಜೊತೆ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ಹಾಗೂ ಕನ್ನಡತಿ ಪೂಜಾ ಹೆಗ್ಡೆ ನಟನೆಗೆ ಫ್ಯಾನ್ಸ್​ಗಳೂ ಫುಲ್​ ಫಿದಾ ಆಗಿದ್ದರು. ಇದೀಗ ಸಿನಿಮಾದಲ್ಲಿ ತಮ್ಮ ಹಾಗೂ ಅಲ್ಲು ಅರ್ಜುನ್​ ಕಾಂಬಿನೇಷನ್​ನ ಫೇವರೇಟ್​ ಸೀನ್​ ಇದೇ ಎಂದು ಚಿತ್ರದ ಸಣ್ಣ ತುಣುಕೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಲಾ ವೈಕುಂಠಪುರಮುಲೋ ಚಿತ್ರದ ಸೂಪರ್​ ಹಿಟ್​ ಸಾಂಗ್​ಗಳಲ್ಲಿ ಒಂದಾದ ರಾಮುಲೋ ರಾಮುಲಾದ ಈ ಒಂದು ಸೀನ್​ ನನಗೆ ಬಹಳ fun ಅನ್ನಿಸಿತು ಎಂದು ಹಂಚಿಕೊಂಡಿದ್ದಾರೆ. ಈ ಸಿಂಗಲ್​ ಸೀನ್​ನಲ್ಲಿ ನಮ್ಮಿಬ್ಬರ ಟೈಮಿಂಗ್​ ಮತ್ತು ಌಕ್ಟಿಂಗ್​ ಸಖತ್ತಾಗಿತ್ತು ಎಂದು ಹೇಳಿದ್ದಾರೆ.

ರಾಮುಲೋ ರಾಮುಲಾ ಹಾಡಿಗೆ ಅನುರಾಗ್​ ಕುಲಕರ್ಣಿ ಹಾಗೂ ಮಾಂಗ್ಲಿ ದನಿಗೂಡಿಸಿದ್ದು S ತಮನ್​ರ ಮ್ಯೂಸಿಕ್​ ಮ್ಯಾಜಿಕ್​ ಇದೆ.

https://www.instagram.com/p/CD9QexMnN8d/

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ