Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch: ರಿಯಲ್​ ಸ್ಟಾರ್​ ಅಣ್ಣನ ಮಗ ಈಗ ‘ಸೂಪರ್​ ಸ್ಟಾರ್​’!

ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಗಾಂಧಿನಗರ ಕೊಂಚ ಸೈಲೆಂಟ್​ ಆಗಿಬಿಟ್ಟಿತ್ತು. ಆದರೆ, ಲಾಕ್​ಡೌನ್​ ನಂತರ ಮೈಕೊಡವಿ ಮತ್ತೊಮ್ಮೆ ಅಬ್ಬರಿಸಲು ರೆಡಿಯಾಗ್ತಿದೆ. ಸ್ಯಾಂಡಲ್​ವುಡ್​ನಲ್ಲಿ​ ಒಂದೆಡೆ ಸ್ಟಾರ್​ಗಳು ತೆರೆ ಮೇಲೆ ಘರ್ಜಿಸಲು ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ಮರಿಹುಲಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ. ಇದೀಗ, ರಿಯಲ್​ ಸ್ಟಾರ್​ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸೂಪರ್​ಸ್ಟಾರ್ ಆಗಲು ಬರುತ್ತಿದ್ದಾರೆ. ಓಹ್​, ಇದೇನಪ್ಪಾ ಸ್ಯಾಂಡಲ್​ವುಡ್​ಗೆ ಈಗ ಎಂಟ್ರಿ ಕೊಡ್ತಿರೋ ಯುವ ಪ್ರತಿಭೆ ಆಗಲೇ ಸೂಪರ್​ಸ್ಟಾರ್​ ಆಗಿಬಿಟ್ನಾ ಅಂದುಕೊಂಡ್ರಾ? ಇಲ್ಲ ಇಲ್ಲ ನಿರಂಜನ್​ರ ಚಿತ್ರದ […]

Watch: ರಿಯಲ್​ ಸ್ಟಾರ್​ ಅಣ್ಣನ ಮಗ ಈಗ ‘ಸೂಪರ್​ ಸ್ಟಾರ್​’!
Follow us
KUSHAL V
|

Updated on:Aug 20, 2020 | 2:07 PM

ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಗಾಂಧಿನಗರ ಕೊಂಚ ಸೈಲೆಂಟ್​ ಆಗಿಬಿಟ್ಟಿತ್ತು. ಆದರೆ, ಲಾಕ್​ಡೌನ್​ ನಂತರ ಮೈಕೊಡವಿ ಮತ್ತೊಮ್ಮೆ ಅಬ್ಬರಿಸಲು ರೆಡಿಯಾಗ್ತಿದೆ. ಸ್ಯಾಂಡಲ್​ವುಡ್​ನಲ್ಲಿ​ ಒಂದೆಡೆ ಸ್ಟಾರ್​ಗಳು ತೆರೆ ಮೇಲೆ ಘರ್ಜಿಸಲು ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ಮರಿಹುಲಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ.

ಇದೀಗ, ರಿಯಲ್​ ಸ್ಟಾರ್​ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸೂಪರ್​ಸ್ಟಾರ್ ಆಗಲು ಬರುತ್ತಿದ್ದಾರೆ. ಓಹ್​, ಇದೇನಪ್ಪಾ ಸ್ಯಾಂಡಲ್​ವುಡ್​ಗೆ ಈಗ ಎಂಟ್ರಿ ಕೊಡ್ತಿರೋ ಯುವ ಪ್ರತಿಭೆ ಆಗಲೇ ಸೂಪರ್​ಸ್ಟಾರ್​ ಆಗಿಬಿಟ್ನಾ ಅಂದುಕೊಂಡ್ರಾ? ಇಲ್ಲ ಇಲ್ಲ ನಿರಂಜನ್​ರ ಚಿತ್ರದ ಹೆಸರೇ ಸೂಪರ್​ಸ್ಟಾರ್​!

ಸಿನಿಮಾದ ಕ್ಯಾರೆಕ್ಟರ್ ಟೀಸರ್ ಇಂದು ರಿಲೀಸ್ ಆಗಿದ್ದು ನಿರಂಜನ್​ ಅದರಲ್ಲಿ ಸಖತ್​ ಖಡಕ್​ ಆಗಿ ಕಾಣಿಸಿದ್ದಾರೆ. ಟೀಸರ್​ಗೆ ರಾಕಿಂಗ್​ ಸ್ಟಾರ್​ ಯಶ್​ ಕಂಠದಾನ ಮಾಡಿದ್ದು ಅವರ ಪವರ್​ಫುಲ್​ ಡೈಲಾಗ್​ಗಳಿಂದ ಟೀಸರ್​ ಮತ್ತಷ್ಟು ಸಖತ್ತಾಗಿ ಮೂಡಿಬಂದಿದೆ.

ಸಿನಿಮಾದ ಟೀಸರ್ ರಿಲೀಸ್ ಮಾಡಿದ ನಟ ಶ್ರೀಮುರಳಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.

[lazy-load-videos-and-sticky-control id=”nmZqASs_cO8″]

Published On - 2:04 pm, Thu, 20 August 20

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ