AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಸಂಭಾಷಣೆಕಾರ ಮಾಸ್ತಿ ಬರಹ | ಡಾ.ವಿಷ್ಣುವರ್ಧನ್ ಎಂಬ ಆದರ್ಶಪ್ರಾಯ ನಟ

ವಿಷ್ಣುವರ್ಧನ್, ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ 11 ವರ್ಷ. ಕೌಟುಂಬಿಕ ಕಥಾನಾಯಕರಾಗಿ ವಿಷ್ಣುವರ್ಧನ್​ರನ್ನು ನೆನಪಿಸಿಕೊಂಡಿದ್ದಾರೆ, ಟಗರು, ಕಡ್ಡಿಪುಡಿ ಖ್ಯಾತಿಯ ಸಿನಿ ಸಂಭಾಷಣೆಕಾರ ಮಾಸ್ತಿ.

ಸಿನಿಮಾ ಸಂಭಾಷಣೆಕಾರ ಮಾಸ್ತಿ ಬರಹ | ಡಾ.ವಿಷ್ಣುವರ್ಧನ್ ಎಂಬ ಆದರ್ಶಪ್ರಾಯ ನಟ
ಸಾಹಸಸಿಂಹ ವಿಷ್ಣುವರ್ಧನ್
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 30, 2020 | 4:08 PM

Share

ಬೆಂಗಳೂರು: ವಿಷ್ಣು ಸರ್ ಆಯ್ಕೆ ಮಾಡಿಕೊಳ್ಳುತ್ತಿದ್ದ ಕತೆಗಳು ಮತ್ತು ಪಾತ್ರಗಳು ನೋಡುಗರನ್ನು ಆವರಿಸಿಕೊಳ್ಳುತ್ತಿದ್ದವು. ಇದೇ ಕಾರಣದಿಂದ ಅವರ ಸಿನಿಮಾಗಳು ಅಂದ್ರೆ ನಮಗೆಲ್ಲ ಇಷ್ಟ ಆಗೋದು. ವರ್ಷಗಳು ಉರುಳಿದರೂ ಅವರ ಸಿನಿಮಾಗಳ ಗುಂಗಿನಿಂದ ಹೊರಬರಲು ಆಗುತ್ತಿರಲಿಲ್ಲ.

ಹಿಂದೆಲ್ಲಾ ಸಿನಿಮಾಗೆ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ ಹೀಗೆ ಕುಟುಂಬ ಸಮೇತ ಹೋಗುತ್ತಿದ್ದೆವು. ವಿಷ್ಣು ಸರ್ ಸಿನಿಮಾ ಅಂದ ತಕ್ಷಣ ಯಾವುದೇ ಮುಜುಗರವಿಲ್ಲದೆ ನೋಡಬಹುದಾಗಿತ್ತು. ಅವರ ಸಿನಿಮಾ ಅಂದರೆ ಕುಟುಂಬ ಸಹಿತ ನೋಡಬಹುದು ಎಂದು ಎಲ್ಲರಿಗೂ ಒಂದು ಗಟ್ಟಿಯಾದ ನಂಬಿಕೆ ಇತ್ತು, ವಿಷ್ಣು ಸರ್ ಆ ನಂಬಿಕೆಯನ್ನ ಕೊನೆಯವರೆಗೂ ಉಳಿಸಿಕೊಂಡಿದ್ದರು. ಅವರ ಚಿತ್ರಗಳಲ್ಲಿ ಸ್ವಚ್ಛ ಮನರಂಜನೆಯ ಗ್ಯಾರಂಟಿ ಇತ್ತು.

ನವಿರಾದ ಪ್ರೇಮಕತೆ, ಮೈನವಿರೇಳಿಸುವ ಸಾಹಸ, ಅದ್ಭುತವಾದ ಸಂಗೀತ, ರಸಭರಿತವಾದ ಶೃಂಗಾರ, ನವನವೀನ ಕತೆ, ಕಣ್ಣಂಚಲ್ಲಿ ನೀರು ತರಿಸುವ ಭಾವುಕತೆ ಒಟ್ಟಾರೆ ಈ ಎಲ್ಲಾ ಅಂಶಗಳನ್ನೂ ಒಳಗೊಂಡ ಸಿನಿಮಾ ವಿಷ್ಣು ಸರ್ ಅವರದ್ದಾಗಿರುತ್ತಿತ್ತು. ಕನ್ನಡ ಸಿನಿಮಾ ಶ್ರೀಮಂತವಾಗಲು ವಿಷ್ಣು ಸರ್ ಕಾಣಿಕೆ ಅಪಾರವಾದದ್ದು. ಇಂದಿನ ಯುವನಟರಿಗೆ ಅವರು ಆದರ್ಶಪ್ರಾಯರಾಗಿದ್ದರು .

ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಬಲಗೈ ಆದರೆ ವಿಷ್ಣು ಸಾರ್ ಎಡಗೈ. ಅದಕ್ಕೇ ಅವರ ಆಪ್ತರು ಅವರನ್ನು ಪ್ರೀತಿಯಿಂದ ಲೊಡ್ಡೆ ಎಂದು ಕರೆಯುತ್ತಿದ್ದರು.

ಮಾಸ್ತಿ

ಮಾಸ್ತಿ ಪರಿಚಯ: ಮಾಸ್ತಿ ಅವರು ಸಿನಿಮಾ ಬರಹಗಾರರು. ಕಡ್ಡಿಪುಡಿ, ಟಗರು, ಅಯೋಗ್ಯ, ಕಾಲೇಜ್ ಕುಮಾರ, ಸಲಗ ಚಿತ್ರಗಳ ಸಂಭಾಷಣೆಕಾರರು.

ವಿಷ್ಣುವರ್ಧನ್​ 11ನೇ ವರ್ಷದ ಪುಣ್ಯತಿಥಿ: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ ಪೂಜೆ

Published On - 3:58 pm, Wed, 30 December 20

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ