AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಗುಣಗಳ ಆಗರ ಹಸಿರು ಸೇಬು; ಇಲ್ಲಿದೆ ಗ್ರೀನ್​ ಆಪಲ್​ ಉಪಯೋಗದ ಮಾಹಿತಿ

ಪ್ರತಿದಿನ ಒಂದು ಸೇಬುವನ್ನು ಸೇವಿಸುವುದರಿಂದ ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ. ಅದು ಕೆವಲ ಕೆಂಪು ಸೇಬುವಿಗೆ ಮಾತ್ರವಲ್ಲ. ಹಸಿರು ಸೇಬುವಿಗೂ ಅನ್ವಯವಾಗುತ್ತದೆ. ಹೀಗಾಗಿ ಹಸಿರು ಸೇಬುವಿನ ಆರೋಗ್ಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

TV9 Web
| Updated By: Pavitra Bhat Jigalemane|

Updated on: Feb 04, 2022 | 7:45 AM

Share
ಗ್ರೀನ್​ ಆಫಲ್​ ಅಥವಾ ಹಸಿರು ಸೇಬು ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಗಳಲ್ಲಿ ಒಂದಾಗಿದೆ. ಇದರಲ್ಲಿರುವ ವಿಟಮಿನ್​, ಫೈಬರ್​ ಅಂಶಗಳು ಜೀರ್ಣಕ್ರಿಯೆ ಸೇರಿದಂತೆ ಹಲವು ಆರೋಗ್ಯಕ್ಕೆ ಉತ್ತಮವಾದ ಗುಣಗಳನ್ನು ಹೊಂದಿದೆ.

ಗ್ರೀನ್​ ಆಫಲ್​ ಅಥವಾ ಹಸಿರು ಸೇಬು ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಗಳಲ್ಲಿ ಒಂದಾಗಿದೆ. ಇದರಲ್ಲಿರುವ ವಿಟಮಿನ್​, ಫೈಬರ್​ ಅಂಶಗಳು ಜೀರ್ಣಕ್ರಿಯೆ ಸೇರಿದಂತೆ ಹಲವು ಆರೋಗ್ಯಕ್ಕೆ ಉತ್ತಮವಾದ ಗುಣಗಳನ್ನು ಹೊಂದಿದೆ.

1 / 8
ಹಸಿರು ಸೇಬಿನ ಸೇವನೆಯಿಂದ ದೇಹದಲ್ಲಿ ಚಯಾಪಯ ಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೆ ಅನುವು ಮಾಡಿಕೊಡುತ್ತದೆ.

ಹಸಿರು ಸೇಬಿನ ಸೇವನೆಯಿಂದ ದೇಹದಲ್ಲಿ ಚಯಾಪಯ ಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೆ ಅನುವು ಮಾಡಿಕೊಡುತ್ತದೆ.

2 / 8
ದೇಹದಲ್ಲಿ ರಕ್ತವನ್ನು ಶುದ್ಧಿ ಮಾಡಲು ಮತ್ತು ರಕ್ತವನ್ನು ಉತ್ಪತ್ತಿ ಮಾಡಲು ಹಸಿರು ಸೇಬು ನೆರವಾಗುತ್ತದೆ.

ದೇಹದಲ್ಲಿ ರಕ್ತವನ್ನು ಶುದ್ಧಿ ಮಾಡಲು ಮತ್ತು ರಕ್ತವನ್ನು ಉತ್ಪತ್ತಿ ಮಾಡಲು ಹಸಿರು ಸೇಬು ನೆರವಾಗುತ್ತದೆ.

3 / 8
ಹಸಿರು ಸೇಬುವಿನಲ್ಲಿ ವಿಟಮಿನ್​ ಸಿ ಮತ್ತು ವಿಟಮಿನ್​ ಎ ಅಂಶಗಳು ಯಥೇಚ್ಛವಾಗಿರುತ್ತದೆ.  ಇವುಗಳು ದೇಹವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

ಹಸಿರು ಸೇಬುವಿನಲ್ಲಿ ವಿಟಮಿನ್​ ಸಿ ಮತ್ತು ವಿಟಮಿನ್​ ಎ ಅಂಶಗಳು ಯಥೇಚ್ಛವಾಗಿರುತ್ತದೆ. ಇವುಗಳು ದೇಹವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

4 / 8
ಹಸಿರು ಸೇಬು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸುತ್ತದೆ ಜತೆಗೆ ವಯಸ್ಸಾದಂತೆ ಕಾಣುವ ಚರ್ಮವನ್ನು ತಡೆಯುತ್ತದೆ.

ಹಸಿರು ಸೇಬು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸುತ್ತದೆ ಜತೆಗೆ ವಯಸ್ಸಾದಂತೆ ಕಾಣುವ ಚರ್ಮವನ್ನು ತಡೆಯುತ್ತದೆ.

5 / 8
ಹಸಿರು ಸೇಬುವಿನಲ್ಲಿರುವ ವಿಟಮಿನ್​ ಸಿ ಅಂಶಗಳು  ಚರ್ಮದ ಕ್ಯಾನ್ಸರ್​ ತಡೆಯಲು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

ಹಸಿರು ಸೇಬುವಿನಲ್ಲಿರುವ ವಿಟಮಿನ್​ ಸಿ ಅಂಶಗಳು ಚರ್ಮದ ಕ್ಯಾನ್ಸರ್​ ತಡೆಯಲು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

6 / 8
ಅಸ್ತಮಾ ನಿಯಂತ್ರಣಕ್ಕೆ ಮತ್ತು ಮಧುಮೇಹವನ್ನು ಸಮತೋಲನದಲ್ಲಿಡಲು ಹಸಿರು ಸೇಬು ನೆರವಾಗುತ್ತದೆ.

ಅಸ್ತಮಾ ನಿಯಂತ್ರಣಕ್ಕೆ ಮತ್ತು ಮಧುಮೇಹವನ್ನು ಸಮತೋಲನದಲ್ಲಿಡಲು ಹಸಿರು ಸೇಬು ನೆರವಾಗುತ್ತದೆ.

7 / 8
ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಹಸಿರು ಸೇಬು,  ಕಣ್ಣಿನ ಕೆಳಗಿನ ಡಾರ್ಕ್​ ಸರ್ಕಲ್​ಗಳನ್ನೂ ನಿವಾರಿಸುತ್ತದೆ.

ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಹಸಿರು ಸೇಬು, ಕಣ್ಣಿನ ಕೆಳಗಿನ ಡಾರ್ಕ್​ ಸರ್ಕಲ್​ಗಳನ್ನೂ ನಿವಾರಿಸುತ್ತದೆ.

8 / 8
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?