AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲ್ಕೋಹಾಲ್ ಜೊತೆ ಸೇವಿಸಬಾರದ ಆಹಾರಗಳು, ತಿಂದರೆ ಅಷ್ಟೆ ಕತೆ

ಮದ್ಯಪಾನ ಮಾಡುವವರು ಮದ್ಯಪಾನ ಮಾಡುವಾಗ ಕೆಲವು ವಿಶೇಷ ಆಹಾರ ಅಭ್ಯಾಸಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಂದು ಆಹಾರವನ್ನು ಮದ್ಯಪಾನದ ವೇಳೆ ಸೇವಿಸಬಾರದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಆಲ್ಕೋಹಾಲ್ ಜೊತೆ ಸೇವಿಸಬಾರದ ಆಹಾರಗಳು, ತಿಂದರೆ ಅಷ್ಟೆ ಕತೆ
ಮದ್ಯವ್ಯಸನಿಗಳಿಗೆ ಆರೋಗ್ಯ ಸಲಹೆಗಳು
Rakesh Nayak Manchi
|

Updated on: Apr 21, 2023 | 7:08 AM

Share

ಮದ್ಯಪಾನ (Alcohol) ಮಾಡುವವರು ಮದ್ಯಪಾನ ಮಾಡುವಾಗ ಕೆಲವು ವಿಶೇಷ ಆಹಾರ ಅಭ್ಯಾಸಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಂದು ಆಹಾರವನ್ನು ಮದ್ಯಪಾನದ ವೇಳೆ ಸೇವಿಸಬಾರದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂತಹ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಲ್ಲದೆ, ಹೊಟ್ಟೆ ನೋವು, ಎದೆಯಲ್ಲಿ ಉರಿ ಮತ್ತು ವಾಂತಿ ಅನುಭವವಾಗುತ್ತದೆ. ಹಾಗಿದ್ದರೆ ಮದ್ಯಪಾನ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಾರದು? ಇಲ್ಲಿದೆ ನೋಡಿ

ಚಾಕೊಲೇಟ್ ಮತ್ತು ವೈನ್: ವೈನ್ ಜೊತೆ ಚಾಕೊಲೇಟ್ ತಿನ್ನುವುದು ಒಳ್ಳೆಯ ತಿಂಡಿ ಎಂದು ಭಾವಿಸಲಾಗಿದೆ. ಆದರೆ ಇದು ಅಪಾಯಕಾರಿ. ಚಾಕೊಲೇಟ್ ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ ಅಸಿಡಿಟಿ ಕೂಡ ಉಂಟಾಗುತ್ತದೆ.

ಬೀನ್ಸ್ ಮತ್ತು ರೆಡ್ ವೈನ್: ಬೀನ್ಸ್ ಅನ್ನು ರೆಡ್ ವೈನ್ ಜೊತೆಗೆ ತೆಗೆದುಕೊಳ್ಳಬಾರದು. ಊಟದ ಮೊದಲು ಅಥವಾ ಪಾನೀಯದ ಸಮಯದಲ್ಲಿ ಬೀನ್ಸ್ ತಿನ್ನಬಾರದು ಎನ್ನಲಾಗುತ್ತದೆ. ಏಕೆಂದರೆ ಬೀನ್ಸ್ ಮತ್ತು ಬೇಳೆಕಾಳುಗಳಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಕುಡಿಯುವಾಗ ಕಬ್ಬಿಣವು ದೇಹದಿಂದ ಹೀರಲ್ಪಡುವುದಿಲ್ಲ. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಉಪ್ಪು ಹಾಕಿದ ಆಹಾರ ಮತ್ತು ತಂಪು ಪಾನೀಯ: ಅನೇಕ ಜನರು ಮದ್ಯ ಸೇವನೆ ಮಾಡುವಾ ಕರಿದ ಆಹಾರವನ್ನು ತಿನ್ನುತ್ತಾರೆ. ಹೀಗೆ ತಿನ್ನುವುದರಿಂದ ನಿಮ್ಮ ದೇಹವು ಹೈಡ್ರೇಟ್ ಆಗುತ್ತದೆ. ಇದಲ್ಲದೆ, ಶಕ್ತಿಯು ಕಡಿಮೆಯಾಗುತ್ತದೆ. ಆದ್ದರಿಂದ ಪಾನೀಯದ ಸಮಯದಲ್ಲಿ ಗ್ರಿಲ್ಡ್ ಚಿಕನ್ ಮತ್ತು ತರಕಾರಿ ವಸ್ತುಗಳನ್ನು ಸೇವಿಸಿ.

ಬ್ರೆಡ್ ಮತ್ತು ಬಿಯರ್: ಬ್ರೆಡ್ ಮತ್ತು ಬಿಯರ್ ಹಾನಿಕಾರಕ ಸಂಯೋಜನೆಯಾಗಿದೆ. ಆಲ್ಕೋಹಾಲ್ನೊಂದಿಗೆ ಸಹ ಪ್ರಯತ್ನಿಸಬೇಡಿ. ಬ್ರೆಡ್ ತಿನ್ನುವುದರಿಂದ ವಾಯು ಉಂಟಾಗುತ್ತದೆ. ಇದು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ನೀವು ಹೆಚ್ಚು ಬಿಯರ್ ಮತ್ತು ಬ್ರೆಡ್ ಸೇವಿಸಿದರೆ ವಾಂತಿ ಕೂಡ ಆಗುತ್ತದೆ.

ಕಾಫಿ ಮತ್ತು ವೈನ್: ಕಾಫಿ ಮತ್ತು ಆಲ್ಕೋಹಾಲ್ ಉತ್ತಮ ಸಂಯೋಜನೆಯಲ್ಲ. ಕಾಫಿ ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ನೀವು ಹೆಚ್ಚು ಆಲ್ಕೋಹಾಲ್ ಸೇವಿಸುವವರಾಗಿದ್ದರೆ ಈ ಆಹಾರ ಸಂಯೋಜನೆ ಬಿಟ್ಟುಬಿಡಿ.

ಮತ್ತಷ್ಟು ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ