AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ಕೆಮ್ಮಿನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ನಿರಂತರವಾಗಿ ದೀರ್ಘಕಾಲದ ಕೆಮ್ಮು ಇದ್ದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ನಿದ್ರಿಸುವಾಗಲೂ ಕೆಮ್ಮು ಬಂದು ನಿದ್ರೆಯನ್ನು ಕೂಡ ಹಾಳುಮಾಡುತ್ತದೆ. ಇದಕ್ಕೆ ಕೆಲವೊಂದು ಪರಿಹಾರಗಳು ಇವೆ. ದೀರ್ಘಕಾಲದ ವರೆಗೆ ಇರುವ ಕೆಮ್ಮು ನಿವಾರಣೆಗೆ ವೈದ್ಯರನ್ನು ಸಂಪರ್ಕಿಸುವುದು ಬಹುಮುಖ್ಯವಾಗಿದೆ.

TV9 Web
| Updated By: Rakesh Nayak Manchi|

Updated on: Aug 08, 2022 | 3:38 PM

Share
ಬಿಸಿ ನೀರಿಗೆ ವಿಕ್ಸ್​ ಹಾಕಿ ತೇವಾಂಶವನ್ನು ಹೀರಿಕೊಳ್ಳಿ.

health Tips Suffering from a persistent cough simple remedy for cough relief

1 / 6
ಯಾವುದೇ ಕಾರಣಕ್ಕೂ ತಣ್ಣೀರು ಕುಡಿಯಬೇಡಿ, ಬಿಸಿ ನೀರನ್ನೇ ಕುಡಿಯಿರಿ.

health Tips Suffering from a persistent cough simple remedy for cough relief

2 / 6
health Tips Suffering from a persistent cough simple remedy for cough relief

ದೀರ್ಘಕಾಲದ ಕೆಮ್ಮು ಬಹುಶಃ ಸೈನಸ್ ಸೋಂಕು ಅಥವಾ ಅಲರ್ಜಿಯಿಂದ ಉಂಟಾಗಬಹುದು. ಹೀಗಿದ್ದಾಗ ಅಲರ್ಜಿಯನ್ನು ಉಂಟುಮಾಡುವ ಪ್ರಚೋದಕವನ್ನು ತಪ್ಪಿಸುವ ಮೂಲಕ ಇದಕ್ಕೆ ಸಾಮಾನ್ಯವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅಲರ್ಜಿಯ ಉರಿಯೂತವನ್ನು ನಿಗ್ರಹಿಸಲು ಕೆಲವೊಮ್ಮೆ ಆಂಟಿಹಿಸ್ಟಮೈನ್​ಗಳು ಮತ್ತು ಸ್ಟೀರಾಯ್ಡ್ ಅನ್ನು ಮೂಗಿನ ಸಿಂಪಡಣೆಗೆ ಬಳಸಲಾಗುತ್ತದೆ.

3 / 6
health Tips Suffering from a persistent cough simple remedy for cough relief

ಒಣ ಅಥವಾ ಕಚಗುಳಿ ಇಡುವ ಕೆಮ್ಮುಗಳನ್ನು ಕೆಮ್ಮು ಲೋಝೆಂಜಸ್ ಅಥವಾ ಗಟ್ಟಿಯಾದ ಕ್ಯಾಂಡಿಯನ್ನು ಹೀರುವ ಮೂಲಕ ನಿವಾರಿಸಬಹುದು. ಮಕ್ಕಳಿಗೆ ನೀಡಬಾರದು.

4 / 6
health Tips Suffering from a persistent cough simple remedy for cough relief

ಶೀತ ಅಥವಾ ಜ್ವರದ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ದೂರ ಇರಿ ಮತ್ತು ಧೂಮಪಾನವನ್ನು ತ್ಯಜಿಸಿ.

5 / 6
health Tips Suffering from a persistent cough simple remedy for cough relief

ಕೈಗಳ ಮೂಲಕ ಬ್ಯಾಕ್ಟೀರಿಯಾಗಳು ದೇಹದೊಳಗೆ ಸೇರುವ ಸಂಭವ ಹೆಚ್ಚು. ಹೀಗಾಗಿ ಕೈಗಳನ್ನು ಪದೇಪದೇ ತೊಳೆಯುತ್ತಿರಬೇಕು.

6 / 6
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ