AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ಕೆಮ್ಮಿನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ನಿರಂತರವಾಗಿ ದೀರ್ಘಕಾಲದ ಕೆಮ್ಮು ಇದ್ದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ನಿದ್ರಿಸುವಾಗಲೂ ಕೆಮ್ಮು ಬಂದು ನಿದ್ರೆಯನ್ನು ಕೂಡ ಹಾಳುಮಾಡುತ್ತದೆ. ಇದಕ್ಕೆ ಕೆಲವೊಂದು ಪರಿಹಾರಗಳು ಇವೆ. ದೀರ್ಘಕಾಲದ ವರೆಗೆ ಇರುವ ಕೆಮ್ಮು ನಿವಾರಣೆಗೆ ವೈದ್ಯರನ್ನು ಸಂಪರ್ಕಿಸುವುದು ಬಹುಮುಖ್ಯವಾಗಿದೆ.

TV9 Web
| Updated By: Rakesh Nayak Manchi|

Updated on: Aug 08, 2022 | 3:38 PM

Share
ಬಿಸಿ ನೀರಿಗೆ ವಿಕ್ಸ್​ ಹಾಕಿ ತೇವಾಂಶವನ್ನು ಹೀರಿಕೊಳ್ಳಿ.

health Tips Suffering from a persistent cough simple remedy for cough relief

1 / 6
ಯಾವುದೇ ಕಾರಣಕ್ಕೂ ತಣ್ಣೀರು ಕುಡಿಯಬೇಡಿ, ಬಿಸಿ ನೀರನ್ನೇ ಕುಡಿಯಿರಿ.

health Tips Suffering from a persistent cough simple remedy for cough relief

2 / 6
health Tips Suffering from a persistent cough simple remedy for cough relief

ದೀರ್ಘಕಾಲದ ಕೆಮ್ಮು ಬಹುಶಃ ಸೈನಸ್ ಸೋಂಕು ಅಥವಾ ಅಲರ್ಜಿಯಿಂದ ಉಂಟಾಗಬಹುದು. ಹೀಗಿದ್ದಾಗ ಅಲರ್ಜಿಯನ್ನು ಉಂಟುಮಾಡುವ ಪ್ರಚೋದಕವನ್ನು ತಪ್ಪಿಸುವ ಮೂಲಕ ಇದಕ್ಕೆ ಸಾಮಾನ್ಯವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅಲರ್ಜಿಯ ಉರಿಯೂತವನ್ನು ನಿಗ್ರಹಿಸಲು ಕೆಲವೊಮ್ಮೆ ಆಂಟಿಹಿಸ್ಟಮೈನ್​ಗಳು ಮತ್ತು ಸ್ಟೀರಾಯ್ಡ್ ಅನ್ನು ಮೂಗಿನ ಸಿಂಪಡಣೆಗೆ ಬಳಸಲಾಗುತ್ತದೆ.

3 / 6
health Tips Suffering from a persistent cough simple remedy for cough relief

ಒಣ ಅಥವಾ ಕಚಗುಳಿ ಇಡುವ ಕೆಮ್ಮುಗಳನ್ನು ಕೆಮ್ಮು ಲೋಝೆಂಜಸ್ ಅಥವಾ ಗಟ್ಟಿಯಾದ ಕ್ಯಾಂಡಿಯನ್ನು ಹೀರುವ ಮೂಲಕ ನಿವಾರಿಸಬಹುದು. ಮಕ್ಕಳಿಗೆ ನೀಡಬಾರದು.

4 / 6
health Tips Suffering from a persistent cough simple remedy for cough relief

ಶೀತ ಅಥವಾ ಜ್ವರದ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ದೂರ ಇರಿ ಮತ್ತು ಧೂಮಪಾನವನ್ನು ತ್ಯಜಿಸಿ.

5 / 6
health Tips Suffering from a persistent cough simple remedy for cough relief

ಕೈಗಳ ಮೂಲಕ ಬ್ಯಾಕ್ಟೀರಿಯಾಗಳು ದೇಹದೊಳಗೆ ಸೇರುವ ಸಂಭವ ಹೆಚ್ಚು. ಹೀಗಾಗಿ ಕೈಗಳನ್ನು ಪದೇಪದೇ ತೊಳೆಯುತ್ತಿರಬೇಕು.

6 / 6
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ