AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ಕೆಮ್ಮಿನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ನಿರಂತರವಾಗಿ ದೀರ್ಘಕಾಲದ ಕೆಮ್ಮು ಇದ್ದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ನಿದ್ರಿಸುವಾಗಲೂ ಕೆಮ್ಮು ಬಂದು ನಿದ್ರೆಯನ್ನು ಕೂಡ ಹಾಳುಮಾಡುತ್ತದೆ. ಇದಕ್ಕೆ ಕೆಲವೊಂದು ಪರಿಹಾರಗಳು ಇವೆ. ದೀರ್ಘಕಾಲದ ವರೆಗೆ ಇರುವ ಕೆಮ್ಮು ನಿವಾರಣೆಗೆ ವೈದ್ಯರನ್ನು ಸಂಪರ್ಕಿಸುವುದು ಬಹುಮುಖ್ಯವಾಗಿದೆ.

TV9 Web
| Edited By: Rakesh Nayak Manchi|

Updated on: Aug 08, 2022 | 3:38 PM

Share
ಬಿಸಿ ನೀರಿಗೆ ವಿಕ್ಸ್​ ಹಾಕಿ ತೇವಾಂಶವನ್ನು ಹೀರಿಕೊಳ್ಳಿ.

health Tips Suffering from a persistent cough simple remedy for cough relief

1 / 6
ಯಾವುದೇ ಕಾರಣಕ್ಕೂ ತಣ್ಣೀರು ಕುಡಿಯಬೇಡಿ, ಬಿಸಿ ನೀರನ್ನೇ ಕುಡಿಯಿರಿ.

health Tips Suffering from a persistent cough simple remedy for cough relief

2 / 6
health Tips Suffering from a persistent cough simple remedy for cough relief

ದೀರ್ಘಕಾಲದ ಕೆಮ್ಮು ಬಹುಶಃ ಸೈನಸ್ ಸೋಂಕು ಅಥವಾ ಅಲರ್ಜಿಯಿಂದ ಉಂಟಾಗಬಹುದು. ಹೀಗಿದ್ದಾಗ ಅಲರ್ಜಿಯನ್ನು ಉಂಟುಮಾಡುವ ಪ್ರಚೋದಕವನ್ನು ತಪ್ಪಿಸುವ ಮೂಲಕ ಇದಕ್ಕೆ ಸಾಮಾನ್ಯವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅಲರ್ಜಿಯ ಉರಿಯೂತವನ್ನು ನಿಗ್ರಹಿಸಲು ಕೆಲವೊಮ್ಮೆ ಆಂಟಿಹಿಸ್ಟಮೈನ್​ಗಳು ಮತ್ತು ಸ್ಟೀರಾಯ್ಡ್ ಅನ್ನು ಮೂಗಿನ ಸಿಂಪಡಣೆಗೆ ಬಳಸಲಾಗುತ್ತದೆ.

3 / 6
health Tips Suffering from a persistent cough simple remedy for cough relief

ಒಣ ಅಥವಾ ಕಚಗುಳಿ ಇಡುವ ಕೆಮ್ಮುಗಳನ್ನು ಕೆಮ್ಮು ಲೋಝೆಂಜಸ್ ಅಥವಾ ಗಟ್ಟಿಯಾದ ಕ್ಯಾಂಡಿಯನ್ನು ಹೀರುವ ಮೂಲಕ ನಿವಾರಿಸಬಹುದು. ಮಕ್ಕಳಿಗೆ ನೀಡಬಾರದು.

4 / 6
health Tips Suffering from a persistent cough simple remedy for cough relief

ಶೀತ ಅಥವಾ ಜ್ವರದ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ದೂರ ಇರಿ ಮತ್ತು ಧೂಮಪಾನವನ್ನು ತ್ಯಜಿಸಿ.

5 / 6
health Tips Suffering from a persistent cough simple remedy for cough relief

ಕೈಗಳ ಮೂಲಕ ಬ್ಯಾಕ್ಟೀರಿಯಾಗಳು ದೇಹದೊಳಗೆ ಸೇರುವ ಸಂಭವ ಹೆಚ್ಚು. ಹೀಗಾಗಿ ಕೈಗಳನ್ನು ಪದೇಪದೇ ತೊಳೆಯುತ್ತಿರಬೇಕು.

6 / 6
Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​