AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದು ನಿಮ್ಮ ಕರ್ಮಫಲವನ್ನು ವಿಮರ್ಶಿಸುವ ಮಹತ್ವದ ದಿನ!

Horoscope Today: ಇಂದು ನಿಮ್ಮ ಕರ್ಮಫಲವನ್ನು ವಿಮರ್ಶಿಸುವ ಮಹತ್ವದ ದಿನ!

ಭಾವನಾ ಹೆಗಡೆ
|

Updated on: Jul 18, 2026 | 6:30 AM

Share

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 18, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಇಂದು ಪರಾಭವ ನಾಮ ಸಂವತ್ಸರ, ದಕ್ಷಿಣಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ಚೌತಿ ತಿಥಿ, ಪುಬ್ಬಾ ನಕ್ಷತ್ರ, ವರಿಯಾನ್ ಯೋಗ ಮತ್ತು ಭದ್ರಕರಣವಿರುವ ಶುಭ ದಿನವಾಗಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 18, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಇಂದು ಪರಾಭವ ನಾಮ ಸಂವತ್ಸರ, ದಕ್ಷಿಣಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ಚೌತಿ ತಿಥಿ, ಪುಬ್ಬಾ ನಕ್ಷತ್ರ, ವರಿಯಾನ್ ಯೋಗ ಮತ್ತು ಭದ್ರಕರಣವಿರುವ ಶುಭ ದಿನವಾಗಿದೆ.

ಈ ದಿನದ ರಾಹುಕಾಲವು ಬೆಳಗ್ಗೆ 9:13 ರಿಂದ 10:42 ನಿಮಿಷದ ತನಕ ಇರಲಿದೆ. ಇದರ ನಂತರ, ಸರ್ವ ಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲವು ಮಧ್ಯಾಹ್ನ 2:00 ಗಂಟೆಯಿಂದ 3:37 ನಿಮಿಷದ ತನಕ ಲಭ್ಯವಿರುತ್ತದೆ. ಶನಿವಾರವು ಕರ್ಮ ಫಲಗಳನ್ನು ವಿಮರ್ಶಿಸುವ ಮಹತ್ವದ ದಿನವಾಗಿದೆ. ವಾರಪೂರ್ತಿ ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಪ್ರಭಾವವನ್ನು ಶನಿ ಭಗವಾನ್ರಿಗೆ ಸಮರ್ಪಿಸುವ ಮೂಲಕ, ನಮ್ಮ ತಪ್ಪುಗಳಿಗಾಗಿ ಕ್ಷಮೆಯಾಚಿಸುವ ಅವಕಾಶ ದೊರೆಯುತ್ತದೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಇನ್ನಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us