ದ.ಕ. ಜಿಲ್ಲಾಧಿಕಾರಿ ಸಿಂಧೂ ಎತ್ತಂಗಡಿ, ಒಟ್ಟು 13 IAS​ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: 13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1. ಡಾ.ನಾಗಲಾಂಬಿಕಾ ದೇವಿ-ಸಮಾಜ ಕಲ್ಯಾಣ ಇಲಾಖೆ ACS ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಹೊಣೆ 2. ಮನೋಜ್ ಜೈನ್-ವಿಶೇಷ ಆಯುಕ್ತ(ಯೋಜನೆ), BBMP 3. ರಾಜೇಂದ್ರ ಚೋಳನ್-ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ಬಿಬಿಎಂಪಿ 4. ಆರ್.ವಿನೋತ್ ಪ್ರಿಯಾ-ನಿರ್ದೇಶಕಿ, ಸಣ್ಣ & ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕಿ 5. ಡಾ.ಬಿ.ಆರ್.ಮಮತಾ-ಹೆಚ್ಚುವರಿ ಯೋಜನಾ ನಿರ್ದೇಶಕಿ ಹೆಚ್ಚುವರಿ ಯೋಜನಾ ನಿರ್ದೇಶಕಿ, […]

ದ.ಕ. ಜಿಲ್ಲಾಧಿಕಾರಿ ಸಿಂಧೂ ಎತ್ತಂಗಡಿ, ಒಟ್ಟು 13 IAS​ ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ
Edited By:

Updated on: Jul 29, 2020 | 10:09 PM

ಬೆಂಗಳೂರು: 13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

1. ಡಾ.ನಾಗಲಾಂಬಿಕಾ ದೇವಿ-ಸಮಾಜ ಕಲ್ಯಾಣ ಇಲಾಖೆ ACS
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಹೊಣೆ
2. ಮನೋಜ್ ಜೈನ್-ವಿಶೇಷ ಆಯುಕ್ತ(ಯೋಜನೆ), BBMP
3. ರಾಜೇಂದ್ರ ಚೋಳನ್-ವಿಶೇಷ ಆಯುಕ್ತ(ಫೈನಾನ್ಸ್ & ಐಟಿ)
ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ಬಿಬಿಎಂಪಿ
4. ಆರ್.ವಿನೋತ್ ಪ್ರಿಯಾ-ನಿರ್ದೇಶಕಿ,
ಸಣ್ಣ & ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕಿ
5. ಡಾ.ಬಿ.ಆರ್.ಮಮತಾ-ಹೆಚ್ಚುವರಿ ಯೋಜನಾ ನಿರ್ದೇಶಕಿ
ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
6. ಸಿಂಧೂ ರೂಪೇಶ್-ನಿರ್ದೇಶಕಿ, ಇಡಿಸಿಎಸ್, ಡಿಪಿಎಆರ್
7. ಪೊಮ್ಮಲ ಸುನೀಲ್ ಕುಮಾರ್-ಡಿಸಿ, ವಿಜಯಪುರ
8. ಡಾ.ಕೆ.ವಿ.ರಾಜೇಂದ್ರ-ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
9. ದರ್ಶನ್.ಹೆಚ್.ವಿ-ಸಿಇಒ, ಜಿ.ಪಂ. ಬೆಳಗಾವಿ
10. ಡಾ.H.N.ಗೋಪಾಲಕೃಷ್ಣ-MD, ಮೈಸೂರು ಸಕ್ಕರೆ ಕಂಪನಿ
11. ಕವಿತಾ ಮನ್ನಿಕೇರಿ-ಜಿಲ್ಲಾಧಿಕಾರಿ, ಚಿತ್ರದುರ್ಗ
12. ವೈ.ಎಸ್.ಪಾಟೀಲ್-ಜಂಟಿ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ ಮೈಸೂರು
13. ಡಾ.‌ರಾಜ್ ಕುಮಾರ್ ಖತ್ರಿಗೆ ಕಾರ್ಮಿಕ ಇಲಾಖೆ ಎಸಿಎಸ್ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಇದನ್ನೂ ಓದಿ:ವಾಟ್ಸಾಪ್ ಗ್ರೂಪ್​ನಲ್ಲಿ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ

Published On - 3:23 pm, Tue, 28 July 20