AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ. ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ […]

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!
ಸಾಧು ಶ್ರೀನಾಥ್​
|

Updated on:May 14, 2020 | 11:53 AM

Share

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ.

ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ ಜೋನ್​ಗಳು ಗ್ರೀನ್​ ಜೋನ್​ಗಳಲ್ಲಿದ್ದು, ಅಲ್ಲಿನ ಜನ ನಿರಾಳರಾಗಿರಬಹುದಾದರೂ ಸ್ವಯಂ ಎಚ್ಚರಿಕೆಯಲ್ಲಿರುವುದು ಎಲ್ಲರಿಗೂ ಒಳಿತು ಎಂಬುದನ್ನು ಮರೆಯುವಂತಿಲ್ಲ.

ಯಾವ ಯಾವ ಕಂಟೈನ್ಮೆಂಟ್ Zone‌ಗಳಲ್ಲಿ ಆಕ್ಟೀವ್ ಕೇಸ್‌ಗಳು ಎಷ್ಟಿವೆ, ವಿವರ ಇಲ್ಲಿದೆ: 1) ಪಾದರಾಯನಪುರ -49 ಕೇಸ್ 2) ಹೊಂಗಸಂದ್ರ -38 ಕೇಸ್ 3) ಹಗದೂರು, ಕೆ.ಆರ್ ಮಾರ್ಕೆಟ್ -6 ಕೇಸ್ 4) ಹಂಪಿ ನಗರ -4 ಕೇಸ್ 5) ಜಗಜೀವನ ರಾಮನಗರ್ -3 ಕೇಸ್ 6) ವಸಂತನಗರ -2 ಕೇಸ್ 7) ಸುಧಾಮನಗರ, ಬೈರಸಂದ್ರ, ಯಶವಂತಪುರ, ಛಲವಾದಿ ಪಾಳ್ಯ, ದೀಪಾಂಜಲಿನಗರ, ಬಿಳೆಕಹಳ್ಳಿ, ಬೇಗೂರು, ಬಿಟಿಎಂ ಲೇಔಟ್, ಶಿವಾಜಿನಗರ, ಮಲ್ಲೇಶ್ವರಂ, ಹೆಚ್.ಬಿ.ಆರ್ ಲೇಔಟ್ -ತಲಾ 1 ಕೇಸ್ ಆಕ್ಟೀವ್ ಆಗಿದೆ.

Published On - 10:45 am, Thu, 14 May 20

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್