AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ. ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ […]

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 14, 2020 | 11:53 AM

Share

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ.

ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ ಜೋನ್​ಗಳು ಗ್ರೀನ್​ ಜೋನ್​ಗಳಲ್ಲಿದ್ದು, ಅಲ್ಲಿನ ಜನ ನಿರಾಳರಾಗಿರಬಹುದಾದರೂ ಸ್ವಯಂ ಎಚ್ಚರಿಕೆಯಲ್ಲಿರುವುದು ಎಲ್ಲರಿಗೂ ಒಳಿತು ಎಂಬುದನ್ನು ಮರೆಯುವಂತಿಲ್ಲ.

ಯಾವ ಯಾವ ಕಂಟೈನ್ಮೆಂಟ್ Zone‌ಗಳಲ್ಲಿ ಆಕ್ಟೀವ್ ಕೇಸ್‌ಗಳು ಎಷ್ಟಿವೆ, ವಿವರ ಇಲ್ಲಿದೆ: 1) ಪಾದರಾಯನಪುರ -49 ಕೇಸ್ 2) ಹೊಂಗಸಂದ್ರ -38 ಕೇಸ್ 3) ಹಗದೂರು, ಕೆ.ಆರ್ ಮಾರ್ಕೆಟ್ -6 ಕೇಸ್ 4) ಹಂಪಿ ನಗರ -4 ಕೇಸ್ 5) ಜಗಜೀವನ ರಾಮನಗರ್ -3 ಕೇಸ್ 6) ವಸಂತನಗರ -2 ಕೇಸ್ 7) ಸುಧಾಮನಗರ, ಬೈರಸಂದ್ರ, ಯಶವಂತಪುರ, ಛಲವಾದಿ ಪಾಳ್ಯ, ದೀಪಾಂಜಲಿನಗರ, ಬಿಳೆಕಹಳ್ಳಿ, ಬೇಗೂರು, ಬಿಟಿಎಂ ಲೇಔಟ್, ಶಿವಾಜಿನಗರ, ಮಲ್ಲೇಶ್ವರಂ, ಹೆಚ್.ಬಿ.ಆರ್ ಲೇಔಟ್ -ತಲಾ 1 ಕೇಸ್ ಆಕ್ಟೀವ್ ಆಗಿದೆ.

Published On - 10:45 am, Thu, 14 May 20

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ