AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ. ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ […]

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!
ಸಾಧು ಶ್ರೀನಾಥ್​
|

Updated on:May 14, 2020 | 11:53 AM

Share

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ.

ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ ಜೋನ್​ಗಳು ಗ್ರೀನ್​ ಜೋನ್​ಗಳಲ್ಲಿದ್ದು, ಅಲ್ಲಿನ ಜನ ನಿರಾಳರಾಗಿರಬಹುದಾದರೂ ಸ್ವಯಂ ಎಚ್ಚರಿಕೆಯಲ್ಲಿರುವುದು ಎಲ್ಲರಿಗೂ ಒಳಿತು ಎಂಬುದನ್ನು ಮರೆಯುವಂತಿಲ್ಲ.

ಯಾವ ಯಾವ ಕಂಟೈನ್ಮೆಂಟ್ Zone‌ಗಳಲ್ಲಿ ಆಕ್ಟೀವ್ ಕೇಸ್‌ಗಳು ಎಷ್ಟಿವೆ, ವಿವರ ಇಲ್ಲಿದೆ: 1) ಪಾದರಾಯನಪುರ -49 ಕೇಸ್ 2) ಹೊಂಗಸಂದ್ರ -38 ಕೇಸ್ 3) ಹಗದೂರು, ಕೆ.ಆರ್ ಮಾರ್ಕೆಟ್ -6 ಕೇಸ್ 4) ಹಂಪಿ ನಗರ -4 ಕೇಸ್ 5) ಜಗಜೀವನ ರಾಮನಗರ್ -3 ಕೇಸ್ 6) ವಸಂತನಗರ -2 ಕೇಸ್ 7) ಸುಧಾಮನಗರ, ಬೈರಸಂದ್ರ, ಯಶವಂತಪುರ, ಛಲವಾದಿ ಪಾಳ್ಯ, ದೀಪಾಂಜಲಿನಗರ, ಬಿಳೆಕಹಳ್ಳಿ, ಬೇಗೂರು, ಬಿಟಿಎಂ ಲೇಔಟ್, ಶಿವಾಜಿನಗರ, ಮಲ್ಲೇಶ್ವರಂ, ಹೆಚ್.ಬಿ.ಆರ್ ಲೇಔಟ್ -ತಲಾ 1 ಕೇಸ್ ಆಕ್ಟೀವ್ ಆಗಿದೆ.

Published On - 10:45 am, Thu, 14 May 20

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?