TV9 Kannada Karnataka arecanut price in shivamogga sagara mangalore siddapura sirsi kumta bantwala on June 22nd know more on betel nut price
Arecanut Price 22 June: ಇಂದಿನ ಅಡಿಕೆ ಧಾರಣೆ, ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ರೇಟ್ ಹೀಗಿದೆ
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ಏರುಪೇರು ಆಗುತ್ತಿರುತ್ತವೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 22 ಜೂನ್ 2023 ರ ಅಡಿಕೆ ಧಾರಣೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Rakesh Nayak Manchi
Updated on:
Jun 22, 2023 | 6:40 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿನ ಅಡಿಕೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 22 ರಂದು ಅಡಿಕೆ ಧಾರಣೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕಾ ₹12500 ₹25000
ಹೊಸ ವೆರೈಟಿ ₹27500 ₹41500
ಹಳೆ ವೆರೈಟಿ ₹48000 ₹50500
ಬೆಂಗಳೂರು ಅಡಿಕೆ ಧಾರಣೆ
ಇತರೆ ₹55000 ₹60000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹52699 ₹54199
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹28099 ₹33369
ಕೋಕಾ ₹18699 ₹33769
ಹಳೆ ಚಾಲಿ ₹37269 ₹40069ಹೊ
ಸ ಚಾಲಿ ₹35900 ₹39769
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹23069 ₹33299
ಚಾಲಿ ₹34270 ₹39601
ಕೋಕಾ ₹21290 ₹36599
ಕೆಂಪುಗೋಟು ₹31599 ₹39109
ರಾಶಿ ₹36099 ₹52319
ಸಿಪ್ಪೆಗೋಟು ₹12345 ₹22599
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹46666 ₹54369
ಗೊರಬಲು ₹18001 ₹40069
ರಾಶಿ ₹36066 ₹53999
ಸರಕು ₹47000 ₹86100
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹29619 ₹33699
ಚಾಲಿ ₹36499 ₹39399
ಕೋಕಾ ₹28619 ₹32899
ಹಳೆಚಾಲಿ ₹37889 ₹37889
ಕೆಂಪುಗೋಟು ₹33000 ₹33799
ರಾಶಿ₹ 45099 ₹50509
ತಟ್ಟಿಬೆಟ್ಟೆ ₹39389 ₹48599
ಶಿರಸಿ ಅಡಿಕೆ ಧಾರಣೆ
ಇತರೆ ₹23809 ₹23809
ಬೆಟ್ಟೆ ₹34910 ₹49499
ಬಿಳಿಗೋಟು ₹22699 ₹34499
ಚಾಲಿ ₹35019 ₹40158
ಕೆಂಪುಗೋಟು ₹26699 ₹37999
ರಾಶಿ ₹46518 ₹51399
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹28899 ₹35599
ಚಾಲಿ ₹35299 ₹39711
ಕೋಕಾ ₹18899 ₹33300
ಕೆಂಪುಗೋಟು ₹31700 ₹36206
ರಾಶಿ ₹43986 ₹54619
ತಟ್ಟಿಬೆಟ್ಟೆ ₹41690 ₹48469
ಅಪಿ ₹58318 ₹60179
ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.