AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ಧೂರಿ ಆರತಕ್ಷತೆ; ಇಲ್ಲಿದೆ ನೋಡಿ ಅದರ ಜಲಕ್

ಅರಮನೆ ಮಾದರಿಯಲ್ಲಿ ಸೆಟ್ ರಾಜ ನಿರ್ಮಾಣ, ರಾಜ ರಾಣಿಯಂತೆ ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ದಂಪತಿಗಳು. ನೂತನ ವಧು ವರರನ್ನ ಹರಸಿ ಹಾರೈಸಿದ ಸಾವಿರಾರು ದಂಪತಿಗಳು.

TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 10, 2022 | 4:18 PM

Share
ಆನಂದಸಿಂಗ್ ಹಿರಿಯ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಯಶೋರಾಜ್ ಸಿಂಗ್ ಜಾಧೋನ್ ಮದುವೆ  ಜೈಪುರ್ ಪಿಂಕ್ ಪ್ಯಾಲೇಸ್​ನಲ್ಲಿ ನಡೆದಿತ್ತು. ಆರತಕ್ಷತೆ ಸಮಾರಂಭಕ್ಕೆ 200 ಅಡಿ ಉದ್ದ ,75 ಅಡಿ ಅಗಲ ವಿಸ್ತೀರ್ಣದಲ್ಲಿ ಅರಮನೆ ಮಾದರಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು.

ಆನಂದಸಿಂಗ್ ಹಿರಿಯ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಯಶೋರಾಜ್ ಸಿಂಗ್ ಜಾಧೋನ್ ಮದುವೆ ಜೈಪುರ್ ಪಿಂಕ್ ಪ್ಯಾಲೇಸ್​ನಲ್ಲಿ ನಡೆದಿತ್ತು. ಆರತಕ್ಷತೆ ಸಮಾರಂಭಕ್ಕೆ 200 ಅಡಿ ಉದ್ದ ,75 ಅಡಿ ಅಗಲ ವಿಸ್ತೀರ್ಣದಲ್ಲಿ ಅರಮನೆ ಮಾದರಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು.

1 / 6
ಆರತಕ್ಷತೆಯ ಸಮಾರಂಭಕ್ಕಾಗಿ ರಾಜಸ್ಥಾನ ಅರಮನೆ ಮಾದರಿಯಲ್ಲಿ ಸೆಟ್ ಹಾಕಲಾಗಿತ್ತು. ವಿದ್ಯುತ್​ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ನೂತನ ವಧು ವರರು ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ನಂತರ ಗಣ್ಯರು ಹರಸಿ ಹಾರೈಸಿದರು.

ಆರತಕ್ಷತೆಯ ಸಮಾರಂಭಕ್ಕಾಗಿ ರಾಜಸ್ಥಾನ ಅರಮನೆ ಮಾದರಿಯಲ್ಲಿ ಸೆಟ್ ಹಾಕಲಾಗಿತ್ತು. ವಿದ್ಯುತ್​ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ನೂತನ ವಧು ವರರು ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ನಂತರ ಗಣ್ಯರು ಹರಸಿ ಹಾರೈಸಿದರು.

2 / 6
ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಹಿರಿಯ ಪುತ್ರಿಯ ಮದುವೆ ಇತ್ತೀಚೆಗಷ್ಟೇ ಜೈಪುರದಲ್ಲಿ ಅದ್ದೂರಿಯಾಗಿ ಜರುಗಿತ್ತು. ಮದುವೆಯ ನಂತರ ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಹಿರಿಯ ಪುತ್ರಿಯ ಮದುವೆ ಇತ್ತೀಚೆಗಷ್ಟೇ ಜೈಪುರದಲ್ಲಿ ಅದ್ದೂರಿಯಾಗಿ ಜರುಗಿತ್ತು. ಮದುವೆಯ ನಂತರ ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

3 / 6
ಕಳೆದ ಚುನಾವಣೆಯಲ್ಲಿ ಪುತ್ರನ ಮದುವೆ ಸಮಾರಂಭ ಮಾಡಿದ್ದ ಆನಂದಸಿಂಗ್ ಈ ಭಾರಿ ಮುಂದಿನ ಚುನಾವಣೆಗೂ ಮುನ್ನ ಪುತ್ರಿಯ ಮದುವೆ ಸಮಾರಂಭ ಮಾಡಿ ಕ್ಷೇತ್ರದ ಜನರಿಗೆ ಆತಿಥ್ಯ ನೀಡಿದ್ದು ವಿಶೇಷವಾಗಿತ್ತು.

ಕಳೆದ ಚುನಾವಣೆಯಲ್ಲಿ ಪುತ್ರನ ಮದುವೆ ಸಮಾರಂಭ ಮಾಡಿದ್ದ ಆನಂದಸಿಂಗ್ ಈ ಭಾರಿ ಮುಂದಿನ ಚುನಾವಣೆಗೂ ಮುನ್ನ ಪುತ್ರಿಯ ಮದುವೆ ಸಮಾರಂಭ ಮಾಡಿ ಕ್ಷೇತ್ರದ ಜನರಿಗೆ ಆತಿಥ್ಯ ನೀಡಿದ್ದು ವಿಶೇಷವಾಗಿತ್ತು.

4 / 6
ಅರಮನೆ ಮಾದರಿಯಲ್ಲಿ ಸೆಟ್ ರಾಜ ನಿರ್ಮಾಣ, ರಾಜ ರಾಣಿಯಂತೆ ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ದಂಪತಿಗಳು. ನೂತನ ವಧು ವರರನ್ನ ಹರಸಿ ಹಾರೈಸಿದ ಸಾವಿರಾರು ದಂಪತಿಗಳು.

ಅರಮನೆ ಮಾದರಿಯಲ್ಲಿ ಸೆಟ್ ರಾಜ ನಿರ್ಮಾಣ, ರಾಜ ರಾಣಿಯಂತೆ ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ದಂಪತಿಗಳು. ನೂತನ ವಧು ವರರನ್ನ ಹರಸಿ ಹಾರೈಸಿದ ಸಾವಿರಾರು ದಂಪತಿಗಳು.

5 / 6
ಅದ್ದೂರಿಯಾಗಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಬಿಜೆಪಿಯ ನಾಯಕರು. ಸ್ಥಳೀಯ ಮುಖಂಡರು ಪಾಲ್ಗೊಂಡು ನೂತನ ವಧು ವರರನ್ನ ಆರ್ಶಿವದಿಸಿದರು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಅದ್ದೂರಿಯಾಗಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಬಿಜೆಪಿಯ ನಾಯಕರು. ಸ್ಥಳೀಯ ಮುಖಂಡರು ಪಾಲ್ಗೊಂಡು ನೂತನ ವಧು ವರರನ್ನ ಆರ್ಶಿವದಿಸಿದರು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

6 / 6
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ