AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ರಾಜ್ಯ ಕರಕುಶಲ ನಿಗಮದ ವತಿಯಿಂದ ಕರಕುಶಲ ವಸ್ತು ಪ್ರದರ್ಶನ ಆಯೋಜನೆ

ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಕರಕುಶಲ ನಿಗಮದ ವತಿಯಿಂದ ಕರಕುಶಲ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿದೆ

TV9 Web
| Updated By: ವಿವೇಕ ಬಿರಾದಾರ|

Updated on:Sep 19, 2022 | 10:32 PM

Share
ಕರಕುಶಲ ವಸ್ತು ಪ್ರದರ್ಶನದಲ್ಲಿ ನಿಗಮದ ಅಧ್ಯಕ್ಷರಾದ ಶ್ರೀ ಮಾರುತಿ ಅಷ್ಟಗಿ, ನವದೆಹಲಿಯ ಕರಕುಶಲ ಆಯುಕ್ತರಾದ ಶಾಂತ ಮನು ಐಎಎಸ್, ಜಯನಗರ ಎಂಎಲ್ಎ ಸೌಮ್ಯ ರೆಡ್ಡಿ ಯವರು, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಮೌದ್ಗಿಲ್ ಐಪಿಎಸ್, ಕರಕುಶಲ ನಿಗಮದ ಡೈರೆಕ್ಟರ್ ದಯಾನಂದ್ ಉಪಸ್ಥಿತರಿದ್ದರು.

Karnataka State Handicrafts Corporation organized10 days Handicraft exhibition in Gandhi Shilp Bazar in Bengaluru

1 / 9
ಗಾಂಧಿ ಶಿಲ್ಪ ಬಜಾರನಲ್ಲಿ ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಕರಕುಶಲ ನಿಗಮದವತಿಯಿಂದ ಕರಕುಶಲ ವಸ್ತು ಪ್ರದರ್ಶನ ಆಯೋಜನೆ

Karnataka State Handicrafts Corporation organized10 days Handicraft exhibition in Gandhi Shilp Bazar in Bengaluru

2 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕರ್ನಾಟಕ ರಾಜ್ಯ ಕರಕುಶಲ ನಿಗಮದ ನವದೆಹಲಿಯ ಕರಕುಶಲ ಆಯುಕ್ತರಾದ ಶಾಂತ ಮನು ಐಎಎಸ್ ಐಪಿಎಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಂದರ್ಭ

3 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕರಕುಶಲ ನಿಗಮದ ಡೈರೆಕ್ಟರ್ ದಯಾನಂದ್ ಅವರಿಗೆ ನೆನಪಿನ ಕಾಣಿಕೆಯಾಗಿ ಕೈಯಲ್ಲಿ ಬಿಡಿಸಿದ ಸುಂದರ ಭಾವಚಿತ್ರವನ್ನು ನೀಡಿದ ಸಂದರ್ಭ

4 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕಾರ್ಯಕ್ರವನ್ನು ಉದ್ದೇಶಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಮೌದ್ಗಿಲ್ ಐಪಿಎಸ್ ಮಾತನಾಡಿದ ಸಂದರ್ಭ

5 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಒಟ್ಟು 100 ಸ್ಟಾಲ್ ಇದ್ದು, ದೇಶದ ವಿವಿಧ ರಾಜ್ಯಗಳಿಂದ ಕರಕುಶಲ ಕರ್ಮಿಗಳು ಬಂದಿದ್ದಾರೆ.

6 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕರಕುಶಲ ಪ್ರದರ್ಶನದಲ್ಲಿ ತಂಜಾವೂರಿನ ಭಾವಚಿತ್ರಗಳು, ಕೃತಕ ಆಭರಣಗಳು, ಕೈಮಗ್ಗದಿಂದ ತಯಾರಿಸಲಾದ ಪಶ್ಚಿಮ ಬಂಗಾಳದ ಸೀರೆಗಳು, ಬಾಳೆ ನಾರಿನಿಂದ ತಯಾರಿಸಲಾದ ಬುಟ್ಟಿ ಮತ್ತು ಚನ್ನಪಟ್ಟಣದ ಗೊಂಬೆಗಳು ಪ್ರದರ್ಶನಕ್ಕಿವೆ ಮತ್ತು ಖರೀದಿಸಬಹುದಾಗಿದೆ

7 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರಕುಶಲ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗಿದೆ

8 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಸೆಪ್ಟೆಂಬರ್ 17 ರಿಂದ 26 ಸೆಪ್ಟೆಂಬರ್​ವರೆಗೆ 10 ದಿನಗಳ ಕಾಲ ಜೆಪಿ ನಗರದ ಸಿಂಧೂರ ಕನ್ವೆನ್ಷನ್ ಹಾಲ್​ನಲ್ಲಿ ಪ್ರದರ್ಶನ ನಡೆಯುತ್ತಿದೆ.

9 / 9

Published On - 10:01 pm, Mon, 19 September 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!