AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ರಾಜ್ಯ ಕರಕುಶಲ ನಿಗಮದ ವತಿಯಿಂದ ಕರಕುಶಲ ವಸ್ತು ಪ್ರದರ್ಶನ ಆಯೋಜನೆ

ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಕರಕುಶಲ ನಿಗಮದ ವತಿಯಿಂದ ಕರಕುಶಲ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿದೆ

TV9 Web
| Edited By: |

Updated on:Sep 19, 2022 | 10:32 PM

Share
ಕರಕುಶಲ ವಸ್ತು ಪ್ರದರ್ಶನದಲ್ಲಿ ನಿಗಮದ ಅಧ್ಯಕ್ಷರಾದ ಶ್ರೀ ಮಾರುತಿ ಅಷ್ಟಗಿ, ನವದೆಹಲಿಯ ಕರಕುಶಲ ಆಯುಕ್ತರಾದ ಶಾಂತ ಮನು ಐಎಎಸ್, ಜಯನಗರ ಎಂಎಲ್ಎ ಸೌಮ್ಯ ರೆಡ್ಡಿ ಯವರು, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಮೌದ್ಗಿಲ್ ಐಪಿಎಸ್, ಕರಕುಶಲ ನಿಗಮದ ಡೈರೆಕ್ಟರ್ ದಯಾನಂದ್ ಉಪಸ್ಥಿತರಿದ್ದರು.

Karnataka State Handicrafts Corporation organized10 days Handicraft exhibition in Gandhi Shilp Bazar in Bengaluru

1 / 9
ಗಾಂಧಿ ಶಿಲ್ಪ ಬಜಾರನಲ್ಲಿ ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಕರಕುಶಲ ನಿಗಮದವತಿಯಿಂದ ಕರಕುಶಲ ವಸ್ತು ಪ್ರದರ್ಶನ ಆಯೋಜನೆ

Karnataka State Handicrafts Corporation organized10 days Handicraft exhibition in Gandhi Shilp Bazar in Bengaluru

2 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕರ್ನಾಟಕ ರಾಜ್ಯ ಕರಕುಶಲ ನಿಗಮದ ನವದೆಹಲಿಯ ಕರಕುಶಲ ಆಯುಕ್ತರಾದ ಶಾಂತ ಮನು ಐಎಎಸ್ ಐಪಿಎಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಂದರ್ಭ

3 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕರಕುಶಲ ನಿಗಮದ ಡೈರೆಕ್ಟರ್ ದಯಾನಂದ್ ಅವರಿಗೆ ನೆನಪಿನ ಕಾಣಿಕೆಯಾಗಿ ಕೈಯಲ್ಲಿ ಬಿಡಿಸಿದ ಸುಂದರ ಭಾವಚಿತ್ರವನ್ನು ನೀಡಿದ ಸಂದರ್ಭ

4 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕಾರ್ಯಕ್ರವನ್ನು ಉದ್ದೇಶಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಮೌದ್ಗಿಲ್ ಐಪಿಎಸ್ ಮಾತನಾಡಿದ ಸಂದರ್ಭ

5 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಒಟ್ಟು 100 ಸ್ಟಾಲ್ ಇದ್ದು, ದೇಶದ ವಿವಿಧ ರಾಜ್ಯಗಳಿಂದ ಕರಕುಶಲ ಕರ್ಮಿಗಳು ಬಂದಿದ್ದಾರೆ.

6 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಕರಕುಶಲ ಪ್ರದರ್ಶನದಲ್ಲಿ ತಂಜಾವೂರಿನ ಭಾವಚಿತ್ರಗಳು, ಕೃತಕ ಆಭರಣಗಳು, ಕೈಮಗ್ಗದಿಂದ ತಯಾರಿಸಲಾದ ಪಶ್ಚಿಮ ಬಂಗಾಳದ ಸೀರೆಗಳು, ಬಾಳೆ ನಾರಿನಿಂದ ತಯಾರಿಸಲಾದ ಬುಟ್ಟಿ ಮತ್ತು ಚನ್ನಪಟ್ಟಣದ ಗೊಂಬೆಗಳು ಪ್ರದರ್ಶನಕ್ಕಿವೆ ಮತ್ತು ಖರೀದಿಸಬಹುದಾಗಿದೆ

7 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರಕುಶಲ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗಿದೆ

8 / 9
Karnataka State Handicrafts Corporation organized10 days Handicraft exhibition in Gandhi Shilp Bazar  in Bengaluru

ಸೆಪ್ಟೆಂಬರ್ 17 ರಿಂದ 26 ಸೆಪ್ಟೆಂಬರ್​ವರೆಗೆ 10 ದಿನಗಳ ಕಾಲ ಜೆಪಿ ನಗರದ ಸಿಂಧೂರ ಕನ್ವೆನ್ಷನ್ ಹಾಲ್​ನಲ್ಲಿ ಪ್ರದರ್ಶನ ನಡೆಯುತ್ತಿದೆ.

9 / 9

Published On - 10:01 pm, Mon, 19 September 22

Web contact
Web contact

TV9 Kannada

Read More
Follow Us
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ