AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ ಕಳೆಗುಂದದಂತೆ ಕಾಣಲು ಬೊಟೊಕ್ಸ್​ ಚುಚ್ಚುಮದ್ದು ಬಳಸುವವರಲ್ಲಿ ಪುರುಷರೇ ಹೆಚ್ಚು

ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ. ಮುಖದಲ್ಲಿರುವ ಸುಕ್ಕುಗಳನ್ನು ಹೋಗಲಾಡಿಸಲು ಇತ್ತೀಚಿಗೆ ಬೊಟೊಕ್ಸ್​ ಡರ್ಮಲ್​ ಫಿಲ್ಲರ್​ ಮುಂತಾದ ಚುಚ್ಚುಮದ್ದುಗಳನ್ನು ಮಾಡಿಸಿಕೊಳ್ಳುತ್ತಾರೆ. ಚುಚ್ಚು ಮದ್ದು ಬಳಕೆಯಲ್ಲಿ ಪುರುಷರೇ ಹೆಚ್ಚು ಎಂಬ ಅಂಶ ತಿಳಿದು ಬಂದಿದೆ.

ಮುಖ ಕಳೆಗುಂದದಂತೆ ಕಾಣಲು ಬೊಟೊಕ್ಸ್​ ಚುಚ್ಚುಮದ್ದು ಬಳಸುವವರಲ್ಲಿ ಪುರುಷರೇ ಹೆಚ್ಚು
ಬೊಟೊಕ್ಸ್​ ಚುಚ್ಚುಮದ್ದು
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Sep 17, 2024 | 12:26 PM

Share

ಬೆಂಗಳೂರು, ಸೆಪ್ಟೆಂಬರ್​ 17: ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ. ಮುಖದಲ್ಲಿರುವ ಸುಕ್ಕುಗಳನ್ನು ಹೋಗಲಾಡಿಸಲು ಇತ್ತೀಚಿಗೆ ಬೊಟೊಕ್ಸ್​ ಡರ್ಮಲ್​ ಫಿಲ್ಲರ್ (Botox injection)​ ಮುಂತಾದ ಚುಚ್ಚು ಮದ್ದುಗಳನ್ನು ಮಾಡಿಸಿಕೊಳ್ಳುತ್ತಾರೆ. ಬೊಟೊಕ್ಸ್​ ಡರ್ಮಲ್​ ಫಿಲ್ಲರ್​ ಮುಂತಾದ ಚುಚ್ಚು ಮದ್ದುಗಳನ್ನು ಹೆಚ್ಚಾಗಿ ಚಿತ್ರರಂಗದ ನಟ, ನಟಿಯರು ಹೆಚ್ಚಾಗಿ ಬಳಸುತ್ತಾರೆ. ಈ ಚುಚ್ಚು ಮದ್ದು ಕೇವಲ ಚಿತ್ರರಂಗಕ್ಕೆ ಮಾತ್ರಕ್ಕೆ ಸೀಮಿತವಾಗದೆ ಅನೇಕ ಪುರುಷರು ಕೂಡ ಬಳಸುತ್ತಿದ್ದಾರೆ. ಬೆಲೆಬಾಳುವ ಚರ್ಮದ ಕ್ರೀಮ್‌ಗಳು ಮತ್ತು ಫೇಶಿಯಲ್‌ಗಳ ಜೊತೆಗೆ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ.

ಲಂಡನ್ ಮೂಲದ ಸಂಶೋಧನಾ ಸಂಸ್ಥೆ ಮಿಂಟೆಲ್‌ನ 2023 ರ ಸಮೀಕ್ಷೆ ಪ್ರಕಾರ ಶೇ30 ರಷ್ಟು ಪುರುಷರು ಮುಖ ಸುಕ್ಕಾಗದಂತೆ ತಡೆಯಲು ಚುಚ್ಚು ಮದ್ದು ಬಳಸುತ್ತಿದ್ದಾರೆ. ಶೇ 26 ರಷ್ಟು ಮಹಿಳೆಯರು ಬಳಸುತ್ತಿದ್ದಾರೆ. ಬೆಂಗಳೂರಿನ ಹಣಕಾಸಿನ ಮುಖ್ಯ ಅಧಿಕಾರಿಯೊಬ್ಬರು ತಮ್ಮ ಮುಖದ ಮೇಲಿನ ಗೆರೆ ಮತ್ತು ಸೊಕ್ಕನ್ನು ಹೋಗಲಾಡಿಸಲು ಈ ಚುಚ್ಚು ಮದ್ದು ಉಪಯೋಗಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮುಖದ ಸುಕ್ಕು ಹೋಗಲಾಡಿಸುವ ಬೊಟೊಕ್ಸ್ ಚಿಕಿತ್ಸೆ ಕುರಿತು ತಜ್ಞರು ಹೇಳುವುದೇನು?

ಯುಸ್​ನ ವಾಣಿಜ್ಯೋದ್ಯಮಿ ಬ್ರಯಾನ್ ಜಾನ್ಸನ್ ಅವರು ತಾವು ಸಣ್ಣವರಂತೆ ಕಾಣಲು ಆಹಾರ ಸೇವನೆಯಲ್ಲಿ ನಿಯಂತ್ರಣ, ವ್ಯಾಯಾಮ ಮಾಡುತ್ತಾರೆ. ತಾವು ವಯಸ್ಸಾದಂತೆ ಕಾಣದಿರಲು ಅವರು ವಾರ್ಷಿಕವಾಗಿ 2 ಮಿಲಿಯನ್‌ಗಿಂತಲೂ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಇದರಿಂದ ಅವರು ಚಿಕ್ಕ ವಯಸ್ಸಿನವರಹಾಗೆ ಕಾಣುತ್ತಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ