AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandi Hills: ಪ್ರವಾಸಿಗರಿಗೆ ಗುಡ್ ನ್ಯೂಸ್, ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವೇಶದ ಸಮಯ ಬದಲಾವಣೆ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

TV9 Web
| Updated By: ಆಯೇಷಾ ಬಾನು

Updated on:Nov 20, 2022 | 11:00 AM

ಚಿಕ್ಕಬಳ್ಳಾಪುರದಲ್ಲಿರು ಪ್ರಕೃತಿ ಸ್ವರ್ಗಕ್ಕೆ ಹೋಗ್ಬೇಕು ಅಂದ್ರೆ ಪ್ರವಾಸಿಗರು ಪಡೋ ಪಾಡು ಅಷ್ಟಿಷ್ಟಲ್ಲ. ಗಂಟೆಗಟ್ಟಲೆ ರೋಡ್​ನಲ್ಲೇ ನಿಂತು ಹೈರಾಣಾಗುತ್ತಾರೆ. ಬೆಟ್ಟದ ತುದಿ ಮುಟ್ಟುವಷ್ಟರಲ್ಲಿ ಸುಸ್ತಾಗ್ತಾರೆ. ಆದ್ರೆ ಇನ್ಮುಂದೆ ಇದಕ್ಕೆಲ್ಲಾ ಕೊಂಚ ಬ್ರೇಕ್ ಬೀಳೋದು ಪಕ್ಕಾ.

chikkaballapur tourist attractions Nandi Hills visiting timings change

1 / 8
ಹಚ್ಚಹಸಿರಿನ ಚಪ್ಪರ ಹಾಕಿದಂತಿದೆ. ಮರಗಿಡಗಳ ಸಾಲು ಸ್ವಾಗತ ಕೋರುತ್ತಿವೆ. ಮಂಜಿನ ರಾಶಿ ಮುತ್ತಿಡುತ್ತಿದ್ರೆ ಪ್ರವಾಸಿಗರೆಲ್ಲಾ ತಂಗಾಳಿಗೆ ಮೈವೊಡ್ಡಿ ನಿಂತಿದ್ದಾರೆ. ಕೊರೆಯೋ ಚಳಿಯಲ್ಲೂ ಪ್ರಕೃತಿಯ ಸೌಂದರ್ಯಕ್ಕೆ ಶರಣಾಗಿದ್ದಾರೆ.

chikkaballapur tourist attractions Nandi Hills visiting timings change

2 / 8
ಮೇಲೆ ಬೆಳ್ಳಿ ಮೋಡ, ಕೆಳಗೆ ತಂಪಾದ ಇಬ್ಬನಿ, ಸುತ್ತಮುತ್ತ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರೋ ಪ್ರಕೃತಿ ತಾಣ ನಂದಿ ಗಿರಿಧಾಮ.

chikkaballapur tourist attractions Nandi Hills visiting timings change

3 / 8
ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

4 / 8
ಆದ್ರೆ ಇನ್ಮುಂದೆ ಇಂಥಾ ಹೆಣಗಾಟ ಸ್ವಲ್ಪ ಕಡಿಮೆ ಆಗುತ್ತೆ. ಯಾಕಂದ್ರೆ ಇಷ್ಟು ದಿನ ಗಿರಿಧಾಮ ಬೆಳಗ್ಗೆ 6 ಗಂಟೆಗೆ ಓಪನ್ ಆಗ್ತಿತ್ತು. ಈಗ  ನೂತನ ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನೂತನ ನಿರ್ವಹಣಾ ಸಮಿತಿ ಹೊಸ ನಿರ್ಧಾರ ಕೈಗೊಂಡಿದೆ. 6 ಗಂಟೆ ಬದಲು ಬೆಳಿಗ್ಗೆ 5-30ಕ್ಕೆ ಗಿರಿಧಾಮ ಓಪನ್ ಮಾಡಲು ಆದೇಶಿಸಿದೆ.

ಆದ್ರೆ ಇನ್ಮುಂದೆ ಇಂಥಾ ಹೆಣಗಾಟ ಸ್ವಲ್ಪ ಕಡಿಮೆ ಆಗುತ್ತೆ. ಯಾಕಂದ್ರೆ ಇಷ್ಟು ದಿನ ಗಿರಿಧಾಮ ಬೆಳಗ್ಗೆ 6 ಗಂಟೆಗೆ ಓಪನ್ ಆಗ್ತಿತ್ತು. ಈಗ ನೂತನ ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನೂತನ ನಿರ್ವಹಣಾ ಸಮಿತಿ ಹೊಸ ನಿರ್ಧಾರ ಕೈಗೊಂಡಿದೆ. 6 ಗಂಟೆ ಬದಲು ಬೆಳಿಗ್ಗೆ 5-30ಕ್ಕೆ ಗಿರಿಧಾಮ ಓಪನ್ ಮಾಡಲು ಆದೇಶಿಸಿದೆ.

5 / 8
ನಂದಿ ಹಿಲ್ಸ್ ಅಂದ್ರೆ ತಂಪಾದ ವಾತಾವರಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ಹೂಗಳ ರಾಶಿ ಎಲ್ಲರನ್ನೂ ಕೈಬೀಸಿ ಕರೆಯುತ್ತೆ. ಅದ್ರಲ್ಲೂ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತದ ವಿಹಂಗಮ ನೋಟ ನೋಡುವುದೇ ಚೆಂದ.

ನಂದಿ ಹಿಲ್ಸ್ ಅಂದ್ರೆ ತಂಪಾದ ವಾತಾವರಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ಹೂಗಳ ರಾಶಿ ಎಲ್ಲರನ್ನೂ ಕೈಬೀಸಿ ಕರೆಯುತ್ತೆ. ಅದ್ರಲ್ಲೂ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತದ ವಿಹಂಗಮ ನೋಟ ನೋಡುವುದೇ ಚೆಂದ.

6 / 8
ಹೀಗೆ ಸಾವಿರಾರು ಜನ ಪ್ರವಾಸಿಗರು ಬೆಳ್ಳಂಬೆಳಗ್ಗೆ 4 ಗಂಟೆಗೆ ಗಿರಿಧಾಮಕ್ಕೆ ಬಂದ್ರೂ ಗಿರಿಧಾಮ ಬಂದ್ ಆಗಿರುತ್ತಿತ್ತು. ಆದ್ರೆ ಇನ್ಮುಂದೆ ಬೆಳಗ್ಗೆ 6ರ ಬದಲು 5-30ಕ್ಕೆ ಓಪನ್ ಮಾಡೋದ್ರಿಂದ ಅನುಕೂಲ ಆಗಲಿದೆ. ಹೀಗಾಗಿ ಪ್ರವಾಸಿಗರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

ಹೀಗೆ ಸಾವಿರಾರು ಜನ ಪ್ರವಾಸಿಗರು ಬೆಳ್ಳಂಬೆಳಗ್ಗೆ 4 ಗಂಟೆಗೆ ಗಿರಿಧಾಮಕ್ಕೆ ಬಂದ್ರೂ ಗಿರಿಧಾಮ ಬಂದ್ ಆಗಿರುತ್ತಿತ್ತು. ಆದ್ರೆ ಇನ್ಮುಂದೆ ಬೆಳಗ್ಗೆ 6ರ ಬದಲು 5-30ಕ್ಕೆ ಓಪನ್ ಮಾಡೋದ್ರಿಂದ ಅನುಕೂಲ ಆಗಲಿದೆ. ಹೀಗಾಗಿ ಪ್ರವಾಸಿಗರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

7 / 8
ಇಷ್ಟೆಲ್ಲಾ ಜನ ಪ್ರವಾಸಿಗರು ಬಂದ್ರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸ್ವಲ್ಪ ಒತ್ತು ಕೊಟ್ರೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ.

ಇಷ್ಟೆಲ್ಲಾ ಜನ ಪ್ರವಾಸಿಗರು ಬಂದ್ರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸ್ವಲ್ಪ ಒತ್ತು ಕೊಟ್ರೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ.

8 / 8

Published On - 11:00 am, Sun, 20 November 22

Follow us
ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ