AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandi Hills: ಪ್ರವಾಸಿಗರಿಗೆ ಗುಡ್ ನ್ಯೂಸ್, ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವೇಶದ ಸಮಯ ಬದಲಾವಣೆ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

TV9 Web
| Edited By: ಆಯೇಷಾ ಬಾನು|

Updated on:Nov 20, 2022 | 11:00 AM

Share
ಚಿಕ್ಕಬಳ್ಳಾಪುರದಲ್ಲಿರು ಪ್ರಕೃತಿ ಸ್ವರ್ಗಕ್ಕೆ ಹೋಗ್ಬೇಕು ಅಂದ್ರೆ ಪ್ರವಾಸಿಗರು ಪಡೋ ಪಾಡು ಅಷ್ಟಿಷ್ಟಲ್ಲ. ಗಂಟೆಗಟ್ಟಲೆ ರೋಡ್​ನಲ್ಲೇ ನಿಂತು ಹೈರಾಣಾಗುತ್ತಾರೆ. ಬೆಟ್ಟದ ತುದಿ ಮುಟ್ಟುವಷ್ಟರಲ್ಲಿ ಸುಸ್ತಾಗ್ತಾರೆ. ಆದ್ರೆ ಇನ್ಮುಂದೆ ಇದಕ್ಕೆಲ್ಲಾ ಕೊಂಚ ಬ್ರೇಕ್ ಬೀಳೋದು ಪಕ್ಕಾ.

chikkaballapur tourist attractions Nandi Hills visiting timings change

1 / 8
ಹಚ್ಚಹಸಿರಿನ ಚಪ್ಪರ ಹಾಕಿದಂತಿದೆ. ಮರಗಿಡಗಳ ಸಾಲು ಸ್ವಾಗತ ಕೋರುತ್ತಿವೆ. ಮಂಜಿನ ರಾಶಿ ಮುತ್ತಿಡುತ್ತಿದ್ರೆ ಪ್ರವಾಸಿಗರೆಲ್ಲಾ ತಂಗಾಳಿಗೆ ಮೈವೊಡ್ಡಿ ನಿಂತಿದ್ದಾರೆ. ಕೊರೆಯೋ ಚಳಿಯಲ್ಲೂ ಪ್ರಕೃತಿಯ ಸೌಂದರ್ಯಕ್ಕೆ ಶರಣಾಗಿದ್ದಾರೆ.

chikkaballapur tourist attractions Nandi Hills visiting timings change

2 / 8
ಮೇಲೆ ಬೆಳ್ಳಿ ಮೋಡ, ಕೆಳಗೆ ತಂಪಾದ ಇಬ್ಬನಿ, ಸುತ್ತಮುತ್ತ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರೋ ಪ್ರಕೃತಿ ತಾಣ ನಂದಿ ಗಿರಿಧಾಮ.

chikkaballapur tourist attractions Nandi Hills visiting timings change

3 / 8
ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

4 / 8
ಆದ್ರೆ ಇನ್ಮುಂದೆ ಇಂಥಾ ಹೆಣಗಾಟ ಸ್ವಲ್ಪ ಕಡಿಮೆ ಆಗುತ್ತೆ. ಯಾಕಂದ್ರೆ ಇಷ್ಟು ದಿನ ಗಿರಿಧಾಮ ಬೆಳಗ್ಗೆ 6 ಗಂಟೆಗೆ ಓಪನ್ ಆಗ್ತಿತ್ತು. ಈಗ  ನೂತನ ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನೂತನ ನಿರ್ವಹಣಾ ಸಮಿತಿ ಹೊಸ ನಿರ್ಧಾರ ಕೈಗೊಂಡಿದೆ. 6 ಗಂಟೆ ಬದಲು ಬೆಳಿಗ್ಗೆ 5-30ಕ್ಕೆ ಗಿರಿಧಾಮ ಓಪನ್ ಮಾಡಲು ಆದೇಶಿಸಿದೆ.

ಆದ್ರೆ ಇನ್ಮುಂದೆ ಇಂಥಾ ಹೆಣಗಾಟ ಸ್ವಲ್ಪ ಕಡಿಮೆ ಆಗುತ್ತೆ. ಯಾಕಂದ್ರೆ ಇಷ್ಟು ದಿನ ಗಿರಿಧಾಮ ಬೆಳಗ್ಗೆ 6 ಗಂಟೆಗೆ ಓಪನ್ ಆಗ್ತಿತ್ತು. ಈಗ ನೂತನ ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನೂತನ ನಿರ್ವಹಣಾ ಸಮಿತಿ ಹೊಸ ನಿರ್ಧಾರ ಕೈಗೊಂಡಿದೆ. 6 ಗಂಟೆ ಬದಲು ಬೆಳಿಗ್ಗೆ 5-30ಕ್ಕೆ ಗಿರಿಧಾಮ ಓಪನ್ ಮಾಡಲು ಆದೇಶಿಸಿದೆ.

5 / 8
ನಂದಿ ಹಿಲ್ಸ್ ಅಂದ್ರೆ ತಂಪಾದ ವಾತಾವರಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ಹೂಗಳ ರಾಶಿ ಎಲ್ಲರನ್ನೂ ಕೈಬೀಸಿ ಕರೆಯುತ್ತೆ. ಅದ್ರಲ್ಲೂ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತದ ವಿಹಂಗಮ ನೋಟ ನೋಡುವುದೇ ಚೆಂದ.

ನಂದಿ ಹಿಲ್ಸ್ ಅಂದ್ರೆ ತಂಪಾದ ವಾತಾವರಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ಹೂಗಳ ರಾಶಿ ಎಲ್ಲರನ್ನೂ ಕೈಬೀಸಿ ಕರೆಯುತ್ತೆ. ಅದ್ರಲ್ಲೂ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತದ ವಿಹಂಗಮ ನೋಟ ನೋಡುವುದೇ ಚೆಂದ.

6 / 8
ಹೀಗೆ ಸಾವಿರಾರು ಜನ ಪ್ರವಾಸಿಗರು ಬೆಳ್ಳಂಬೆಳಗ್ಗೆ 4 ಗಂಟೆಗೆ ಗಿರಿಧಾಮಕ್ಕೆ ಬಂದ್ರೂ ಗಿರಿಧಾಮ ಬಂದ್ ಆಗಿರುತ್ತಿತ್ತು. ಆದ್ರೆ ಇನ್ಮುಂದೆ ಬೆಳಗ್ಗೆ 6ರ ಬದಲು 5-30ಕ್ಕೆ ಓಪನ್ ಮಾಡೋದ್ರಿಂದ ಅನುಕೂಲ ಆಗಲಿದೆ. ಹೀಗಾಗಿ ಪ್ರವಾಸಿಗರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

ಹೀಗೆ ಸಾವಿರಾರು ಜನ ಪ್ರವಾಸಿಗರು ಬೆಳ್ಳಂಬೆಳಗ್ಗೆ 4 ಗಂಟೆಗೆ ಗಿರಿಧಾಮಕ್ಕೆ ಬಂದ್ರೂ ಗಿರಿಧಾಮ ಬಂದ್ ಆಗಿರುತ್ತಿತ್ತು. ಆದ್ರೆ ಇನ್ಮುಂದೆ ಬೆಳಗ್ಗೆ 6ರ ಬದಲು 5-30ಕ್ಕೆ ಓಪನ್ ಮಾಡೋದ್ರಿಂದ ಅನುಕೂಲ ಆಗಲಿದೆ. ಹೀಗಾಗಿ ಪ್ರವಾಸಿಗರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

7 / 8
ಇಷ್ಟೆಲ್ಲಾ ಜನ ಪ್ರವಾಸಿಗರು ಬಂದ್ರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸ್ವಲ್ಪ ಒತ್ತು ಕೊಟ್ರೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ.

ಇಷ್ಟೆಲ್ಲಾ ಜನ ಪ್ರವಾಸಿಗರು ಬಂದ್ರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸ್ವಲ್ಪ ಒತ್ತು ಕೊಟ್ರೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ.

8 / 8

Published On - 11:00 am, Sun, 20 November 22

Follow Us
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ