AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ. ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು […]

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Nov 20, 2019 | 10:43 PM

Share

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ.

ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು ಶೇಖಡಾ 15 ರಿಂದ 20 ಪರ್ಸೆಂಟ್ ಹೆಚ್ಚಾಗ್ತಿದೆ. ಅದರಲ್ಲೂ ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಹಾರ್ಟ್ ಹೆಚ್ಚಾಗಿ ಡ್ಯಾಮೇಜ್ ಆಗ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಹುಟ್ಟುವ ಮಕ್ಕಳಿಗೂ ಹಾರ್ಟ್ ಪ್ರಾಬ್ಲಂ! ಇತ್ತೀಚಿನ ದಿನಗಳಲ್ಲಿ ಹುಟ್ಟುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಿ ಕಾಡುತ್ತಿದೆ. ಈಗಿನ ಮಾಡ್ರನ್ ಯುಗದಲ್ಲಿ ತಾಯಂದಿರ ಲೈಫ್ ಸ್ಟೈಲ್​ ಕೂಡ ಮುಂದೆ ಹುಟ್ಟೋ ಮಕ್ಕಳ ಹಾರ್ಟ್ ಡಿಸೀಸ್​​ಗಳಿಗೆ ಕಾರಣವಾಗುತ್ತಿದೆ.​ ಹೆಣ್ಣು ಮಕ್ಕಳು ಇತ್ತೀಚೆಗೆ ಕುಡಿತ, ಸಿಗರೇಟ್, ಡ್ರಗ್ಸ್ ಸೇವನೆಯಿಂದ ಮಕ್ಕಳಿಗೆ ಸಮಸ್ಯೆಗಳು ಎದುರಾಗಲಿದೆ.

30 ವರ್ಷ ದಾಟಿದ ನಂತರ ಮದುವೆಯಾಗುವೆಯಾದರೆ ಮಕ್ಕಳ ಹಾರ್ಟ್​ಗೆ ತೊಂದರೆಯಾಗಲಿದೆ. ಒಂದು ವೇಳೆ ಗರ್ಭಿಣಿಯರು ಸಿಕ್ಕ ಸಿಕ್ಕ ಮೆಡಿಸನ್ ತೆಗೆದುಕೊಂಡರೂ ಹೃದಯ ಸಂಬಂಧಿ ಕಾಯಿಲೆ ಅಟ್ಯಾಕ್ ಮಾಡಲಿದೆ. ವಂಶ ಪಾರಂಪರ್ಯದಿಂದಲೂ ಕೆಲ ಮಕ್ಕಳಿಗೆ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂದು ಡಾಕ್ಟರ್ಸ್ ನಡೆಸಿರೋ ಸಮೀಕ್ಷೆ ಹೇಳಿದೆ.

ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ಪೋಷಕರು ಸಿಗರೇಟ್, ಮದ್ಯಸೇವನೆ ಸೇರಿದಂತೆ ವಿವಿಧ ಚಟಕ್ಕೆ ದಾಸರಾಗಿದ್ರೆ ಮಕ್ಕಳಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಒಂದು ಚೂರು ನಿರ್ಲಕ್ಷ್ಯ ಮಾಡಿದ್ರೂ ಜೀವಕ್ಕೆ ಕುತ್ತು ಬರಲಿದೆ ಅಂತಾರೆ ಹಿರಿಯ ವೈದ್ಯರು.

Published On - 10:42 pm, Wed, 20 November 19

ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?