AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ, ಕುದುರೆ ಹತ್ತಿ ಜಮೀನಿಗೆ ಭೇಟಿ ಕೊಡುವ ಚಿತ್ರದುರ್ಗದ ಮಾದರಿ ಕೃಷಿಕ

ಬೋರಯ್ಯ ತಮ್ಮಲ್ಲಿರುವ ಜಮೀನಿನಲ್ಲೇ ಮೆಕ್ಕೆಜೋಳ, ಸಜ್ಜೆ, ಹುರುಳಿ ವಿವಿಧ ಮಿಶ್ರ ಬೆಳೆ ಬೆಳೆದು ಗ್ರಾಮಸ್ಥರಿಂದ ಭೇಷ್ ಅನಿಸಿಕೊಂಡಿದ್ದಾರೆ. ಅಲ್ಲದೇ ಈ ಮಿಶ್ರ ಕೃಷಿಯಿಂದ ಬೋರಯ್ಯಗೆ ಸರಿ ಸುಮಾರು ವರ್ಷಕ್ಕೆ 5 ಲಕ್ಷ ಆದಾಯ ಬರ್ತಿದ್ಯಂತೆ.

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ, ಕುದುರೆ ಹತ್ತಿ ಜಮೀನಿಗೆ ಭೇಟಿ ಕೊಡುವ ಚಿತ್ರದುರ್ಗದ ಮಾದರಿ ಕೃಷಿಕ
ಪಿ. ಬೋರಯ್ಯ
TV9 Web
| Edited By: |

Updated on:Nov 08, 2021 | 10:24 AM

Share

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಅಂದಾಕ್ಷಣ ನೆನಪಿಗೆ ಬರೋದು ಬರದ ನಾಡು ಅಂತ. ಅಕಾಲಿಕ ಮಳೆಯಿಂದಾಗಿ ಎಷ್ಟೋ ಮಂದಿ ಕೃಷಿ ಕಾಯಕದಿಂದಲೇ ದೂರು ಹೋಗ್ತಾರೆ. ಆದ್ರೆ ಇಲ್ಲೋರ್ವ ವಿಶೇಷ ಚೇತನ, ತನ್ನ ಅಂಗವೀಕಲತೆಯನ್ನ ಮೆಟ್ಟಿ ನಿಂತು, ಮಾದರಿ ಕೃಷಿಕನಾಗಿದ್ದಾನೆ. ಈ ಕುರಿತ ಇಂಟ್ರಸ್ಟಿಂಗ್ ವರದಿ ಇಲ್ಲಿದೆ ಓದಿ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ನಿವಾಸಿಯಾಗಿರುವ ಪಿ. ಬೋರಯ್ಯ ವಿಶೇಷ ಚೇತನನಾದ್ರೂ ಕೃಷಿಯಲ್ಲಿ ಮಹತ್ತರ ಸಾಧನೆ ಮಾಡಿದ್ದಾನೆ. ಪಿಯುಸಿ ಓದಿರುವ ಬೋರಯ್ಯ ತಮ್ಮಲ್ಲಿರುವ ಜಮೀನಿನಲ್ಲೇ ಮೆಕ್ಕೆಜೋಳ, ಸಜ್ಜೆ, ಹುರುಳಿ ವಿವಿಧ ಮಿಶ್ರ ಬೆಳೆ ಬೆಳೆದು ಗ್ರಾಮಸ್ಥರಿಂದ ಭೇಷ್ ಅನಿಸಿಕೊಂಡಿದ್ದಾರೆ. ಅಲ್ಲದೇ ಈ ಮಿಶ್ರ ಕೃಷಿಯಿಂದ ಬೋರಯ್ಯಗೆ ಸರಿ ಸುಮಾರು ವರ್ಷಕ್ಕೆ 5 ಲಕ್ಷ ಆದಾಯ ಬರ್ತಿದ್ಯಂತೆ.

ctr farming

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ ಮಾಡಿರುವ ಬೋರಯ್ಯ

ಇನ್ನು ಬೋರಯ್ಯಗೆ ಸಾಕು ಪ್ರಾಣಿಗಳೆಂದರೇ ಪ್ರಾಣ. ಹೀಗಾಗಿ ತಮ್ಮ ಮನೆಯಲ್ಲಿ ದನ, ಕರು, ಮೇಕೆ, ಕುರಿ, ನಾಯಿ ಕೂಡ ಸಾಕಿದ್ದಾರಂತೆ. ಅಲ್ಲದೇ ಜಮೀನಿಗೆ ಓಡಾಡುವುದಕ್ಕಾಗಿ ಬೋರಯ್ಯ ಕುದುರೆ ಸಾಕಿದ್ದಾರಂತೆ. ಒಮ್ಮೊಮ್ಮೆ ಊರುಗೋಲಿನ ಸಹಾಯದಿಂದ ಹೊಲಕ್ಕೆ ತೆರಳಿ ಕೆಲಸ ಮಾಡ್ತಿದ್ದಾರೆ.

ಇನ್ನು ಬೋರಯ್ಯನ ಸಾಧನೆ ಕಂಡು ಈ ಭಾಗದ ಅನೇಕ ರೈತರು ಜಮೀನಿಗೆ ಭೇಟಿ ನೀಡಿ, ಮಿಶ್ರ ಕೃಷಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಯಾರ ಹಂಗಿಲ್ಲದೇ ಬೆಳೆಯಬೇಕು ಅಂತ ಪಣ ತೊಟ್ಟಿರುವ ಬೋರಯ್ಯ ರೈತಾಪಿ ವರ್ಗಕ್ಕೆ ಮಾದರಿ. ಈ ಮೂಲಕ ಅಂಗವೀಕಲತೆ ದೇಹಕ್ಕೆ ಹೊರತು. ಸಾಧನೆಗೆ ಅಲ್ಲ ಅನ್ನೋದನ್ನ ಸಾಬೀತು ಮಾಡಿದ್ದಾರೆ.

ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ

ಇದನ್ನೂ ಓದಿ: ಕೃಷಿ ಸಮಸ್ಯೆಗಳ ಬಗ್ಗೆ ನಾನು ಏನಾದರೂ ಹೇಳಿದರೆ ಅದು ವಿವಾದವಾಗುತ್ತದೆ: ಸತ್ಯಪಾಲ್ ಮಲಿಕ್

Published On - 10:20 am, Mon, 8 November 21

Follow Us
Web contact
Web contact

TV9 Kannada

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!