Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎತ್ತುಗಳಿಗೆ ಮಾಸ್ಕ್ ಹಾಕಿ ಕೂರಿಗೆ ಪೂಜೆ ನಡೆಸಿದ ಬಾಗಲಕೋಟೆಯ ರೈತ ಕುಟುಂಬ

ಐದು ತರಹದ ದ್ವಿದಳ ದಾನ್ಯ ಬಿತ್ತಿ ಮಾಡುವ ಪೂಜೆ ಇದಾಗಿದ್ದು, ಈ ವೇಳೆ ದೇವೆಂದ್ರಪ್ಪ ಪೂಜಾರ ಮತ್ತು ಹನುಮವ್ವ ಪೂಜಾರ ಎಂಬ ರೈತ ಕುಟುಂಬದ ಸದಸ್ಯರು ಕೂರಿಗೆ ಪೂಜೆ ನಡೆಸಿದ್ದಾರೆ.

ಎತ್ತುಗಳಿಗೆ ಮಾಸ್ಕ್ ಹಾಕಿ ಕೂರಿಗೆ ಪೂಜೆ ನಡೆಸಿದ ಬಾಗಲಕೋಟೆಯ ರೈತ ಕುಟುಂಬ
ಮಾಸ್ಕ್ ಧರಿಸಿರುವ ಎತ್ತುಗಳು
Follow us
guruganesh bhat
| Updated By: Skanda

Updated on: May 26, 2021 | 9:50 AM

ಬಾಗಲಕೋಟೆ: ಕೊವಿಡ್ ಬಾರದಂತೆ ತಡೆಯಲು ಮಾಸ್ಕ್, ಸ್ಯಾನಿಟೈಸರ್ ಬಳಸುತ್ತೇವೆ. ಆದರೆ ಇಲ್ಲೊಬ್ಬ ರೈತ ಇನ್ನೂ ಮುಂದುವರೆದು ಬಿತ್ತನೆ ಪೂಜಾ ಕಾರ್ಯದಲ್ಲೂ ಕೊವಿಡ್ ನಿಯಮ ಪಾಲಿಸಿ ಮಾದರಿಯಾಗಿದ್ದಾರೆ. ತಾವು ಮಾಸ್ಕ್ ಹಾಕಿಕೊಂಡದ್ದಲ್ಲದೇ ಎತ್ತುಗಳಿಗೂ ಮಾಸ್ಕ್ ಹಾಕಿ ವಿಶೇಷತೆ ಮೆರೆದಿದ್ದಾರೆ.

ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಿರೆಬೂದಿಹಾಳ ಗ್ರಾಮದಲ್ಲಿ ಇಂದು ರೈತರು ಮುಂಗಾರಿನ ಬಿತ್ತನೆಗಾಗಿ ಮಾಡುವ ಕೂರಿಗೆ ಪೂಜೆ ನಡೆಸಿದ್ದಾರೆ. ಐದು ತರಹದ ದ್ವಿದಳ ದಾನ್ಯ ಬಿತ್ತಿ ಮಾಡುವ ಪೂಜೆ ಇದಾಗಿದ್ದು, ಈ ವೇಳೆ ದೇವೆಂದ್ರಪ್ಪ ಪೂಜಾರ ಮತ್ತು ಹನುಮವ್ವ ಪೂಜಾರ ಎಂಬ ರೈತ ಕುಟುಂಬದ ಸದಸ್ಯರು ಕೂರಿಗೆ ಪೂಜೆ ನಡೆಸಿದ್ದಾರೆ. ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಮಾಸ್ಕ್ ಹಾಕಿ ಬಿತ್ತನೆ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ ಈ ರೈತರು. ಸದ್ಯ ಮಾಸ್ಕ್ ಧರಿಸಿರುವ ಎತ್ತುಗಳ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

Bagalakot Bull Mask

ಮಾಸ್ಕ್ ಧರಿಸಿರುವ ಎತ್ತುಗಳು

ಇದನ್ನೂ ಓದಿ: ಕೊವಿಡ್​ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಕಾಳಜಿ ವಹಿಸಿ; ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸೂಚನೆ

DIKSHA App: ಪಿಯು, ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷೆಗಳಿಗೆ ಸಿದ್ಧವಾಗಲು ದೀಕ್ಷಾ ಆ್ಯಪ್ ಲೋಕಾರ್ಪಣೆ

(Farmers add Face Mask to bulls in Kurige Pooja in Bagalkot)

ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ