AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು! ಇದಕ್ಕೆ ಕಡಿವಾಣ ಹೇಗೆ?

Financial Frauds And Cybercrime: ಸೈಬರ್ ವಂಚನೆಯ ವಹಿವಾಟಿನ ಬಗ್ಗೆ ದೂರು ನೀಡುವಾಗ ಅದು ದೇಶೀಯ ವಹಿವಾಟಾ ಅಥವಾ ಅಂತರಾಷ್ಟ್ರೀಯ ವಹಿವಾಟಾ ಎಂಬುದನ್ನು ಆಧರಿಸಿ ಈ ಕೆಳಗಿನ ದಾಖಲೆಗಳ ಒದಗಿಸಬೇಕು. ನೆನಪಿಡಿ, ಒಮ್ಮೆ ನಿಮ್ಮ ಕಾರ್ಡ್ ಅನ್ನು ನಿರ್ಬಂಧಿಸಿದರೆ, ಅದನ್ನು ಮತ್ತೆ ಸ್ವತಃ ನೀವೂ ಸಹ ಬಳಸಲಾಗುವುದಿಲ್ಲ. ಆದರೆ ನೀವು ಬ್ಲಾಕ್ ಮಾಡಿಸಿರುವ ಕಾರ್ಡ್‌ನ ಖಾತೆಯು ಸಕ್ರಿಯವಾಗಿರುತ್ತದೆ.

ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು! ಇದಕ್ಕೆ ಕಡಿವಾಣ ಹೇಗೆ?
ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು!
ಸಾಧು ಶ್ರೀನಾಥ್​
|

Updated on:Jul 09, 2024 | 5:10 AM

Share

ಕಳೆದ ಮೂರು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಡಿಜಿಟಲ್ ಹಣಕಾಸು ವಂಚನೆಗಳು ನಡೆದಿವೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ( The Indian Cybercrime Coordination Centre – I4C) ವರದಿ ಮಾಡಿದೆ. ಮೌಲ್ಯ ನೊಡಿದರೆ ದಿಗ್ಭ್ರಮೆಯಾಗುತ್ತದೆ; ದಿಕ್ಕುತೋಚದಂತಾಗುತ್ತದೆ. 2023 ರಲ್ಲಿ 13,000 ಕ್ಕೂ ಹೆಚ್ಚು ಸೈಬರ್ ಹಣಕಾಸಿನ ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅರ್ಧದಷ್ಟು ಡಿಜಿಟಲ್ ಪಾವತಿ ವಂಚನೆ (ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್) ಆಗಿದೆ. ಡಿಜಿಟಲ್ ಹಣಕಾಸು ವಂಚನೆಯ ಸಂತ್ರಸ್ತರು ಕನಿಷ್ಠ 10,319 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೊತ್ತ ಹೆಚ್ಚಾದಷ್ಟೂ ಇಂತಹ ಹಣಕಾಸಿನ ವಂಚನೆಗಳು ವೈಯಕ್ತಿಕ ಹಣಕಾಸಿನ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ನೇರ ವಿತ್ತೀಯ ನಷ್ಟಗಳು ಭಾರೀ ಒತ್ತಡ ಉಂಟುಮಾಡುತ್ತವೆ. ಬಲಿ ಪಶುಗಳ/ ಸಂತ್ರಸ್ತರ ಖಾತೆಗಳು ಇಂತಹ ವಂಚನೆಗಳಿಂದ ಖಾಲಿಯಾದಾಗ ಕ್ರೆಡಿಟ್ ಸ್ಕೋರ್‌ಗಳು ಪಾತಾಳ ಕಚ್ಚುತ್ತವೆ. ಹಣಕಾಸು ಸಂಸ್ಥೆಗಳು ನಂಬಿಕಾರ್ಹತೆ ಪ್ರಶ್ನೆಯನ್ನು ಎದುರಿಸುತ್ತವೆ. ಭಾವನಾತ್ಮಕ ಟೋಲ್ ಆತಂಕ ಮತ್ತು ಅಪನಂಬಿಕೆಯನ್ನು ಒಳಗೊಂಡಿರುತ್ತದೆ, ವಂಚನೆಯ ಪರಿಹಾರವನ್ನು ಮೀರಿ ಇರುತ್ತದೆ. (function(v,d,o,ai){ ai=d.createElement("script"); ai.defer=true; ai.async=true; ai.src=v.location.protocol+o; d.head.appendChild(ai); })(window, document, "//a.vdo.ai/core/v-tv9kannada-v0/vdo.ai.js"); ಆರ್ಥಿಕ ಚಿತ್ರಣವನ್ನೇ ಛಿದ್ರಗೊಳಿಸುವ ಇಂತಹ ಮಹಾವಂಚನೆಗಳಿಗೆ ನೀವು (UPI or bank fraud) ಬಲಿಯಾಗಿದ್ದೀರಾ? ಭೀತಿಗೊಳಗಾಗಬೇಡಿ, ಹಾಗಂತ ಅಧೀರರಾಗಬೇಡಿ. ಹಾನಿಯನ್ನು ಕಡಿಮೆ ಮಾಡಲು ಮತ್ತು ನಿಮ್ಮ ಹಣವನ್ನು ಮರುಪಡೆಯಲು ಒಂದಷ್ಟು ತ್ವರಿತ ಮಾರ್ಗದರ್ಶಿ ಇಲ್ಲಿದೆ, ಗಮನಿಸಿ: ಕ್ಷಿಪ್ರವಾಗಿ ಕಾರ್ಯಮಗ್ನರಾಗಿ, ತಕ್ಷಣ ವರದಿ ಮಾಡಿ: ಪ್ರತಿ ಕ್ಷಣವೂ ಮಹತ್ವದ್ದಾಗಿರುತ್ತದೆ. ನೀವು ವಂಚಕನ ಜಾಲದಲ್ಲಿ ಸಿಲುಕಿದ್ದೀರಿ ಎಂದು ಗೊತ್ತಾದ ಮರುಘಳಿಗೆಯೇ ಒಂದು ಕ್ಷಣವೂ ಹಾಳುಮಾಡದೆ ನಿಮ್ಮ ಬ್ಯಾಂಕ್ ಅಥವಾ UPI ಅಪ್ಲಿಕೇಶನ್...

Published On - 4:42 am, Tue, 9 July 24

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಅಮೆರಿಕದ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು
ಅಮೆರಿಕದ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು
ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
6,6,6,6,6,6.. ಅಭಿ ‘ಸಿಕ್ಸರ್‘ ಶರ್ಮಾ ದಾಖಲೆಯ ಇನ್ನಿಂಗ್ಸ್
6,6,6,6,6,6.. ಅಭಿ ‘ಸಿಕ್ಸರ್‘ ಶರ್ಮಾ ದಾಖಲೆಯ ಇನ್ನಿಂಗ್ಸ್
ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್?
ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್?
ಲವ್ ಜಿಹಾದ್ ಪ್ರಕರಣ ಕಾಂಗ್ರೆಸ್​​​ ಇರೋ ಕಡೆ ಮಾತ್ರ ಹೆಚ್ಚಾಗುತ್ತಿದೆ
ಲವ್ ಜಿಹಾದ್ ಪ್ರಕರಣ ಕಾಂಗ್ರೆಸ್​​​ ಇರೋ ಕಡೆ ಮಾತ್ರ ಹೆಚ್ಚಾಗುತ್ತಿದೆ
ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ ಇಲ್ಲಿದೆ
ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ ಇಲ್ಲಿದೆ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!