ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ
ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆ (Independence Day) ಅಂಗವಾಗಿ ಕೊಡಮಾಡಲ್ಪಡುವ ರಾಷ್ಟ್ರಪತಿ ಪದಕ ವಿಜೇತರ ಹೆಸರು ಘೋಷಣೆಯಾಗಿದೆ. ಸಿಮಂತ್ ಕುಮಾರ್ ಸಿಂಗ್, ಸಂದೀಪ್ ಪಾಟೀಲ್ ಸೇರಿದಂತೆ ಕರ್ನಾಟಕ ರಾಜ್ಯದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ರಾಷ್ಟ್ರಪತಿ ಪದಕ ಯಾರಿಗೆ?
- ಎಸ್. ಮುರುಗನ್, ಎಡಿಜಿಪಿ
- ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ
ವಿಶಿಷ್ಟ ಸೇವಾ ಪದಕ ಯಾರಿಗೆಲ್ಲ?
- ಸಂದೀಪ್ ಪಾಟೀಲ್, ಐಜಿಪಿ
- ಬಿ ಎಸ್ ಮೋಹನ್ ಕುಮಾರ್, ಡಿವೈಎಸ್ಪಿ
- ನಾಗರಾಜ್, ಎಸಿಪಿ
- ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್
- ಭೀಮಾರಾವ್ ಗಿರೀಶ್, ಎಸ್ಪಿ
- ರಾಘವೇಂದ್ರ ಹೆಗ್ಡೆ , ಎಸ್ಪಿ
- ಜಗದೀಶ್ ಹೆಚ್.ಎಸ್., ಎಸಿಪಿ
- ಕೇಶವಮೂರ್ತಿ ಗೋಪಾಲಯ್ಯ, ಡಿಎಸ್ಪಿ
- ನಾಗಯ್ಯ ನಾಗರಾಜು, ಡಿಎಸ್ಪಿ
- ಬಿ.ಎನ್ ಶ್ರೀನಿವಾಸ್, ಡಿಎಸ್ಪಿ
- ಅಂಜುಮಾಲ ನಾಯ್ಕ್, ಡಿವೈಎಸ್ಪಿ
- ಅನಿಲ್ ಕುಮಾರ್ ಪ್ರಭಾಕರ್, ಪೊಲೀಸ್ ಇನ್ಸ್ಪೆಕ್ಟರ್
- ಅಶೋಕ್ ಆರ್.ಪಿ, ಪೊಲೀಸ್ ಇನ್ಸ್ಪೆಕ್ಟರ್
- ರಾಮಪ್ಪ ಗುತ್ತೇರ್, ಪೊಲೀಸ್ ಇನ್ಸ್ಪೆಕ್ಟರ್
- ಶಂಕರ, ಹೆಡ್ ಕಾನ್ಸ್ಟೇಬಲ್
- ಕೆ.ವೆಂಕಟೇಶ್, ಹೆಡ್ ಕಾನ್ಸ್ಟೇಬಲ್
- ಕುಮಾರ್, ಸಹಾಯಕ ಮುಖ್ಯ ಪೇದೆ
- ವಿ.ಬಂಗಾರು, ಕೆಎಸ್ಆರ್ಪಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ