ಜಿಂದಾಲ್ ಉದ್ಯೋಗಿ ನಿಗೂಢ ನಾಪತ್ತೆ, ಬಸ್ ತಡೆದು ಪೋಷಕರ ಪ್ರತಿಭಟನೆ

ಬಳ್ಳಾರಿ: ಜಿಂದಾಲ್ ಕಂಪನಿ ಉದ್ಯೋಗಿ ದುರ್ಗಣ್ಣ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಳೆದ 13 ವರ್ಷಗಳಿಂದ ಜಿಂದಾಲ್ ಕಂಪನಿಯಲ್ಲಿ ಆಪರೇಟರ್ ಆಗಿ ಕೆಲ್ಸ ಮಾಡುತ್ತಿದ್ದರು. ನಿನ್ನೆ ಬೆಳಗಿನ ಜಾವ 2 ಗಂಟೆಯಿಂದ ದುರ್ಗಣ್ಣ ನಾಪತ್ತೆಯಾಗಿದ್ದಾರೆ. ದುರ್ಗಣ್ಣ ನಾಪತ್ತೆಯಿಂದ ಆತಂಕಗೊಂಡಿರುವ ಪೋಷಕರು ಮತ್ತು ಉದ್ಯೋಗಿಗಳು ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ಜಿಂದಾಲ್ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಜಿಂದಾಲ್ ಉದ್ಯೋಗಿ ನಿಗೂಢ ನಾಪತ್ತೆ, ಬಸ್ ತಡೆದು ಪೋಷಕರ ಪ್ರತಿಭಟನೆ

Updated on: Dec 07, 2019 | 10:38 AM

ಬಳ್ಳಾರಿ: ಜಿಂದಾಲ್ ಕಂಪನಿ ಉದ್ಯೋಗಿ ದುರ್ಗಣ್ಣ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಳೆದ 13 ವರ್ಷಗಳಿಂದ ಜಿಂದಾಲ್ ಕಂಪನಿಯಲ್ಲಿ ಆಪರೇಟರ್ ಆಗಿ ಕೆಲ್ಸ ಮಾಡುತ್ತಿದ್ದರು. ನಿನ್ನೆ ಬೆಳಗಿನ ಜಾವ 2 ಗಂಟೆಯಿಂದ ದುರ್ಗಣ್ಣ ನಾಪತ್ತೆಯಾಗಿದ್ದಾರೆ.

ದುರ್ಗಣ್ಣ ನಾಪತ್ತೆಯಿಂದ ಆತಂಕಗೊಂಡಿರುವ ಪೋಷಕರು ಮತ್ತು ಉದ್ಯೋಗಿಗಳು ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ಜಿಂದಾಲ್ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.