AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ. ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ:  ವೈದ್ಯ ಎಸ್​​.ಆರ್​.ಹೆಗಡೆ […]

‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!
ಸಾಧು ಶ್ರೀನಾಥ್​
|

Updated on:Nov 23, 2019 | 12:04 PM

Share

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ.

ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ:  ವೈದ್ಯ ಎಸ್​​.ಆರ್​.ಹೆಗಡೆ ಅವ್ರು, ಬ್ಯಾಂಕ್​​​ ಅಧ್ಯಕ್ಷರಾಗಿದ್ದಾಗ ಅವ್ಯವಹಾರ ನಡೆದಿರೋ ಆರೋಪವಿದೆ. ಬ್ಯಾಂಕ್​​​​​​ನ ನಷ್ಟದ ವಿಷ್ಯ ಗೊತ್ತಾಗೇ, ಅವ್ರ ನಂತರ ಅಧ್ಯಕ್ಷರಾದ ಮೋಹನ್​ ದೀಕ್ಷಿತ್​​ 20 ದಿನದ ಹಿಂದೆ ಅವ್ರು ರಾಜಿನಾಮೆ ಕೊಟ್ರು. ಇನ್ನು, 20 ಮಂದಿ ಪ್ರಭಾವಿಗಳು ಬ್ಯಾಂಕ್​​ನಿಂದ ಕೋಟ್ಯಂತರ ರೂ. ಸಾಲ ಪಡೆದಿದ್ದು, ಆ ಹಣವನ್ನ ರಿಯಲ್​ ಎಸ್ಟೇಟ್​​​ನಲ್ಲಿ ತೊಡಗಿಸಿದ್ದಾರೆ. ಆದ್ರೀಗ ಸೈಟ್​ಗಳ ದರ ಕುಸಿದಿದ್ದು, ಬಂಡವಾಳ ವಾಪಸ್​​ ಬರುತ್ತಿಲ್ಲ.

ಇದಕ್ಕೆಲ್ಲ ಕಾರಣವಾದ ವ್ಯವಸ್ಥಾಪಕ ಸತೀಶ್​ ಅವ್ರು ಬ್ಯಾಂಕ್​ಗೆ ಬರುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದ್ದು, ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಕೈಯಲ್ಲಿ ಇದ್ದ ಹಣವನ್ನ ಠೇವಣಿ ಕಟ್ಟಿದ ಜನರೆಲ್ಲ ಈಗ ಬರಿಗೈ ಆಗಿದ್ದಾರೆ. ಬೀದಿಯಲ್ಲಿ ನಿಂತಿರೋ ಈ ಹಿರಿಯ ಜೀವಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.

Published On - 8:15 am, Sat, 23 November 19

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ