AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ […]

ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!
’ಶಿಕ್ಷಣ ಸಚಿವ’ ಸುರೇಶ್ ಕುಮಾರ್​
TV9 Web
| Edited By: |

Updated on:Jul 30, 2021 | 11:06 AM

Share

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ ಅವರಿನ್ನೂ ಹಾಲಿ ಸಚಿವರಾಗಿ, ಖಾತೆಗಳ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್​ ಆದಿಯಾಗಿ ಅನೇಕ ಮಾಜಿ ಸಚಿವರು ಇಂತಹ ಚಿಕ್ಕ ಪ್ರಯತ್ನಕ್ಕೂ ಕೈ ಹಾಕದೆ, ಖಾತೆ ಕೈ ತಪ್ಪುವ ಭೀತಿಯಲ್ಲಿದ್ದಾರೆ.

ಕೆಲವರು ಮಾತ್ರ ಪ್ರಾಂಪ್ಟ್​: ಬಿ ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಬದಲಾದ ನಂತರವೂ ಟ್ವಿಟರ್​​ನಲ್ಲಿ ಅನೇಕ ಮಾಜಿ ಸಚಿವರು ಇನ್ನೂ ತಮ್ಮ ಡೆಸಿಗ್ನೇಷನ್​ ಬದಲಾಯಿಸಿಕೊಂಡಿಲ್ಲ. ತಮ್ಮ ತಮ್ಮ ಇಲಾಖೆಗಳ ಹೆಸರು ಸಮೇತ ಅವರು ಸಚಿವರಾಗಿಯೇ ಮುಂದುವರಿದಿದ್ದಾರೆ! ಕೆಲವರು ಮಾತ್ರ ಪ್ರಾಂಪ್ಟ್​ ಆಗಿ ಮಾಜಿ ಸಚಿವರೆಂದು ಬರೆದುಕೊಂಡಿದ್ದಾರೆ. ಬಹುತೇಕ ಮಾಜಿ ಸಚಿವರು 4 ದಿನ ಕಳೆದರೂ, ಈ ಕ್ಷಣದವರೆಗೂ ಬದಲಾಯಿಸಿಕೊಳ್ಳದೆ ಹಾಲಿ ಸಚಿವರು ಎಂದೇ ದಾಖಲಾಗಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಗಿರಿಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದರೂ ಸದ್ಯಕ್ಕೆ ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ.

Many ex ministers in karnataka not ready to change designation in social media accounts 3

ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ

Many ex ministers in karnataka not ready to change designation in social media accounts 1

ಕೆ ಎಸ್​ ಈಶ್ವರಪ್ಪ ಅವರು ಇನ್ನೂ ತಮ್ಮ ಗ್ರಾಮೀಣಾಭಿವೃದ್ಧಿ ಖಾತೆಯಲ್ಲೇ ಮುಂದುವರಿದಿದ್ದಾರೆ.

Published On - 5:01 pm, Thu, 29 July 21

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ