AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ. ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ […]

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು
ಸಾಧು ಶ್ರೀನಾಥ್​
|

Updated on: Nov 20, 2019 | 10:33 PM

Share

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ.

ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ ನೀರು ಕುಡೀತಿದ್ವು. ಹೀಗಾಗಿ 2013ರಲ್ಲಿ ಇಲಿ ಸೇನೆಯನ್ನ ಹಿಡಿಯೋಕೆ ಟೆಂಡರ್ ಕೊಟ್ಟಿದ್ರು. ಆದ್ರೆ, ಟೆಂಡರ್ ಪಡೆದಿದ್ದ ಆಸಾಮಿ 6 ತಿಂಗಳಲ್ಲಿ 20 ಇಲಿಗಳನ್ನ ಹಿಡಿದು 2 ಲಕ್ಷ ರೂಪಾಯಿ ಬಿಲ್ ಪಡೆದಿದ್ದ. ಅಲ್ಲಿಂದ ಇಲ್ಲಿಯವರೆಗೂ ಬಿಬಿಎಂಪಿಯಲ್ಲಿ ಱಟ್ಸ್ ಪರ್ಮನೆಂಟ್ ಗೆಸ್ಟ್ ಆಗಿವೆ.

ಬೆಕ್ಕಗಳೇ ಬೆಸ್ಟ್ ಅಂತಾರೆ ಮೇಯರ್: ಒಂದಿಲ್ಲೊಂದು ಎಡವಟ್ಟಿನಲ್ಲಿ ಸುದ್ದಿಯಾಗೋ ಬಿಬಿಎಂಪಿಗೆ ಇಲಿಗಳ ಕಾಟ ದೊಡ್ಡ ತಲೆನೋವಾಗಿದೆ. ಪ್ರತಿ ದಿನ ಡಾಕ್ಯುಮೆಂಟ್​ಗಳನ್ನ ಸ್ವಾಹ ಮಾಡ್ತಿದ್ದ ಇಲಿಗಳು ಈಗ ಮೇಯರ್ ಕೊಠಡಿಗೆ ಎಂಟ್ರಿ ಕೊಟ್ಟಿವೆ. ಹೀಗಾಗಿ ಟೆಂಡರ್ ಕೊಟ್ಟು ಲಕ್ಷ ಲಕ್ಷ ಖರ್ಚು ಮಾಡೋ ಬದ್ಲು, ಬೆಕ್ಕುಗಳನ್ನ ತರೋದೆ ಬೆಸ್ಟ್ ಅಂತಿದ್ದಾರೆ ಮೇಯರ್ ಗೌತಮ್ ಕುಮಾರ್.

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ