AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ. ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ […]

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 20, 2019 | 10:33 PM

Share

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ.

ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ ನೀರು ಕುಡೀತಿದ್ವು. ಹೀಗಾಗಿ 2013ರಲ್ಲಿ ಇಲಿ ಸೇನೆಯನ್ನ ಹಿಡಿಯೋಕೆ ಟೆಂಡರ್ ಕೊಟ್ಟಿದ್ರು. ಆದ್ರೆ, ಟೆಂಡರ್ ಪಡೆದಿದ್ದ ಆಸಾಮಿ 6 ತಿಂಗಳಲ್ಲಿ 20 ಇಲಿಗಳನ್ನ ಹಿಡಿದು 2 ಲಕ್ಷ ರೂಪಾಯಿ ಬಿಲ್ ಪಡೆದಿದ್ದ. ಅಲ್ಲಿಂದ ಇಲ್ಲಿಯವರೆಗೂ ಬಿಬಿಎಂಪಿಯಲ್ಲಿ ಱಟ್ಸ್ ಪರ್ಮನೆಂಟ್ ಗೆಸ್ಟ್ ಆಗಿವೆ.

ಬೆಕ್ಕಗಳೇ ಬೆಸ್ಟ್ ಅಂತಾರೆ ಮೇಯರ್: ಒಂದಿಲ್ಲೊಂದು ಎಡವಟ್ಟಿನಲ್ಲಿ ಸುದ್ದಿಯಾಗೋ ಬಿಬಿಎಂಪಿಗೆ ಇಲಿಗಳ ಕಾಟ ದೊಡ್ಡ ತಲೆನೋವಾಗಿದೆ. ಪ್ರತಿ ದಿನ ಡಾಕ್ಯುಮೆಂಟ್​ಗಳನ್ನ ಸ್ವಾಹ ಮಾಡ್ತಿದ್ದ ಇಲಿಗಳು ಈಗ ಮೇಯರ್ ಕೊಠಡಿಗೆ ಎಂಟ್ರಿ ಕೊಟ್ಟಿವೆ. ಹೀಗಾಗಿ ಟೆಂಡರ್ ಕೊಟ್ಟು ಲಕ್ಷ ಲಕ್ಷ ಖರ್ಚು ಮಾಡೋ ಬದ್ಲು, ಬೆಕ್ಕುಗಳನ್ನ ತರೋದೆ ಬೆಸ್ಟ್ ಅಂತಿದ್ದಾರೆ ಮೇಯರ್ ಗೌತಮ್ ಕುಮಾರ್.

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ