AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ. ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ […]

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು
ಸಾಧು ಶ್ರೀನಾಥ್​
|

Updated on: Nov 20, 2019 | 10:33 PM

Share

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ.

ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ ನೀರು ಕುಡೀತಿದ್ವು. ಹೀಗಾಗಿ 2013ರಲ್ಲಿ ಇಲಿ ಸೇನೆಯನ್ನ ಹಿಡಿಯೋಕೆ ಟೆಂಡರ್ ಕೊಟ್ಟಿದ್ರು. ಆದ್ರೆ, ಟೆಂಡರ್ ಪಡೆದಿದ್ದ ಆಸಾಮಿ 6 ತಿಂಗಳಲ್ಲಿ 20 ಇಲಿಗಳನ್ನ ಹಿಡಿದು 2 ಲಕ್ಷ ರೂಪಾಯಿ ಬಿಲ್ ಪಡೆದಿದ್ದ. ಅಲ್ಲಿಂದ ಇಲ್ಲಿಯವರೆಗೂ ಬಿಬಿಎಂಪಿಯಲ್ಲಿ ಱಟ್ಸ್ ಪರ್ಮನೆಂಟ್ ಗೆಸ್ಟ್ ಆಗಿವೆ.

ಬೆಕ್ಕಗಳೇ ಬೆಸ್ಟ್ ಅಂತಾರೆ ಮೇಯರ್: ಒಂದಿಲ್ಲೊಂದು ಎಡವಟ್ಟಿನಲ್ಲಿ ಸುದ್ದಿಯಾಗೋ ಬಿಬಿಎಂಪಿಗೆ ಇಲಿಗಳ ಕಾಟ ದೊಡ್ಡ ತಲೆನೋವಾಗಿದೆ. ಪ್ರತಿ ದಿನ ಡಾಕ್ಯುಮೆಂಟ್​ಗಳನ್ನ ಸ್ವಾಹ ಮಾಡ್ತಿದ್ದ ಇಲಿಗಳು ಈಗ ಮೇಯರ್ ಕೊಠಡಿಗೆ ಎಂಟ್ರಿ ಕೊಟ್ಟಿವೆ. ಹೀಗಾಗಿ ಟೆಂಡರ್ ಕೊಟ್ಟು ಲಕ್ಷ ಲಕ್ಷ ಖರ್ಚು ಮಾಡೋ ಬದ್ಲು, ಬೆಕ್ಕುಗಳನ್ನ ತರೋದೆ ಬೆಸ್ಟ್ ಅಂತಿದ್ದಾರೆ ಮೇಯರ್ ಗೌತಮ್ ಕುಮಾರ್.

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ