Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮನೆಗಳ್ಳ 5 ವರ್ಷದ ಬಳಿಕ ಸೆರೆ

ಈಜು ತರಬೇತುದಾರನಾಗಿದ್ದ ರೇಣುಕಾ ಪ್ರಸಾದ್(26) ಬಂಧಿತ ವ್ಯಕ್ತಿ. ತರಬೇತಿಗೆ ಬರುತಿದ್ದ ವಿದ್ಯಾರ್ಥಿಯ ಮನೆಯಲ್ಲಿ 2016ರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ.

ಬೆಂಗಳೂರಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮನೆಗಳ್ಳ 5 ವರ್ಷದ ಬಳಿಕ ಸೆರೆ
ರೇಣುಕಾ ಪ್ರಸಾದ್
Follow us
preethi shettigar
| Updated By: ರಾಜೇಶ್ ದುಗ್ಗುಮನೆ

Updated on:Jan 30, 2021 | 4:24 PM

ಬೆಂಗಳೂರು: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬೆಂಗಳೂರು ಪೊಲೀಸರು ಕೆ.ಪಿ.ಅಗ್ರಹಾರದಲ್ಲಿ ಬಂಧಿಸಿದ್ದಾರೆ.

ಈಜು ತರಬೇತುದಾರನಾಗಿದ್ದ ರೇಣುಕಾ ಪ್ರಸಾದ್(26) ಬಂಧಿತ ವ್ಯಕ್ತಿ. ತರಬೇತಿಗೆ ಬರುತಿದ್ದ ವಿದ್ಯಾರ್ಥಿಯ ಮನೆಯಲ್ಲಿ 2016ರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ. ಸದ್ಯ ಈ ಆರೋಪಿಯನ್ನು ಬೆಂಗಳೂರಿನ ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 20 ಲಕ್ಷ ಮೌಲ್ಯದ 506 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಐಷಾರಾಮಿ ಮನೆಗಳಲ್ಲಿಯೇ ಕಳ್ಳತನ.. ಆ್ಯಪಲ್ ತಿಂದು ಪೊಲೀಸರಿಗೆ ಸಿಕ್ಕಿಬಿದ್ದ ಬನಶಂಕರಿ ಮೂಲದ ಕಳ್ಳರು!

Published On - 4:22 pm, Sat, 30 January 21