
ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಎಲ್ಲರನ್ನೂ ತಲುಪಿಸುವ ಶಿಕ್ಷಕರಿಗೆ ಇಂದು ಹಬ್ಬದ ದಿನ. ಆದರೆ ಎಲ್ಲಾ ಶಿಕ್ಷಕರಲ್ಲೂ ಸಂತಸ ತರಬೇಕಾಗಿದ್ದ ಶಿಕ್ಷಕರ ದಿನಾಚರಣೆ, ಖಾಸಗಿ ಶಿಕ್ಷಕರ ಬದುಕಿಗೆ ಮಾತ್ರ ಕರಾಳ ದಿನವಾಗಿದೆ.
ಜೊತೆಗೆ RTE ನೀಡುವ ಮೊದಲ ಕಂತಿನ ಬಾಕಿ ಹಣ ಬಹುತೇಕ ಸಂಸ್ಥೆಗಳಿಗೆ ಇನ್ನು ತಲುಪಿಯೇ ಇಲ್ಲ. ಆದರಿಂದ ಶಿಕ್ಷಕರ ಸದನದ ಮುಂದೆ ಕಪ್ಪು ಪಟ್ಟಿ ಧರಿಸಿ ಖಾಸಗಿ ಶಿಕ್ಷಕರು ಧರಣಿ ನಡೆಸುತ್ತಿದ್ದಾರೆ. ಜೊತೆಗೆ ಇಂದಿನ ಶಿಕ್ಷಕರ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಕೊಲೆ, ಸುಲಿಗೆ, ಅಕ್ರಮ ಚಟುವಟಿಕೆಗಳೇ ತುಂಬಿದ್ದ ಗ್ರಾಮದಲ್ಲಿ ಈಗ ಶಿಕ್ಷಣ ಕ್ರಾಂತಿ! ಯಾವೂರದು?
Published On - 12:37 pm, Sat, 5 September 20