‘ಕರೆದ ತಕ್ಷಣ ಓಡೋಡಿ ಬರೋಕೆ ದರ್ಶನ್ ಕರು ಅಲ್ಲ.. ತಾಕತ್ತಿದ್ರೇ ನೀವೂ ಪ್ರಚಾರಕ್ಕೆ ಕರೆತನ್ನಿ’

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ ನಟ ದರ್ಶನ್​ರನ್ನ ನಾನು ಕರೆದರೂ ಕಾಂಗ್ರೆಸ್​ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಸಚಿವ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಕರೆದ ತಕ್ಷಣ ಓಡೋಡಿ ಬರಲು ನಟ ದರ್ಶನ್ ಕರು ಅಲ್ಲ. ನಿಮಗೆ ಇನ್ನೂ ಸಂಜೆ 6 ಗಂಟೆಯವರೆಗೂ ಸಮಯವಿದೆ. ಡಿಕೆಶಿಗೆ ತಾಕತ್ತಿದ್ದರೆ ನಟ ದರ್ಶನ್‌ರನ್ನ ಪ್ರಚಾರಕ್ಕೆ ಕರೆತರಲಿ ಎಂದು ಡಿ.ಕೆ.ಶಿವಕುಮಾರ್​ಗೆ ಸಚಿವ ಆರ್.ಅಶೋಕ್ ಸವಾಲ್​ ಹಾಕಿದ್ದಾರೆ.

‘ಕರೆದ ತಕ್ಷಣ ಓಡೋಡಿ ಬರೋಕೆ ದರ್ಶನ್ ಕರು ಅಲ್ಲ.. ತಾಕತ್ತಿದ್ರೇ ನೀವೂ ಪ್ರಚಾರಕ್ಕೆ ಕರೆತನ್ನಿ’

Updated on: Nov 01, 2020 | 3:35 PM

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ ನಟ ದರ್ಶನ್​ರನ್ನ ನಾನು ಕರೆದರೂ ಕಾಂಗ್ರೆಸ್​ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಸಚಿವ ಅಶೋಕ್ ತಿರುಗೇಟು ಕೊಟ್ಟಿದ್ದಾರೆ.

ಕರೆದ ತಕ್ಷಣ ಓಡೋಡಿ ಬರಲು ನಟ ದರ್ಶನ್ ಕರು ಅಲ್ಲ. ನಿಮಗೆ ಇನ್ನೂ ಸಂಜೆ 6 ಗಂಟೆಯವರೆಗೂ ಸಮಯವಿದೆ. ಡಿಕೆಶಿಗೆ ತಾಕತ್ತಿದ್ದರೆ ನಟ ದರ್ಶನ್‌ರನ್ನ ಪ್ರಚಾರಕ್ಕೆ ಕರೆತರಲಿ ಎಂದು ಡಿ.ಕೆ.ಶಿವಕುಮಾರ್​ಗೆ ಸಚಿವ ಆರ್.ಅಶೋಕ್ ಸವಾಲ್​ ಹಾಕಿದ್ದಾರೆ.

Follow Us