AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ

ಕೆಲವೇ ಗಂಟೆಗಳಲ್ಲಿ ಆದೇಶ ವಾಪಾಸ್ ಪಡೆದಿದ್ದ ಸರ್ಕಾರ, ನೆನ್ನೆ ಮತ್ತೆ ನಾಗೇಶ್​ರನ್ನ ವರ್ಗಾವಣೆ ಮಾಡಿ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಇಂದು ಮತ್ತೆ ಸುದರ್ಶನ್​ರನ್ನ ವರ್ಗಾವಣೆ ಮಾಡಿ ಹರ್ಷವರ್ಧನ್ ನೇಮಕ ಮಾಡಲಾಗಿದೆ. 

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ
ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 30, 2022 | 10:21 PM

Share

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, 24 ಗಂಟೆ ಒಳಗೆ ಇಬ್ಬರು ತಹಶೀಲ್ದರ್ ವರ್ಗಾವಣೆಯಾಗಿದೆ. (Transfer)  ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಡುವೇ ಮೇಗಾ ಫೈಟ್ ನಡೆಯುತ್ತಿದ್ದು, ನೆನ್ನೆ ಹೆಚ್​.ಡಿ ಕುಮಾರಸ್ವಾಮಿ ಅಪ್ತರಾಗಿದ್ದ ತಹಶೀಲ್ದರ್ ನಾಗೇಶ್​ರನ್ನ ವರ್ಗಾವಣೆ ‌ಮಾಡಿ ಸಿ.ಪಿ ಯೋಗೇಶ್ವರ್ ಆಪ್ತ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಹೀಗಾಗಿ ಸುದರ್ಶನ್ ನೆನ್ನೆ ತಹಶೀಲ್ದರ್ ಆಗಿ ವರದಿ ಮಾಡಿಕೊಂಡಿದ್ದರು. ಇಂದು ಸುದರ್ಶನ್ ಬಿ.ಕೆ ರನ್ನ ವರ್ಗಾವಣೆ ಮಾಡಿ ಹರ್ಷಾವರ್ಧನ ಜಿ.ಪಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ‌ಜಿಲ್ಲೆ ಕೆ.ಎಸ್.ಎಫ್​.ಸಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಹರ್ಷವರ್ಧನ ಜಿ ಪಿ, ಸುದರ್ಶನ್ ರನ್ನ ಕುಟುಂಬ ಇ-ಆಡಳಿತ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಏಪ್ರೀಲ್ 8 ರಂದು ಚನ್ನಪಟ್ಟಣ ತಹಶೀಲ್ದರ್ ಆಗಿದ್ದ ನಾಗೇಶ್​ರನ್ನ ವರ್ಗಾವಣೆ ‌ಮಾಡಿ ಸುದರ್ಶನ್ ನೇಮಕ ಮಾಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಆದೇಶ ವಾಪಾಸ್ ಪಡೆದಿದ್ದ ಸರ್ಕಾರ, ನೆನ್ನೆ ಮತ್ತೆ ನಾಗೇಶ್​ರನ್ನ ವರ್ಗಾವಣೆ ಮಾಡಿ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಇಂದು ಮತ್ತೆ ಸುದರ್ಶನ್​ರನ್ನ ವರ್ಗಾವಣೆ ಮಾಡಿ ಹರ್ಷವರ್ಧನ್ ನೇಮಕ ಮಾಡಲಾಗಿದೆ.

10 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿ ಪೊಲೀಸ್​ ಮಹಾನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.

ಹೋಳೆಪ್ಪಗೌಡ ಆರ್​​. ಪಾಟೀಲ್-ರಾಯಚೂರು ಪಶ್ಚಿಮ ಗಿರೀಶ್​ ಬಿ.ಸಿ.-ಶಿವಮೊಗ್ಗ ಜಿಲ್ಲೆಯ ಹೊಸನಗರ ಪ್ರವೀಣ್ ಕುಮಾರ್​​-ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಭೀಮಣ್ಣ ಎಂ.ಸೂರಿ-ಬಾಗಲಕೋಟೆ ಗ್ರಾಮಾಂತರ ಧರ್ಮಪ್ಪ ಎನ್.ಜಿ-ಬೆಂಗಳೂರಿನ ಕೆ.ಜಿ.ಹಳ್ಳಿ ಸಂಚಾರಿ ಠಾಣೆ ಅಂಜನ್​ ಕುಮಾರ್​.ಕೆ-ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆ ಮಂಜುನಾಥ್​ ಬಿ-ಶಿವಮೊಗ್ಗ ಜಿಲ್ಲೆಯ ತುಂಗಾನಗರ ಠಾಣೆ ಹರೀಶ್​.ಕೆ ಪಾಟೀಲ್​-ರಾಜ್ಯ ಗುಪ್ತವಾರ್ತೆ ದೀಪಕ್​ ಎಂ.ಎಸ್-ಶಿವಮೊಗ್ಗ ಜಿಲ್ಲೆ ಸಿಇಎನ್​​​​ ಪೊಲೀಸ್ ಠಾಣೆ ರಮೇಶ್​.ಆರ್-ಕರ್ನಾಟಕ ಲೋಕಾಯುಕ್ತ

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್