AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

South Central Railway: ಸಿಕಂದರಾಬಾದ್-ಯಶವಂತಪುರದ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ: ದಕ್ಷಿಣ ಮಧ್ಯ ರೈಲ್ವೆ ಸೂಚನೆ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಸಿಕಂದರಾಬಾದ್ - ಯಶವಂತಪುರ ನಡುವೆ ವಿಶೇಷ ರೈಲುಗಳನ್ನು ಪ್ರತಿ ದಿಕ್ಕಿನಲ್ಲಿ ಬೇಡಿಕೆಗೆ ಅನುಗುಣವಾಗಿ (TOD) ಓಡಿಸಲು ದಕ್ಷಿಣ ಮಧ್ಯ ರೈಲ್ವೆ ಸೂಚನೆ ನೀಡಿದೆ. ರೈಲು ಸಮಯ ಮತ್ತು ನಿಲುಗಡೆ ನಿಲ್ದಾಣಗಳ ವಿವರಗಳು ಕೆಳಕಂಡಂತಿವೆ

South Central Railway: ಸಿಕಂದರಾಬಾದ್-ಯಶವಂತಪುರದ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ: ದಕ್ಷಿಣ ಮಧ್ಯ ರೈಲ್ವೆ ಸೂಚನೆ
ಸಿಕಂದರಾಬಾದ್-ಯಶವಂತಪುರದ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ: ದಕ್ಷಿಣ ಮಧ್ಯ ರೈಲ್ವೆ ಸೂಚನೆ
TV9 Web
| Edited By: |

Updated on: Aug 24, 2022 | 9:45 PM

Share

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ರೈಲು ಸಂಖ್ಯೆ 07193/07194 ಸಿಕಂದರಾಬಾದ್ – ಯಶವಂತಪುರ – ಸಿಕಂದರಾಬಾದ್ ವಿಶೇಷ ರೈಲುಗಳನ್ನು ಪ್ರತಿ ದಿಕ್ಕಿನಲ್ಲಿ ಬೇಡಿಕೆಗೆ ಅನುಗುಣವಾಗಿ (TOD) ಓಡಿಸಲು ದಕ್ಷಿಣ ಮಧ್ಯ ರೈಲ್ವೆ (South Central Railway)  ಸೂಚನೆ ನೀಡಿದೆ. ರೈಲು ಸಮಯ ಮತ್ತು ನಿಲುಗಡೆ ನಿಲ್ದಾಣಗಳ ವಿವರಗಳು:

1. ರೈಲು ಸಂಖ್ಯೆ 07193 ಸಿಕಂದರಾಬಾದ್ – ಯಶವಂತಪುರ ವಿಶೇಷ ರೈಲು 29.08.2022 ರಂದು ಮಧ್ಯಾಹ್ನ 03:15 ಕ್ಕೆ ಸಿಕಂದರಾಬಾದ್‌ನಿಂದ ಪ್ರಾರಂಭವಾಗಲಿದೆ. ಮತ್ತು ಮರುದಿನ ಬೆಳಿಗ್ಗೆ 04:00 ಗಂಟೆಗೆ ಯಶವಂತಪುರ ತಲುಪುತ್ತದೆ.

2. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07194 ಯಶವಂತಪುರ – ಸಿಕಂದರಾಬಾದ್ ವಿಶೇಷ ರೈಲು ಯಶವಂತಪುರದಿಂದ 30.08.2022 ರಂದು ಸಂಜೆ 05:20 ಕ್ಕೆ ಹೊರಡಲಿದೆ. ಮತ್ತು ಮರುದಿನ ಬೆಳಿಗ್ಗೆ 06:45 ಕ್ಕೆ ಸಿಕಂದರಾಬಾದ್ ತಲುಪುತ್ತದೆ.

ರೈಲು (07193) ಮಾರ್ಗದಲ್ಲಿ ಈ ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಹೀಗಿರುತ್ತದೆ: ಕಾಚೀಗುಡ – 03.40/03.45 p.m., ಉಮ್ಡಾನಗರ – 04.09/04.10 p.m., ಶಾದ್‌ನಗರ-04.30/04.31 p.m., ಜಡ್ಚೆರ್ಲಾ – ಸಂಜೆ 04.55/04.56, ಗದ್ವಾಲ್ – 06.00/06.01 p.m, ಕರ್ನೂಲ್ ನಗರ-07.10/07.12 p.m, ಧೋನೆ-08.28/08.30 ಪಿ.ಎಂ., ಅನಂತಪುರ – 10.38/10.40 ಪಿ.ಎಂ, ಹಿಂದೂಪುರ – 01.09/01.10 am. ಮತ್ತು ಯಲಹಂಕ ಜಂಕ್ಷನ್ -02.30/02.32 a.m.

ಹಿಂದಿರುಗುವ ಮಾರ್ಗದಲ್ಲಿ ಈ ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಹೀಗಿರುತ್ತದೆ: ವಿಶೇಷ ರೈಲು (07194) ಯಲಹಂಕ ಜಂಕ್ಷನ್ 05.29/05.40 ಪಿ.ಎಂ, ಹಿಂದೂಪುರ – 06.38/06.40, ಧರ್ಮಾವರಂ ಜಂಕ್ಷನ್ ಬೆಳಗ್ಗೆ 08.33/08.35, ಶಾದ್‌ನಗರ – 04.40/04.41 ಎ.ಎಂ, ಉಮ್ದನಗರ – 05.00/05.01 ಮತ್ತು ಕಾಚೀಗುಡ 05.50/05.55 ಬೆಳಗ್ಗೆ.

ಈ ರೈಲುಗಳು 2-AC-2 ಶ್ರೇಣಿ, 5-AC-3 ಶ್ರೇಣಿ, 10- ಸ್ಲೀಪರ್ ಕ್ಲಾಸ್, 2-ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2- ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳನ್ನು (ಒಟ್ಟು 21 ಕೋಚ್‌ಗಳು) ಒಳಗೊಂಡಿರುತ್ತದೆ. ಈ ವಿಶೇಷ ರೈಲುಗಳ ದರವು @ 1.3 ದರವಾಗಿರುತ್ತದೆ.

II ರೈಲು ಸೇವೆಗಳ ವಿಸ್ತರಣೆ

ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ ಟ್ರೈನ್ ಸಂಖ್ಯೆ 16569/16570 ಯಶವಂತಪುರ – ಕಾಚೀಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೇವೆಗಳನ್ನು ವಿಸ್ತರಿಸಲು ನಿರ್ಧರಿಸಿದೆ.

ಅದರಂತೆ ರೈಲು ಸಂಖ್ಯೆ 16569 ಯಶವಂತಪುರ – ಕಾಚೀಗುಡ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಆಗಸ್ಟ್ 26 ರವರೆಗೆ ಓಡಿಸಲು ಮೊದಲೇ ಸೂಚಿಸಲಾಗಿತ್ತು, ಇದನ್ನು 2 ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸಲಾಗಿದೆ – ರೈಲು ಸಂಖ್ಯೆ 16570 ಕಾಚೀಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ನ ಹೆಚ್ಚಿನ ಸೇವೆಗಾಗಿ 3 ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸಲಾಗಿದೆ ಎಂದು ಅನೀಶ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?