ತ್ಯಾಜ್ಯ ಎತ್ತೋಕೆ ಕುಂದಾಪುರಕ್ಕೆ ಬಂದ ದಿಲ್ಲಿ ಯುವಕ ದಾಮನ್

ಉಡುಪಿ: ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಆರೋಗ್ಯದ ಅರಿವು ಮೂಡಿಸೋ ಉದ್ದೇಶದಿಂದ ದೇಶ ಸುತ್ತುತ್ತಿದ್ದಾನೆ ಇಲ್ಲೊಬ್ಬ ಯುವಕ. ಇವರ ಹೆಸರು ರಿಪು ದಾಮನ್, ಇವರು ದಿಲ್ಲಿ ನಿವಾಸಿ. ಭಾರತ ತ್ಯಾಜ್ಯಮುಕ್ತವಾಗಬೇಕು ಎಂಬ ಅಭಿಲಾಷೆಯಿಂದ ದೇಶ ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಇಗಾಗಲೇ ಬಹಳ ಕಡೆ ಸುತ್ತಿರುವ ಇವರು ತಮ್ಮ ತ್ಯಾಜ್ಯಮುಕ್ತ ಅಭಿಯಾನವನ್ನು ಕೈಗೊಂಡಿದ್ದು, ಹೋದಲ್ಲೆಲ್ಲ ತ್ಯಾಜ್ಯಮುಕ್ತದ ಜೊತೆ ಆರೋಗ್ಯದ ಕಡೆ ಅರಿವು ಮೂಡಿಸುವ ಬಗ್ಗೆ ಸಂದೇಶ ರವಾನಿಸುತ್ತಿದ್ದಾರೆ. ಒಂದು ದೊಡ್ಡ ಅಭಿಲಾಷೆಯಲ್ಲಿ ದೇಶ ಸುತ್ತುತ್ತಿರುವ ರಿಪು ದಾಮನ್ ಈಗ ಉಡುಪಿ ಜಿಲ್ಲೆಯ […]

ತ್ಯಾಜ್ಯ ಎತ್ತೋಕೆ ಕುಂದಾಪುರಕ್ಕೆ ಬಂದ ದಿಲ್ಲಿ ಯುವಕ ದಾಮನ್
ಸಾಧು ಶ್ರೀನಾಥ್​

Updated on: Sep 25, 2019 | 11:36 AM

ಉಡುಪಿ: ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಆರೋಗ್ಯದ ಅರಿವು ಮೂಡಿಸೋ ಉದ್ದೇಶದಿಂದ ದೇಶ ಸುತ್ತುತ್ತಿದ್ದಾನೆ ಇಲ್ಲೊಬ್ಬ ಯುವಕ. ಇವರ ಹೆಸರು ರಿಪು ದಾಮನ್, ಇವರು ದಿಲ್ಲಿ ನಿವಾಸಿ. ಭಾರತ ತ್ಯಾಜ್ಯಮುಕ್ತವಾಗಬೇಕು ಎಂಬ ಅಭಿಲಾಷೆಯಿಂದ ದೇಶ ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.

ಇಗಾಗಲೇ ಬಹಳ ಕಡೆ ಸುತ್ತಿರುವ ಇವರು ತಮ್ಮ ತ್ಯಾಜ್ಯಮುಕ್ತ ಅಭಿಯಾನವನ್ನು ಕೈಗೊಂಡಿದ್ದು, ಹೋದಲ್ಲೆಲ್ಲ ತ್ಯಾಜ್ಯಮುಕ್ತದ ಜೊತೆ ಆರೋಗ್ಯದ ಕಡೆ ಅರಿವು ಮೂಡಿಸುವ ಬಗ್ಗೆ ಸಂದೇಶ ರವಾನಿಸುತ್ತಿದ್ದಾರೆ.

ಒಂದು ದೊಡ್ಡ ಅಭಿಲಾಷೆಯಲ್ಲಿ ದೇಶ ಸುತ್ತುತ್ತಿರುವ ರಿಪು ದಾಮನ್ ಈಗ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಬಂದಿದ್ದು, ಅಲ್ಲಿನ ಓಕ್ ವುಡ್ ಶಾಲಾ ಮಕ್ಕಳಿಗೆ ಕಸಮುಕ್ತ ಅಭಿಯಾನ ಕುರಿತು ಪಾಠ ಮಾಡಿ ಮಕ್ಕಳೊಂದಿಗೆ ಕೋಡಿ ಬೀಚ್ ಕ್ಲಿನ್ ಮಾಡಿದ್ರು.

ಇವರ ಈ ರೀತಿಯ ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಒಳ್ಳೆ ಆರೋಗ್ಯದ ಅರಿವು ಜನರಲ್ಲಿ ಬಹಳಷ್ಟು ಅರಿವು ಮೂಡಿಸಿದೆ, ಜನರು ರಿಪು ದಾಮನ್ ಅವರ ಈ ಯೋಜನೆ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ರಿಪು ದಾಮನ್ ಅವರ ಜೊತೆ ಕೈಜೋಡಿಸುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us