‘ಪೊಗರು’ ಶೂಟಿಂಗ್ ಮುಗಿಸಿ ವಾಪಸಾಗುತಿದ್ದಾಗ ಕಾರು ಅಪಘಾತ, ಸರ್ಜಾ ಸೇಫ್
ಬಳ್ಳಾರಿ: ಪೊಗರು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ನಟ ಧ್ರುವ ಸರ್ಜಾ ಅವರ ಕಾರು ಅಪಘಾತಕ್ಕೀಡಾಗಿದೆ. ಕೂದಲೆಳೆಯ ಅಂತರದಲ್ಲಿ ನಟ ಧ್ರುವ ಬಚಾವ್ ಆಗಿದ್ದು, ಡ್ರೈವರ್ ಮತ್ತು ಧ್ರುವ ಇಬ್ಬರೂ ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಬಳ್ಳಾರಿಯಿಂದ ‘ಪೊಗರು’ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಹಿಂದಿರುಗುವಾಗ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಧ್ರುವ ಸರ್ಜಾ ಫಿಯೇಟ್ ಕಾರು ನಜ್ಜು ಗುಜ್ಜಾಗಿದೆ.

Updated on: Sep 24, 2019 | 3:47 PM
ಬಳ್ಳಾರಿ: ಪೊಗರು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ನಟ ಧ್ರುವ ಸರ್ಜಾ ಅವರ ಕಾರು ಅಪಘಾತಕ್ಕೀಡಾಗಿದೆ. ಕೂದಲೆಳೆಯ ಅಂತರದಲ್ಲಿ ನಟ ಧ್ರುವ ಬಚಾವ್ ಆಗಿದ್ದು, ಡ್ರೈವರ್ ಮತ್ತು ಧ್ರುವ ಇಬ್ಬರೂ ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಬಳ್ಳಾರಿಯಿಂದ ‘ಪೊಗರು’ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಹಿಂದಿರುಗುವಾಗ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಧ್ರುವ ಸರ್ಜಾ ಫಿಯೇಟ್ ಕಾರು ನಜ್ಜು ಗುಜ್ಜಾಗಿದೆ.

Related Stories
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಕಾಂಗ್ರೆಸ್ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್
ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಧಾನಿ ಮೋದಿ ಮಾತು
ವಾಣಿಜ್ಯ ಸಿಲಿಂಡರ್ ಬೇಕಿದ್ದರೆ ಒಂದು ವಾರದೊಳಗೆ ಈ ಕೆಲಸ ಮಾಡಿ!
ಐವರು ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಖಾಸಗಿ ಕಂಪನಿ ಎಂಡಿ!
ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್ಗೆ ಗುಡಿ ಕಟ್ಟಿ ನಿತ್ಯ ಆರಾಧನೆ!
‘ನಿಮ್ಮ ಲೀಡರ್ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯ
ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಯಿತು ಎದೆ ಝಲ್ ಎನಿಸೋ ದೃಶ್ಯ
ವಿಮಾನ ನಿಲ್ದಾಣದ ರನ್ವೇನಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ಕೈ ಹಿಡಿದ ಹೆಂಡ್ತಿನ ಕಲ್ಲಿಂದ ಜಜ್ಜಿ ಕೊಂದ ಗಂಡ.. ಕಾರಣ ಅದೇ!
ತರೀಕೆರೆ: ಕೃಷಿ ಭೂಮಿಗೆ ನುಗ್ಗಿದ ಕಾಡಾನೆ, ರೈತರೇ ಓಡಿಸಿದ್ಹೇಗೆ ನೋಡಿ!
ಮಲ್ಲಿಗೆಯಂತೆ ಮೃದುವಾದ ಪರ್ಪಲ್ ಇಡ್ಲಿ, ರೆಸಿಪಿ ಇಲ್ಲಿದೆ
ಚಿನ್ನ ಪ್ರಿಯರಿಗೆ ಚಿನ್ನದಂಥಾ ಸುದ್ದಿ! ಒಂದೇ ದಿನ 5000 ರೂ. ಬೆಲೆ ಇಳಿಕೆ
ಈಗಲೂ ಟೀಕೆ ನಿಲ್ಲಿಸದಕ್ಕೆ ಇಶಾನಿಗೆ ಸಿಟ್ಟು
ಯಾಕೋ ರಸ್ತೆ ಅಲುಗಾಡ್ತಿದ್ದಂಗಿದೆಯಲ್ಲಾ, ಮಾಲೀಕನಂತೆ ಕುಡಿದು ತೂರಾಡಿದ ನಾಯಿ
