AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಲಾಡ್ಜ್​ನಲ್ಲಿ ಕೆಂಗೇರಿ ಯುವಕ ಆತ್ಮಹತ್ಯೆ!

ಉಡುಪಿ: ಜಿಲ್ಲೆಯ ಲಾಡ್ಜ್​ ಒಂದರಲ್ಲಿ ಬೆಂಗಳೂರು ಮೂಲದ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಉಡುಪಿಯ KSRTC ಬಸ್​ ನಿಲ್ದಾಣದ ಸಮೀಪ ಲಾಡ್ಜ್​ನಲ್ಲಿ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರಿನ ಕೆಂಗೇರಿಯ ನಿವಾಸಿ ವೀರಭದ್ರ(22) ಎಂದು ಗುರುತಿಸಲಾಗಿದೆ. ನನ್ನವರು ಯಾರೂ ಇಲ್ಲ ಎಂದು ಡೆತ್​ನೋಟ್ ಬರೆದಿಟ್ಟ ಯುವಕ ಆತ್ಮಹತ್ಯೆಗೆ ಶರಣಾದ ಯುವಕನಿದ್ದ ರೂಮ್​ನಲ್ಲಿ ಡೆತ್​ನೋಟ್​ ಒಂದು ಪತ್ತೆಯಾಗಿದ್ದು ನನ್ನವರು ಯಾರೂ ಇಲ್ಲ ಎಂದು ವೀರಭದ್ರ ಅದರಲ್ಲಿ ಉಲ್ಲೇಖಿಸಿದ್ದಾರೆ ಅಂತಾ ಹೇಳಲಾಗಿದೆ. ಜೊತೆಗೆ ನೇಣಿಗೆ ಶರಣಾಗುವ ಮುನ್ನ ತನ್ನ ಮೊಬೈಲ್ ಹಾಗೂ […]

ಉಡುಪಿ ಲಾಡ್ಜ್​ನಲ್ಲಿ ಕೆಂಗೇರಿ ಯುವಕ ಆತ್ಮಹತ್ಯೆ!
KUSHAL V
| Edited By: |

Updated on:Jun 17, 2020 | 2:48 PM

Share

ಉಡುಪಿ: ಜಿಲ್ಲೆಯ ಲಾಡ್ಜ್​ ಒಂದರಲ್ಲಿ ಬೆಂಗಳೂರು ಮೂಲದ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಉಡುಪಿಯ KSRTC ಬಸ್​ ನಿಲ್ದಾಣದ ಸಮೀಪ ಲಾಡ್ಜ್​ನಲ್ಲಿ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರಿನ ಕೆಂಗೇರಿಯ ನಿವಾಸಿ ವೀರಭದ್ರ(22) ಎಂದು ಗುರುತಿಸಲಾಗಿದೆ.

ನನ್ನವರು ಯಾರೂ ಇಲ್ಲ ಎಂದು ಡೆತ್​ನೋಟ್ ಬರೆದಿಟ್ಟ ಯುವಕ ಆತ್ಮಹತ್ಯೆಗೆ ಶರಣಾದ ಯುವಕನಿದ್ದ ರೂಮ್​ನಲ್ಲಿ ಡೆತ್​ನೋಟ್​ ಒಂದು ಪತ್ತೆಯಾಗಿದ್ದು ನನ್ನವರು ಯಾರೂ ಇಲ್ಲ ಎಂದು ವೀರಭದ್ರ ಅದರಲ್ಲಿ ಉಲ್ಲೇಖಿಸಿದ್ದಾರೆ ಅಂತಾ ಹೇಳಲಾಗಿದೆ. ಜೊತೆಗೆ ನೇಣಿಗೆ ಶರಣಾಗುವ ಮುನ್ನ ತನ್ನ ಮೊಬೈಲ್ ಹಾಗೂ ಇತರೆ ದಾಖಲೆಗಳ‌ನ್ನ ಸುಟ್ಟು ಹಾಕಿದ್ದಾನೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಶಿಫ್ಟ್ ಮಾಡಲಾಗಿದೆ.

Published On - 12:40 pm, Wed, 17 June 20