AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿನ ಪರದೆ ಮೇಲೆ ಅಂತಿಮ ಚಿತ್ತಾರ.. ಕಾಶೀಪುರ ಕಲಾ ಶಿಕ್ಷಕ ಕೊರೊನಾಗೆ ಬಲಿ

ದಾವಣಗೆರೆ: ಕೊರೊನಾ ಸೋಂಕಿನ ವಿರುದ್ಧದ ಸಮರದಲ್ಲಿ ಜಿಲ್ಲೆಯ ಕಾಶೀಪುರ ಗ್ರಾಮದ ಹೈಸ್ಕೂಲ್ ಶಿಕ್ಷಕರೊಬ್ಬರು ಕೊನೆಯುಸಿರೆಳೆದಿದ್ದಾರೆ. ಉಮೇಶ್ ಪೆದ್ದಿಪತಿ (58) ಸಾವನ್ನಪ್ಪಿದ ಶಿಕ್ಷಕ ಎಂದು ತಿಳಿದುಬಂದಿದೆ. ಉಮೇಶ್ ಕಳೆದ 18 ದಿನಗಳಿಂದ ಕೊವಿಡ್​ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಉಮೇಶ್ ಕಾಶೀಪುರದ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬದುಕಿನ ಪರದೆ ಮೇಲೆ ಅಂತಿಮ ಚಿತ್ತಾರ.. ಕಾಶೀಪುರ ಕಲಾ ಶಿಕ್ಷಕ ಕೊರೊನಾಗೆ ಬಲಿ
KUSHAL V
| Edited By: |

Updated on:Oct 09, 2020 | 2:48 PM

Share

ದಾವಣಗೆರೆ: ಕೊರೊನಾ ಸೋಂಕಿನ ವಿರುದ್ಧದ ಸಮರದಲ್ಲಿ ಜಿಲ್ಲೆಯ ಕಾಶೀಪುರ ಗ್ರಾಮದ ಹೈಸ್ಕೂಲ್ ಶಿಕ್ಷಕರೊಬ್ಬರು ಕೊನೆಯುಸಿರೆಳೆದಿದ್ದಾರೆ. ಉಮೇಶ್ ಪೆದ್ದಿಪತಿ (58) ಸಾವನ್ನಪ್ಪಿದ ಶಿಕ್ಷಕ ಎಂದು ತಿಳಿದುಬಂದಿದೆ.

ಉಮೇಶ್ ಕಳೆದ 18 ದಿನಗಳಿಂದ ಕೊವಿಡ್​ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಉಮೇಶ್ ಕಾಶೀಪುರದ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Published On - 2:47 pm, Fri, 9 October 20