AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

700 ಎಕರೆ ಪ್ರದೇಶದ ಹೆನ್ನಾಗರ ಕೆರೆ 15 ವರ್ಷ ನಂತರ ಕೋಡಿ.. ಹಾವಿನಂತೆ ಬಳಕುತ್ತಾ ಹರಿಯುತಿದೆ!

ಆನೇಕಲ್: ಆನೇಕಲ್ ತಾಲೂಕಿನ ಹೆನ್ನಾಗರ 15 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಸುಮಾರು 700 ಎಕರೆ ಪ್ರದೇಶದಲ್ಲಿರುವ ವಿಶಾಲ ಹೆನ್ನಾಗರ ಕೆರೆ ಇದಾಗಿದೆ. ಮಳೆಯಿಂದಾಗಿ ಕೆರೆಕೋಡಿ ಹರಿದಿದ್ದು ಗ್ರಾಮಸ್ಥರಲ್ಲಿ ಆತಂಕವುಂಟಾಗಿದೆ. ಹೊಳೆಯಂತೆ ಹರಿಯುತ್ತಿರುವ ಹಿರಿದಾದ ಹೆನ್ನಾಗರ ಕೆರೆ  ಜಿಗಣಿ ಕೈಗಾರಿಕಾ ಪ್ರದೇಶದ ಕಲುಷಿತ ನೀರು ತುಂಬಿರುವ ಹೆನ್ನಾಗರ ಕೆರೆಯಿಂದ ಕಲುಷಿತ ನೀರು ಸಹ ಹೊರಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದೂ ಸಹ ಮಳೆ ಹೆಚ್ಚಾದರೆ ಸ್ಥಳೀಯರಿಗೆ ಮತ್ತಷ್ಟು ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ.

700 ಎಕರೆ ಪ್ರದೇಶದ ಹೆನ್ನಾಗರ ಕೆರೆ 15 ವರ್ಷ ನಂತರ ಕೋಡಿ.. ಹಾವಿನಂತೆ ಬಳಕುತ್ತಾ ಹರಿಯುತಿದೆ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Oct 24, 2020 | 12:38 PM

Share

ಆನೇಕಲ್: ಆನೇಕಲ್ ತಾಲೂಕಿನ ಹೆನ್ನಾಗರ 15 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಸುಮಾರು 700 ಎಕರೆ ಪ್ರದೇಶದಲ್ಲಿರುವ ವಿಶಾಲ ಹೆನ್ನಾಗರ ಕೆರೆ ಇದಾಗಿದೆ. ಮಳೆಯಿಂದಾಗಿ ಕೆರೆಕೋಡಿ ಹರಿದಿದ್ದು ಗ್ರಾಮಸ್ಥರಲ್ಲಿ ಆತಂಕವುಂಟಾಗಿದೆ.

ಹೊಳೆಯಂತೆ ಹರಿಯುತ್ತಿರುವ ಹಿರಿದಾದ ಹೆನ್ನಾಗರ ಕೆರೆ  ಜಿಗಣಿ ಕೈಗಾರಿಕಾ ಪ್ರದೇಶದ ಕಲುಷಿತ ನೀರು ತುಂಬಿರುವ ಹೆನ್ನಾಗರ ಕೆರೆಯಿಂದ ಕಲುಷಿತ ನೀರು ಸಹ ಹೊರಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದೂ ಸಹ ಮಳೆ ಹೆಚ್ಚಾದರೆ ಸ್ಥಳೀಯರಿಗೆ ಮತ್ತಷ್ಟು ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು