AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೇಡನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್
ಸೆಡಾನ್ ಕಾರ್
Follow us
guruganesh bhat
|

Updated on: Dec 18, 2020 | 3:26 PM

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೆಡಾನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ 504 ಕಿ.ಮೀ. ಕ್ರಮಿಸಬಹುದಾದ ಈ ಎಲೆಕ್ಟ್ರಿಕ್ ಕಾರನ್ನು ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯೊಂದು ತಯಾರಿಸಿದೆ. ಒಂದು ತಾಸಿಗೆ 196 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ಈ ಕಾರು 96 ಕಿಲೋ ವ್ಯಾಟ್ಸ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್, 200 ಬ್ರೇಕ್ ಹಾರ್ಸ್​ ಪವರ್ ಅನ್ನು (ಬಿಎಚ್​ಪಿ) ಹೊಂದಿದೆ.

ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 508 ಕಿ.ಮೀ ತನಕವೂ ಕಾರಿನಲ್ಲಿ ಕ್ರಮಿಸಬಹುದಾಗಿದೆ. ‘ನಮ್ಮ ಬ್ಯಾಟರಿ ಪ್ಯಾಕ್ ಟೆಸ್ಟಿಂಗ್ ಸಮಯದಲ್ಲಿ 600 ಕಿ.ಮೀ ತನಕವೂ ಓಡಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕ ಸಾಮರ್ಥ್ಯವುಳ್ಳ ಬ್ಯಾಟರಿ ರೂಪಿಸುವಲ್ಲಿ ಬಹಳ ಶ್ರಮಿಸಿದ್ದೇವೆ. ಈ ಬ್ಯಾಟರಿ ಪ್ಯಾಕ್ 5,000 ಸೆಲ್​ಗಳನ್ನು ಹೊಂದಿದ್ದು ವರ್ಲ್ಡ್ ಲೀಡಿಂಗ್ ಸೇಫ್ಟಿ ಸ್ಟ್ಯಾಂಡರ್ಡ್ ಹೊಂದಿದೆ’ ಎನ್ನುತ್ತಾರೆ ಪ್ರವೈಗ್ ಡೈನಮಿಕ್ಸ್​ನ ಸಹಸಂಸ್ಥಾಪಕರಾದ ಸಿದ್ಧಾರ್ಥ ಬಗ್ರಿ.

ಈ ಕಾರಿನ ತಯಾರಿಕೆಗೆ ತುಸು ಹೆಚ್ಚೇ ಖರ್ಚಾಗುತ್ತದೆ ನಿಜ. ಆದರೆ ತಯಾರಿಸುವ ಪ್ರಕ್ರಿಯೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಕಾರಿನಲ್ಲೇ ನೀವು ಆಫೀಸ್ ಕೆಲಸವನ್ನು ಮಾಡಬಹುದು. 15 ಇಂಚಿನ ಲ್ಯಾಪ್​ಟಾಪ್​ಗೆ ಅನುಕೂಲವಾಗುವಂಥ ಡೆಸ್ಕ್, ಪವರ್ ಪಾಯಿಂಟ್, ಎರಡು ಯುಎಸ್​ಬಿ ಪೋರ್ಟ್​ ಹೊಂದಿದ್ದು ಆಫೀಸು ತಲುಪುವ ತನಕವೂ ನಿರಾಯಾಸವಾಗಿ ಕೆಲಸ ಮಾಡಬಹುದಾಗಿದೆ.

ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು