AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೇಡನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್
ಸೆಡಾನ್ ಕಾರ್
guruganesh bhat
|

Updated on: Dec 18, 2020 | 3:26 PM

Share

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೆಡಾನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ 504 ಕಿ.ಮೀ. ಕ್ರಮಿಸಬಹುದಾದ ಈ ಎಲೆಕ್ಟ್ರಿಕ್ ಕಾರನ್ನು ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯೊಂದು ತಯಾರಿಸಿದೆ. ಒಂದು ತಾಸಿಗೆ 196 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ಈ ಕಾರು 96 ಕಿಲೋ ವ್ಯಾಟ್ಸ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್, 200 ಬ್ರೇಕ್ ಹಾರ್ಸ್​ ಪವರ್ ಅನ್ನು (ಬಿಎಚ್​ಪಿ) ಹೊಂದಿದೆ.

ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 508 ಕಿ.ಮೀ ತನಕವೂ ಕಾರಿನಲ್ಲಿ ಕ್ರಮಿಸಬಹುದಾಗಿದೆ. ‘ನಮ್ಮ ಬ್ಯಾಟರಿ ಪ್ಯಾಕ್ ಟೆಸ್ಟಿಂಗ್ ಸಮಯದಲ್ಲಿ 600 ಕಿ.ಮೀ ತನಕವೂ ಓಡಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕ ಸಾಮರ್ಥ್ಯವುಳ್ಳ ಬ್ಯಾಟರಿ ರೂಪಿಸುವಲ್ಲಿ ಬಹಳ ಶ್ರಮಿಸಿದ್ದೇವೆ. ಈ ಬ್ಯಾಟರಿ ಪ್ಯಾಕ್ 5,000 ಸೆಲ್​ಗಳನ್ನು ಹೊಂದಿದ್ದು ವರ್ಲ್ಡ್ ಲೀಡಿಂಗ್ ಸೇಫ್ಟಿ ಸ್ಟ್ಯಾಂಡರ್ಡ್ ಹೊಂದಿದೆ’ ಎನ್ನುತ್ತಾರೆ ಪ್ರವೈಗ್ ಡೈನಮಿಕ್ಸ್​ನ ಸಹಸಂಸ್ಥಾಪಕರಾದ ಸಿದ್ಧಾರ್ಥ ಬಗ್ರಿ.

ಈ ಕಾರಿನ ತಯಾರಿಕೆಗೆ ತುಸು ಹೆಚ್ಚೇ ಖರ್ಚಾಗುತ್ತದೆ ನಿಜ. ಆದರೆ ತಯಾರಿಸುವ ಪ್ರಕ್ರಿಯೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಕಾರಿನಲ್ಲೇ ನೀವು ಆಫೀಸ್ ಕೆಲಸವನ್ನು ಮಾಡಬಹುದು. 15 ಇಂಚಿನ ಲ್ಯಾಪ್​ಟಾಪ್​ಗೆ ಅನುಕೂಲವಾಗುವಂಥ ಡೆಸ್ಕ್, ಪವರ್ ಪಾಯಿಂಟ್, ಎರಡು ಯುಎಸ್​ಬಿ ಪೋರ್ಟ್​ ಹೊಂದಿದ್ದು ಆಫೀಸು ತಲುಪುವ ತನಕವೂ ನಿರಾಯಾಸವಾಗಿ ಕೆಲಸ ಮಾಡಬಹುದಾಗಿದೆ.

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!