AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೇಡನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್
ಸೆಡಾನ್ ಕಾರ್
guruganesh bhat
|

Updated on: Dec 18, 2020 | 3:26 PM

Share

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೆಡಾನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ 504 ಕಿ.ಮೀ. ಕ್ರಮಿಸಬಹುದಾದ ಈ ಎಲೆಕ್ಟ್ರಿಕ್ ಕಾರನ್ನು ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯೊಂದು ತಯಾರಿಸಿದೆ. ಒಂದು ತಾಸಿಗೆ 196 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ಈ ಕಾರು 96 ಕಿಲೋ ವ್ಯಾಟ್ಸ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್, 200 ಬ್ರೇಕ್ ಹಾರ್ಸ್​ ಪವರ್ ಅನ್ನು (ಬಿಎಚ್​ಪಿ) ಹೊಂದಿದೆ.

ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 508 ಕಿ.ಮೀ ತನಕವೂ ಕಾರಿನಲ್ಲಿ ಕ್ರಮಿಸಬಹುದಾಗಿದೆ. ‘ನಮ್ಮ ಬ್ಯಾಟರಿ ಪ್ಯಾಕ್ ಟೆಸ್ಟಿಂಗ್ ಸಮಯದಲ್ಲಿ 600 ಕಿ.ಮೀ ತನಕವೂ ಓಡಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕ ಸಾಮರ್ಥ್ಯವುಳ್ಳ ಬ್ಯಾಟರಿ ರೂಪಿಸುವಲ್ಲಿ ಬಹಳ ಶ್ರಮಿಸಿದ್ದೇವೆ. ಈ ಬ್ಯಾಟರಿ ಪ್ಯಾಕ್ 5,000 ಸೆಲ್​ಗಳನ್ನು ಹೊಂದಿದ್ದು ವರ್ಲ್ಡ್ ಲೀಡಿಂಗ್ ಸೇಫ್ಟಿ ಸ್ಟ್ಯಾಂಡರ್ಡ್ ಹೊಂದಿದೆ’ ಎನ್ನುತ್ತಾರೆ ಪ್ರವೈಗ್ ಡೈನಮಿಕ್ಸ್​ನ ಸಹಸಂಸ್ಥಾಪಕರಾದ ಸಿದ್ಧಾರ್ಥ ಬಗ್ರಿ.

ಈ ಕಾರಿನ ತಯಾರಿಕೆಗೆ ತುಸು ಹೆಚ್ಚೇ ಖರ್ಚಾಗುತ್ತದೆ ನಿಜ. ಆದರೆ ತಯಾರಿಸುವ ಪ್ರಕ್ರಿಯೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಕಾರಿನಲ್ಲೇ ನೀವು ಆಫೀಸ್ ಕೆಲಸವನ್ನು ಮಾಡಬಹುದು. 15 ಇಂಚಿನ ಲ್ಯಾಪ್​ಟಾಪ್​ಗೆ ಅನುಕೂಲವಾಗುವಂಥ ಡೆಸ್ಕ್, ಪವರ್ ಪಾಯಿಂಟ್, ಎರಡು ಯುಎಸ್​ಬಿ ಪೋರ್ಟ್​ ಹೊಂದಿದ್ದು ಆಫೀಸು ತಲುಪುವ ತನಕವೂ ನಿರಾಯಾಸವಾಗಿ ಕೆಲಸ ಮಾಡಬಹುದಾಗಿದೆ.

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?