
ಬೆಂಗಳೂರು: ಕಾರಿಗೆ ಗ್ಯಾಸ್ ತುಂಬುವಾಗ ಅಗ್ನಿ ಅವಘಡ ಸಂಭವಿಸಿ ಕಾರು ಭಸ್ಮವಾಗಿರುವ ಘಟನೆ ರಾಜಾಜಿನಗರದ ಮಂಜುನಾಥನಗರದಲ್ಲಿ ನಡೆದಿದೆ.
ಓಮ್ನಿ ಕಾರ್ಗೆ ಎಲ್ಪಿಜಿ ಸಿಲಿಂಡರ್ನಿಂದಲೇ ಗ್ಯಾಸ್ ತುಂಬಲು ಹೋಗಿ ಇಂತಹ ಅನಾಹುತಕ್ಕೆ ಕಾರಣವಾಗಿದೆ. ಮಹಿಳೆಯ ಯಡವಟ್ಟಿಗೆ ಕಾರ್ ಸುಟ್ಟು ಭಸ್ಮವಾಗಿದೆ.ಮಹಿಳೆಯೊಬ್ಬರು ಕಾರಿಗೆ ಗ್ಯಾಸ್ ತುಂಬಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಗೆ ಬೆಂಕಿ ಅಂಟಿಕೊಂಡಿದೆ.