
ಬೆಂಗಳೂರು: ಕೊರೊನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಸ್ತೆ ಬದಿ ವ್ಯಾಪಾರಿಗಳ ಬದುಕಿಗೂ ಕೊಳ್ಳಿ ಇಡುತ್ತಿದೆ.
ಜೊತೆಗೆ ಸಿಗ್ನಲ್ಗಳಲ್ಲಿ ವಾಹನ ಸವಾರರಿಂದ ಸಹಾಯ ಬೇಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಸಹ ಇದರಿಂದ ಹೊರತ್ತಾಗಿಲ್ಲ. ಸೋಂಕಿನ ಭಯದಿಂದ ವಾಹನ ಸವಾರರು ಇವರಿಗೆ ಹಣ ನೀಡಲು, ಕಾರ್ ಗ್ಲಾಸ್ ಇಳಿಸಲು ಹಿಂದೇಟು ಹಾಕುತ್ತಿದ್ದಾರೆ.
Published On - 12:13 pm, Sat, 8 August 20