AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನ ವಿಗ್ರಹಕ್ಕಿಂತ ಡಾ. ಅಂಬೇಡ್ಕರ್​ ವಿಗ್ರಹಗಳೇ ಜಾಸ್ತಿ ಇವೆ: DK ಶಿವಕುಮಾರ್​

ಧಾರವಾಡ: ಜೀವನದಲ್ಲಿ ಹೋರಾಟ, ಸಂಘರ್ಷ ಇವೆಲ್ಲಾ ಬೇಕು. ರಾಮನ ಬಗ್ಗೆ ನಮಗೆ ಗೌರವಿದೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ ಎಂದು ಹುಬ್ಬಳ್ಳಿಯ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ KPCC ಅಧ್ಯಕ್ಷ DK ಶಿವಕುಮಾರ್​ ಹೇಳದ್ದಾರೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ. ಹಿಂದೂ ಧರ್ಮ ನಮ್ಮೆಲ್ಲಾ ಭಾರತೀಯರ ಆಸ್ತಿ. ಅವರವರ ಧರ್ಮ ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ನೊಂದವರ ಮತ್ತು ತುಳಿತಕ್ಕೆ ಒಳಗಾದವರಿಗಾಗಿ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ರಚಿಸಿದರು. ನಮ್ಮ ದೇಶದಲ್ಲಿ ರಾಮನ ವಿಗ್ರಹಕ್ಕಿಂತ […]

ರಾಮನ ವಿಗ್ರಹಕ್ಕಿಂತ ಡಾ. ಅಂಬೇಡ್ಕರ್​ ವಿಗ್ರಹಗಳೇ ಜಾಸ್ತಿ ಇವೆ: DK ಶಿವಕುಮಾರ್​
ಡಿ.ಕೆ.ಶಿವಕುಮಾರ್​
KUSHAL V
| Updated By: ಸಾಧು ಶ್ರೀನಾಥ್​|

Updated on: Oct 03, 2020 | 5:28 PM

Share

ಧಾರವಾಡ: ಜೀವನದಲ್ಲಿ ಹೋರಾಟ, ಸಂಘರ್ಷ ಇವೆಲ್ಲಾ ಬೇಕು. ರಾಮನ ಬಗ್ಗೆ ನಮಗೆ ಗೌರವಿದೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ ಎಂದು ಹುಬ್ಬಳ್ಳಿಯ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ KPCC ಅಧ್ಯಕ್ಷ DK ಶಿವಕುಮಾರ್​ ಹೇಳದ್ದಾರೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ. ಹಿಂದೂ ಧರ್ಮ ನಮ್ಮೆಲ್ಲಾ ಭಾರತೀಯರ ಆಸ್ತಿ. ಅವರವರ ಧರ್ಮ ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ನೊಂದವರ ಮತ್ತು ತುಳಿತಕ್ಕೆ ಒಳಗಾದವರಿಗಾಗಿ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ರಚಿಸಿದರು. ನಮ್ಮ ದೇಶದಲ್ಲಿ ರಾಮನ ವಿಗ್ರಹಕ್ಕಿಂತ ಡಾ. BR ಅಂಬೇಡ್ಕರ್ ಅವರ ವಿಗ್ರಹಗಳೇ ಜಾಸ್ತಿ ಇದೆ ಎಂದು DK ಶಿವಕುಮಾರ್​ ಹೇಳದ್ದಾರೆ.

ಜೊತೆಗೆ, ಹಸ್ತ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಇಂಥ ಧ್ವಜ ಹಾಕಿಕೊಳ್ಳುವುದೇ ಒಂದು ಹೆಮ್ಮೆ. ಹಾಗೆಯೇ, ಕಾಂಗ್ರೆಸ್ ಪಕ್ಷದ ಧ್ವಜದಲ್ಲಿ ಚಕ್ರ ಹಾಕಿದರೆ ಅದು ರಾಷ್ಟ್ರಧ್ವಜವಾಗುತ್ತದೆ. ಹಾಗಾಗಿ, ನೀವು ಮಾತ್ರ ದೇಶದ ಧ್ವಜ ಹಾಕಿಕೊಳ್ಳಲು ಸಾಧ್ಯ. BJP ಯವರು ಈ ಧ್ವಜ ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಶಿವಕುಮಾರ್​ ಹೇಳಿದ್ದಾರೆ.

ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು