AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swimming Pool ಆಯ್ತು ಜಮೀನು; ಬೆಳೆ ಮಧ್ಯೆಯೇ ಈಜಾಡಿದ ರೈತ

ರಾಯಚೂರು: ಜಿಲ್ಲೆಯಲ್ಲಿ 1 ವಾರದಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಬೂರ್ದಿಪಾಡ ಗ್ರಾಮದಲ್ಲಿ ಜಮೀನಿನಲ್ಲಿ ನೀರು ನಿಂತಿದೆ. ಹೆಸರು, ಹತ್ತಿ, ಮೆಣಸಿನಕಾಯಿ ಬೆಳೆಗಳು ಜಲಾವೃತಗೊಂಡಿವೆ. ಸ್ವಿಮ್ಮಿಂಗ್ ಪೂಲ್​ ಆಯ್ತು ಜಮೀನು ಹೀಗೆ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದ ತೋಟಗಳಲ್ಲಿ ನೀರು ನಿಂತು ರೈತರು ಕಂಗಾಲಾಗಿದ್ದಾರೆ. ಸುತ್ತಮುತ್ತಲ ಹಳ್ಳ‌ಕೊಳ್ಳದಿಂದ ಬಂದ ನೀರು ಜಮೀನಿನಲ್ಲೆ ನಿಂತಿದೆ. ಈ ಮಧ್ಯೆ ಅದೇ ನೀರಿನಲ್ಲಿ ರೈತರು ಈಜಾಡುತ್ತಿದ್ದಾರೆ. ಬೆಳೆ ಮಧ್ಯೆಯೇ ಈಜಾಡಿದ ರೈತ ಇನ್ನು, ರಾಯಚೂರ ತಾಲೂಕಿನ ಬೂರ್ದಿಪಾಡ ರೈತನ ಜಮೀನಿನಲ್ಲಂತೂ […]

Swimming Pool ಆಯ್ತು ಜಮೀನು; ಬೆಳೆ ಮಧ್ಯೆಯೇ ಈಜಾಡಿದ ರೈತ
ಸಾಧು ಶ್ರೀನಾಥ್​
|

Updated on: Sep 29, 2020 | 9:25 AM

Share

ರಾಯಚೂರು: ಜಿಲ್ಲೆಯಲ್ಲಿ 1 ವಾರದಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಬೂರ್ದಿಪಾಡ ಗ್ರಾಮದಲ್ಲಿ ಜಮೀನಿನಲ್ಲಿ ನೀರು ನಿಂತಿದೆ. ಹೆಸರು, ಹತ್ತಿ, ಮೆಣಸಿನಕಾಯಿ ಬೆಳೆಗಳು ಜಲಾವೃತಗೊಂಡಿವೆ.

ಸ್ವಿಮ್ಮಿಂಗ್ ಪೂಲ್​ ಆಯ್ತು ಜಮೀನು ಹೀಗೆ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದ ತೋಟಗಳಲ್ಲಿ ನೀರು ನಿಂತು ರೈತರು ಕಂಗಾಲಾಗಿದ್ದಾರೆ. ಸುತ್ತಮುತ್ತಲ ಹಳ್ಳ‌ಕೊಳ್ಳದಿಂದ ಬಂದ ನೀರು ಜಮೀನಿನಲ್ಲೆ ನಿಂತಿದೆ. ಈ ಮಧ್ಯೆ ಅದೇ ನೀರಿನಲ್ಲಿ ರೈತರು ಈಜಾಡುತ್ತಿದ್ದಾರೆ.

ಬೆಳೆ ಮಧ್ಯೆಯೇ ಈಜಾಡಿದ ರೈತ ಇನ್ನು, ರಾಯಚೂರ ತಾಲೂಕಿನ ಬೂರ್ದಿಪಾಡ ರೈತನ ಜಮೀನಿನಲ್ಲಂತೂ ಎದೆಯತ್ತರದಷ್ಟು ನೀರು ನಿಂತಿದೆ. ಹೆಸರು, ಹತ್ತಿ ಮೆಣಸಿನಕಾಯಿ ಬೆಳೆದಿದ್ದ ರೈತ ಮಲ್ಲಯ್ಯ ಬೆಳೆ ಕಳಕೊಂಡು ಪಡಿಪಾಟಲು ಅನುಭವಿಸುತ್ತಿದ್ದಾನೆ. ಜಮೀನಿಗೆ ನುಗ್ಗಿದ ನೀರು ತೆರವುಗೊಳಿಸಲು ಆಗದೆ, ಬೆಳೆ ಕಳಕೊಂಡು ಕಂಗಾಲಾದ ರೈತ ಮಲ್ಲಯ್ಯ ಆ ನೀರಿನಲ್ಲೇ ಈಜು ಹೊಡೆಯುವ ಮೂಲಕ ತೋಟದಲ್ಲಿ ನೀರು ಹೇಗೆ ನಿಂತಿದೆ ಎಂಬುದನ್ನು ಸಾಕ್ಷ್ಯ ರೂಪದಲ್ಲಿ ತೋರಿಸಿದ್ದಾನೆ.

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ