Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 154 ವಾರ್ಡ್​​ಗಳು ಗ್ರೀನ್ ಝೋನ್​​ನಲ್ಲಿವೆ! ಮುಂದೇನು?

ಬೆಂಗಳೂರು: ಕೊರೊನಾ ಆಕ್ರಮಣ ಕಾಲದಲ್ಲಿ ಬೆಂಗಳೂರಿಗರಿಗೆ ದೊಡ್ಡ ಸಮಾಧಾನಕರ ಸಂಗತಿಯೊಂದಿದೆ. ರಾಜಧಾನಿ ಬೆಂಗಳೂರು ಬಹುತೇಕ Green Zone ನಲ್ಲಿದೆ. ಆದ್ರೆ ಕೆಲವೇ Red Zone ಗಳಿಂದಾಗಿ ಇಡೀ ಬೆಂಗಳೂರಿನ ಮೇಲೆ ಅತಂಕದ ಛಾಯೆ ಕಾಣಿಸಿಕೊಂಡಿದೆ. ಬೆಂಗಳೂರಿನ 198 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಝೋನ್ ನಲ್ಲಿವೆ. ಈ ಗ್ರೀನ್ ಝೋನ್ ಗಳಲ್ಲಿ ಯಾವುದೇ ‌ಕೊರೊನಾ‌ ಸೋಂಕಿತರು‌ ಪತ್ತೆಯಾಗಿಲ್ಲ. ಇನ್ನುಳಿದ25 ವಾರ್ಡ್ ಗಳು ಕಂಟೇನ್ಮೆಂಟ್ ಝೋನ್ ಗಳಾಗಿವೆ. ಇವುಗಳದೇ ಕಾಟ/ ಕಂಟಕವಾಗಿರುವುದು. ಈ ಅಂಕಿ […]

ಬೆಂಗಳೂರಿನಲ್ಲಿ 154 ವಾರ್ಡ್​​ಗಳು ಗ್ರೀನ್ ಝೋನ್​​ನಲ್ಲಿವೆ! ಮುಂದೇನು?
ಬಿಬಿಎಂಪಿ ಮುಖ್ಯ ಕಚೇರಿ
Follow us
ಸಾಧು ಶ್ರೀನಾಥ್​
|

Updated on: May 02, 2020 | 5:05 PM

ಬೆಂಗಳೂರು: ಕೊರೊನಾ ಆಕ್ರಮಣ ಕಾಲದಲ್ಲಿ ಬೆಂಗಳೂರಿಗರಿಗೆ ದೊಡ್ಡ ಸಮಾಧಾನಕರ ಸಂಗತಿಯೊಂದಿದೆ. ರಾಜಧಾನಿ ಬೆಂಗಳೂರು ಬಹುತೇಕ Green Zone ನಲ್ಲಿದೆ. ಆದ್ರೆ ಕೆಲವೇ Red Zone ಗಳಿಂದಾಗಿ ಇಡೀ ಬೆಂಗಳೂರಿನ ಮೇಲೆ ಅತಂಕದ ಛಾಯೆ ಕಾಣಿಸಿಕೊಂಡಿದೆ.

ಬೆಂಗಳೂರಿನ 198 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಝೋನ್ ನಲ್ಲಿವೆ. ಈ ಗ್ರೀನ್ ಝೋನ್ ಗಳಲ್ಲಿ ಯಾವುದೇ ‌ಕೊರೊನಾ‌ ಸೋಂಕಿತರು‌ ಪತ್ತೆಯಾಗಿಲ್ಲ. ಇನ್ನುಳಿದ25 ವಾರ್ಡ್ ಗಳು ಕಂಟೇನ್ಮೆಂಟ್ ಝೋನ್ ಗಳಾಗಿವೆ. ಇವುಗಳದೇ ಕಾಟ/ ಕಂಟಕವಾಗಿರುವುದು.

ಈ ಅಂಕಿ ಅಂಶಗಳನ್ನು ಗಂಭೀರವಾಗಿ ತಾಳೆಹಾಕಿ ನೋಡಿರುವ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್ ಕೂಡಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಬೆಂಗಳೂರಿನ ಗ್ರೀನ್ ಜೋನ್ ವಾರ್ಡ್​ಗಳಿಗೆ ಲಾಕ್​ಡೌನ್​ ಮಾರ್ಗಸೂಚಿಗಳಲ್ಲಿ ಸಡಿಲಿಕೆ ನೀಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ.

ಆದ್ರೆ ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವುದೇ ಲಾಕ್​ಡೌನ್​ ನಿಯಮಗಳು ಸಡಿಲಿಕೆ ಇರೋಲ್ಲ. ಗ್ರೀನ್ ಜೋನ್ ವಾರ್ಡ್ ಗಳಲ್ಲಿ ಮಾತ್ರ ಸಡಿಲಿಕೆ ನೀಡುವಂತೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆಯೂ ಅವರು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ