AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 154 ವಾರ್ಡ್​​ಗಳು ಗ್ರೀನ್ ಝೋನ್​​ನಲ್ಲಿವೆ! ಮುಂದೇನು?

ಬೆಂಗಳೂರು: ಕೊರೊನಾ ಆಕ್ರಮಣ ಕಾಲದಲ್ಲಿ ಬೆಂಗಳೂರಿಗರಿಗೆ ದೊಡ್ಡ ಸಮಾಧಾನಕರ ಸಂಗತಿಯೊಂದಿದೆ. ರಾಜಧಾನಿ ಬೆಂಗಳೂರು ಬಹುತೇಕ Green Zone ನಲ್ಲಿದೆ. ಆದ್ರೆ ಕೆಲವೇ Red Zone ಗಳಿಂದಾಗಿ ಇಡೀ ಬೆಂಗಳೂರಿನ ಮೇಲೆ ಅತಂಕದ ಛಾಯೆ ಕಾಣಿಸಿಕೊಂಡಿದೆ. ಬೆಂಗಳೂರಿನ 198 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಝೋನ್ ನಲ್ಲಿವೆ. ಈ ಗ್ರೀನ್ ಝೋನ್ ಗಳಲ್ಲಿ ಯಾವುದೇ ‌ಕೊರೊನಾ‌ ಸೋಂಕಿತರು‌ ಪತ್ತೆಯಾಗಿಲ್ಲ. ಇನ್ನುಳಿದ25 ವಾರ್ಡ್ ಗಳು ಕಂಟೇನ್ಮೆಂಟ್ ಝೋನ್ ಗಳಾಗಿವೆ. ಇವುಗಳದೇ ಕಾಟ/ ಕಂಟಕವಾಗಿರುವುದು. ಈ ಅಂಕಿ […]

ಬೆಂಗಳೂರಿನಲ್ಲಿ 154 ವಾರ್ಡ್​​ಗಳು ಗ್ರೀನ್ ಝೋನ್​​ನಲ್ಲಿವೆ! ಮುಂದೇನು?
ಬಿಬಿಎಂಪಿ ಮುಖ್ಯ ಕಚೇರಿ
ಸಾಧು ಶ್ರೀನಾಥ್​
|

Updated on: May 02, 2020 | 5:05 PM

Share

ಬೆಂಗಳೂರು: ಕೊರೊನಾ ಆಕ್ರಮಣ ಕಾಲದಲ್ಲಿ ಬೆಂಗಳೂರಿಗರಿಗೆ ದೊಡ್ಡ ಸಮಾಧಾನಕರ ಸಂಗತಿಯೊಂದಿದೆ. ರಾಜಧಾನಿ ಬೆಂಗಳೂರು ಬಹುತೇಕ Green Zone ನಲ್ಲಿದೆ. ಆದ್ರೆ ಕೆಲವೇ Red Zone ಗಳಿಂದಾಗಿ ಇಡೀ ಬೆಂಗಳೂರಿನ ಮೇಲೆ ಅತಂಕದ ಛಾಯೆ ಕಾಣಿಸಿಕೊಂಡಿದೆ.

ಬೆಂಗಳೂರಿನ 198 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಝೋನ್ ನಲ್ಲಿವೆ. ಈ ಗ್ರೀನ್ ಝೋನ್ ಗಳಲ್ಲಿ ಯಾವುದೇ ‌ಕೊರೊನಾ‌ ಸೋಂಕಿತರು‌ ಪತ್ತೆಯಾಗಿಲ್ಲ. ಇನ್ನುಳಿದ25 ವಾರ್ಡ್ ಗಳು ಕಂಟೇನ್ಮೆಂಟ್ ಝೋನ್ ಗಳಾಗಿವೆ. ಇವುಗಳದೇ ಕಾಟ/ ಕಂಟಕವಾಗಿರುವುದು.

ಈ ಅಂಕಿ ಅಂಶಗಳನ್ನು ಗಂಭೀರವಾಗಿ ತಾಳೆಹಾಕಿ ನೋಡಿರುವ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್ ಕೂಡಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಬೆಂಗಳೂರಿನ ಗ್ರೀನ್ ಜೋನ್ ವಾರ್ಡ್​ಗಳಿಗೆ ಲಾಕ್​ಡೌನ್​ ಮಾರ್ಗಸೂಚಿಗಳಲ್ಲಿ ಸಡಿಲಿಕೆ ನೀಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ.

ಆದ್ರೆ ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವುದೇ ಲಾಕ್​ಡೌನ್​ ನಿಯಮಗಳು ಸಡಿಲಿಕೆ ಇರೋಲ್ಲ. ಗ್ರೀನ್ ಜೋನ್ ವಾರ್ಡ್ ಗಳಲ್ಲಿ ಮಾತ್ರ ಸಡಿಲಿಕೆ ನೀಡುವಂತೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆಯೂ ಅವರು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು