AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯನಗರ ಆಸ್ಪತ್ರೆ ಆವರಣದಲ್ಲಿ ಇದೆಂತ ಫಜೀತಿ! ಎಲ್ಲೆಲ್ಲೂ ಮಾಸ್ಕ್, ಗ್ಲೌಸ್​ಗಳೇ..

ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್​ಗಳು ತುಂಬಿ ತುಳುಕುತ್ತಿವೆ. ಆಸ್ಪತ್ರೆ ಗೇಟ್​ನಿಂದ ಮುಖ್ಯ ದ್ವಾರದ ತನಕ ಗ್ಲೌಸ್​ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್​ಗಳ ಬಳಿ ಮಾಸ್ಕ್, ಗ್ಲೌಸ್​ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್​ಗಳು ನೇತಾಡುತ್ತಿವೆ. ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ […]

ಜಯನಗರ ಆಸ್ಪತ್ರೆ ಆವರಣದಲ್ಲಿ ಇದೆಂತ ಫಜೀತಿ! ಎಲ್ಲೆಲ್ಲೂ ಮಾಸ್ಕ್, ಗ್ಲೌಸ್​ಗಳೇ..
ಆಯೇಷಾ ಬಾನು
| Edited By: |

Updated on: Jul 07, 2020 | 12:50 PM

Share

ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್​ಗಳು ತುಂಬಿ ತುಳುಕುತ್ತಿವೆ.

ಆಸ್ಪತ್ರೆ ಗೇಟ್​ನಿಂದ ಮುಖ್ಯ ದ್ವಾರದ ತನಕ ಗ್ಲೌಸ್​ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್​ಗಳ ಬಳಿ ಮಾಸ್ಕ್, ಗ್ಲೌಸ್​ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್​ಗಳು ನೇತಾಡುತ್ತಿವೆ.

ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ ಬದಿಯ ಫುಟ್ ಪಾತ್ ಅಂತೂ ಕಸದ ರಾಶಿಯಿಂದ ತುಂಬಿ ಹೋಗಿದೆ. ಈ ರೀತಿಯ ಚಿತ್ರಣ ಜಯನಗರದ ಜನರಲ್ ಆಸ್ಪತ್ರೆಯ ಎದುರು ಕಂಡು ಬಂದಿದೆ. ಆಸ್ಪತ್ರೆಯಲ್ಲೇ ಈ ರೀತಿಯ ವ್ಯವಸ್ಥೆ ಇದ್ದರೆ ಮುಂದೆ ಏನು ಗತಿ? ಎಂಬ ಆತಂಕದಲ್ಲಿ ಅಲ್ಲಿನ ಜನರಿದ್ದಾರೆ. ಈ ರೀತಿ ಬಳಸಿದ ಮಾಸ್ಕ್, ಗ್ಲೌಸ್​ಗಳಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ