AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯನಗರ ಆಸ್ಪತ್ರೆ ಆವರಣದಲ್ಲಿ ಇದೆಂತ ಫಜೀತಿ! ಎಲ್ಲೆಲ್ಲೂ ಮಾಸ್ಕ್, ಗ್ಲೌಸ್​ಗಳೇ..

ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್​ಗಳು ತುಂಬಿ ತುಳುಕುತ್ತಿವೆ. ಆಸ್ಪತ್ರೆ ಗೇಟ್​ನಿಂದ ಮುಖ್ಯ ದ್ವಾರದ ತನಕ ಗ್ಲೌಸ್​ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್​ಗಳ ಬಳಿ ಮಾಸ್ಕ್, ಗ್ಲೌಸ್​ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್​ಗಳು ನೇತಾಡುತ್ತಿವೆ. ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ […]

ಜಯನಗರ ಆಸ್ಪತ್ರೆ ಆವರಣದಲ್ಲಿ ಇದೆಂತ ಫಜೀತಿ! ಎಲ್ಲೆಲ್ಲೂ ಮಾಸ್ಕ್, ಗ್ಲೌಸ್​ಗಳೇ..
ಆಯೇಷಾ ಬಾನು
| Edited By: |

Updated on: Jul 07, 2020 | 12:50 PM

Share

ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್​ಗಳು ತುಂಬಿ ತುಳುಕುತ್ತಿವೆ.

ಆಸ್ಪತ್ರೆ ಗೇಟ್​ನಿಂದ ಮುಖ್ಯ ದ್ವಾರದ ತನಕ ಗ್ಲೌಸ್​ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್​ಗಳ ಬಳಿ ಮಾಸ್ಕ್, ಗ್ಲೌಸ್​ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್​ಗಳು ನೇತಾಡುತ್ತಿವೆ.

ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ ಬದಿಯ ಫುಟ್ ಪಾತ್ ಅಂತೂ ಕಸದ ರಾಶಿಯಿಂದ ತುಂಬಿ ಹೋಗಿದೆ. ಈ ರೀತಿಯ ಚಿತ್ರಣ ಜಯನಗರದ ಜನರಲ್ ಆಸ್ಪತ್ರೆಯ ಎದುರು ಕಂಡು ಬಂದಿದೆ. ಆಸ್ಪತ್ರೆಯಲ್ಲೇ ಈ ರೀತಿಯ ವ್ಯವಸ್ಥೆ ಇದ್ದರೆ ಮುಂದೆ ಏನು ಗತಿ? ಎಂಬ ಆತಂಕದಲ್ಲಿ ಅಲ್ಲಿನ ಜನರಿದ್ದಾರೆ. ಈ ರೀತಿ ಬಳಸಿದ ಮಾಸ್ಕ್, ಗ್ಲೌಸ್​ಗಳಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್