AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲದಲ್ಲಿ ಕಾಡುಪಾಪ ಕಂಡು ಪುಳಕಿತಗೊಂಡ ಮಾನವ ಪಾಪಾಗಳು!

ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಮನುಷ್ಯ ಪ್ರಾಣಿಯಂತು ಗಪ್​ಚುಪ್​ ಆಗಿಬಿಟ್ಟಿದ್ದಾನೆ. ವನ್ಯಜೀವಿ-ಮಾನವ ಸಂಘರ್ಷದ ಹೆಸರಿನಲ್ಲಿ ತಮ್ಮ ಮೇಲೆ ಮನುಕುಲ ಅವ್ಯಾಹತವಾಗಿ ದಂಡೆತ್ತಿಬರುವುದರಿಂದ ಬಸವಳಿದಿದ್ದ ಪ್ರಾಣಿ ಸಂಕುಲ ಈಗ ಸಾಕಷ್ಟು ನಿರಾಳಗೊಂಡಿದೆ. ಮನುಷ್ಯ ಸೈಲೆಂಟಾಗಿರುವುದನ್ನು ನೋಡಿ ಪ್ರಾಣಿಗಳಿಗೂ ಕನ್​ಫ್ಯೂಸ್​ ಆದಂಗಿದೆ. ಹಾಗಾಗಿ ಪ್ರಾಣಿಗಳು ನಗರ-ಪಟ್ಟಣಗಳತ್ತ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ. ನೆಲಮಂಗಲದಲ್ಲೂ ಹೀಗೇ ಆಗಿದೆ. ಮುದ್ದಾದ ಕಾಡುಪಾಪ ಸೀದಾ ನೆಲಮಂಗಲಕ್ಕೆ ಬಂದು, ಒಬ್ಬರ ಮನೆಯಲ್ಲಿ ಗಿಡ-ಪೊದೆಗಳಲ್ಲಿ ಠಳಾಯಿಸಿ ಹೋಗಿದೆ. ಕಾಡುಪಾಪ ಕಂಡು ಮಾನವ ಪಾಪಗಳೂ ಪುಳಿಕಿತಗೊಂಡಿವೆ! ಖುಷಿಯೂ ಆಯ್ತು […]

ನೆಲಮಂಗಲದಲ್ಲಿ ಕಾಡುಪಾಪ ಕಂಡು ಪುಳಕಿತಗೊಂಡ ಮಾನವ ಪಾಪಾಗಳು!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 07, 2020 | 3:05 PM

Share

ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಮನುಷ್ಯ ಪ್ರಾಣಿಯಂತು ಗಪ್​ಚುಪ್​ ಆಗಿಬಿಟ್ಟಿದ್ದಾನೆ. ವನ್ಯಜೀವಿ-ಮಾನವ ಸಂಘರ್ಷದ ಹೆಸರಿನಲ್ಲಿ ತಮ್ಮ ಮೇಲೆ ಮನುಕುಲ ಅವ್ಯಾಹತವಾಗಿ ದಂಡೆತ್ತಿಬರುವುದರಿಂದ ಬಸವಳಿದಿದ್ದ ಪ್ರಾಣಿ ಸಂಕುಲ ಈಗ ಸಾಕಷ್ಟು ನಿರಾಳಗೊಂಡಿದೆ. ಮನುಷ್ಯ ಸೈಲೆಂಟಾಗಿರುವುದನ್ನು ನೋಡಿ ಪ್ರಾಣಿಗಳಿಗೂ ಕನ್​ಫ್ಯೂಸ್​ ಆದಂಗಿದೆ. ಹಾಗಾಗಿ ಪ್ರಾಣಿಗಳು ನಗರ-ಪಟ್ಟಣಗಳತ್ತ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ.

ನೆಲಮಂಗಲದಲ್ಲೂ ಹೀಗೇ ಆಗಿದೆ. ಮುದ್ದಾದ ಕಾಡುಪಾಪ ಸೀದಾ ನೆಲಮಂಗಲಕ್ಕೆ ಬಂದು, ಒಬ್ಬರ ಮನೆಯಲ್ಲಿ ಗಿಡ-ಪೊದೆಗಳಲ್ಲಿ ಠಳಾಯಿಸಿ ಹೋಗಿದೆ. ಕಾಡುಪಾಪ ಕಂಡು ಮಾನವ ಪಾಪಗಳೂ ಪುಳಿಕಿತಗೊಂಡಿವೆ!

ಖುಷಿಯೂ ಆಯ್ತು ಅದಕ್ಕಿಂತ ಮೊದಲು ಭಯವೂ ಆಯ್ತು! ವಕೀಲರಾದ ಮಂಜಪ್ಪ ಅವರ ಮನೆಯಲ್ಲಿ ಈ ಕಾಡುಪಾಪ ಮನೆ ಮಾಡಿತ್ತು. ಮಂಜಪ್ಪ ಕುಟುಂಬ ಊರಿಗೆ ಹೋಗಿದ್ದಾಗ ಕಾಡುಪಾಪ ಅವರ ಕೈತೋಟವಿರುವ ಮನೆಗೆ ಬಂದಿದೆ. ಕಾಡುಪಾಪ ನೋಡಿ ಖುಷಿಯೂ ಆಯ್ತು ಅದಕ್ಕಿಂತ ಮೊದಲು ಭಯವೂ ಆಯ್ತು.

ಅದು ಕಾಡುಪಾಪ ಎಂಬುದು ಖಚಿತಪಟ್ಟ ಮೇಲೆ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿ ತಿಳಿಸಿದೆವು. ಇಲಾಖೆ ಸಿಬ್ಬಂದಿ ಬಂದು ನಮ್ಮ ಮನೆ ಕಾಡುಪಾಪವನ್ನು ಕರೆದುಕೊಂಡು ಹೋದರು ಎಂದು ಮಂಜಪ್ಪ ಟಿವಿ9 ಗೆ ತಿಳಿಸಿದ್ದಾರೆ.

Published On - 2:09 pm, Thu, 7 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!