17 ಅನರ್ಹರಲ್ಲೇ ಸುಧಾಕರ್​ ತುಂಬಾ ಕೀಳುಮಟ್ಟದ ವ್ಯಕ್ತಿ: ದಿನೇಶ್

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್​ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ದಿನೇಶ್​ ಗುಂಡೂರಾವ್​ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಡಾ.ಕೆ.ಸುಧಾಕರ್​ ನಯವಂಚಕ, ನಂಬಬೇಡಿ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್​ಗೆ ಹೇಳಿದ್ದೆ. ಆದರೂ ಬೆಳೆಯೋ ಹುಡುಗ ಎಂದು ಅವರಿಬ್ಬರೂ ಬೆಂಬಲಿಸಿದರು. ಡಾ. ಕೆ. ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಕೆಂಡ ಕಾರಿದ್ದಾರೆ.

17 ಅನರ್ಹರಲ್ಲೇ ಸುಧಾಕರ್​ ತುಂಬಾ ಕೀಳುಮಟ್ಟದ ವ್ಯಕ್ತಿ: ದಿನೇಶ್
ಸಾಧು ಶ್ರೀನಾಥ್​

Updated on: Nov 23, 2019 | 6:15 PM

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್​ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ದಿನೇಶ್​ ಗುಂಡೂರಾವ್​ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ
ಡಾ.ಕೆ.ಸುಧಾಕರ್​ ನಯವಂಚಕ, ನಂಬಬೇಡಿ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್​ಗೆ ಹೇಳಿದ್ದೆ. ಆದರೂ ಬೆಳೆಯೋ ಹುಡುಗ ಎಂದು ಅವರಿಬ್ಬರೂ ಬೆಂಬಲಿಸಿದರು. ಡಾ. ಕೆ. ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಕೆಂಡ ಕಾರಿದ್ದಾರೆ.

Published On - 6:14 pm, Sat, 23 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us