AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್ ಡ್ರೈವ್‌ಗೆ ಬೈಕ್ ತಗೊಂಡು ಪರಾರಿಯಾಗುತ್ತಿದ್ದ ಖದೀಮ ಪೊಲೀಸರ ಬಲೆಗೆ

ಬೈಕ್ ಮಾರುವ ಯೋಜನೆ ಇದೆಯಾ.. OLXನಲ್ಲಿ ಜಾಹೀರಾತು ಹಾಕಿದ್ದೀರಾ ಹಾಗಾದ್ರೆ ಇಂತಹ ಖದೀಮರ ಬಗ್ಗೆ ಎಚ್ಚರವಿರಲಿ. ಯಾಕಂದ್ರೆ ಈತ ಮಾಲೀಕರ ಮುಂದೆಯೇ ಅವರ ಬೈಕನ್ನ ರಾಜಾರೋಷವಾಗಿ ಕದಿಯುತ್ತಾನೆ. ಆದ್ರೆ ಟೆನ್ಶನ್ ಬೇಡ. ಪೊಲೀಸರ ಕೈಯಲ್ಲಿ ಆರೋಪಿ ಲಾಕ್ ಆಗಿದ್ದಾನೆ.

ಟೆಸ್ಟ್ ಡ್ರೈವ್‌ಗೆ ಬೈಕ್ ತಗೊಂಡು ಪರಾರಿಯಾಗುತ್ತಿದ್ದ ಖದೀಮ ಪೊಲೀಸರ ಬಲೆಗೆ
ಬೈಕ್ ಟೆಸ್ಟ್ ಡ್ರೈವ್‌ಗೆ ಕೇಳಿ ಪರಾರಿಯಾಗುತ್ತಿದ್ದ ಖದೀಮ ಅರೆಸ್ಟ್.
ಆಯೇಷಾ ಬಾನು
| Edited By: |

Updated on: Dec 02, 2020 | 3:09 PM

Share

ತುಮಕೂರು: ಬೈಕ್ ಮಾರುವ ಯೋಜನೆ ಇದೆಯಾ..? OLX ನಲ್ಲಿ ಜಾಹೀರಾತು ಹಾಕಿದ್ದೀರಾ? ಹಾಗಾದ್ರೆ ಇಂತಹ ಖದೀಮರ ಬಗ್ಗೆ ಎಚ್ಚರವಿರಲಿ. ಯಾಕಂದ್ರೆ ಈತ ಮಾಲೀಕರ ಮುಂದೆಯೇ ಅವರ ಬೈಕನ್ನ ರಾಜಾರೋಷವಾಗಿ ಕದಿಯುತ್ತಾನೆ. ಆದ್ರೆ ಟೆನ್ಶನ್ ಬೇಡ. ಪೊಲೀಸರ ಕೈಯಲ್ಲಿ ಆರೋಪಿ ಲಾಕ್ ಆಗಿದ್ದಾನೆ.

ಬೈಕ್ ಟೆಸ್ಟ್ ಡ್ರೈವ್‌ಗೆ ಕೇಳಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ತಿಲಕ್ ಪಾರ್ಕ್, ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಹುಸೇನ್(30) ಬಂಧಿತ ಆರೋಪಿ. ಹುಸೇನ್ OLX ನಲ್ಲಿ ಜಾಹೀರಾತು ನೋಡಿ ಬೈಕ್ ಖರೀದಿಗೆ ಹೋಗ್ತಿದ್ದ.

ಬಳಿಕ ಬೈಕ್ ಮಾಲೀಕರನ್ನ ಭೇಟಿ ಮಾಡಿ ಟೆಸ್ಟ್ ಡ್ರೈವ್‌ಗೆ ಹೋಗಿ ಬರ್ತೀನಿ ಅಂತಾ ಬೈಕ್ ಕದ್ದು ಪರಾರಿಯಾಗುತ್ತಿದ್ದ. ಇದೇ ರೀತಿ ತುಮಕೂರು ಜಿಲ್ಲೆಯ ವಿವಿಧೆಡೆ ಹಲವು ಬೈಕ್​ಗಳನ್ನು ಎಗರಿಸಿದ್ದಾನೆ. ತಿಲಕ್ ಪಾರ್ಕ್ ಮತ್ತು ಕ್ಯಾತ್ಸಂದ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು ಐದು ಬೈಕ್​ಗಳನ್ನ ವಶ‌ಕ್ಕೆ ಪಡೆಯಲಾಗಿದೆ.

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!