AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್ ಡ್ರೈವ್‌ಗೆ ಬೈಕ್ ತಗೊಂಡು ಪರಾರಿಯಾಗುತ್ತಿದ್ದ ಖದೀಮ ಪೊಲೀಸರ ಬಲೆಗೆ

ಬೈಕ್ ಮಾರುವ ಯೋಜನೆ ಇದೆಯಾ.. OLXನಲ್ಲಿ ಜಾಹೀರಾತು ಹಾಕಿದ್ದೀರಾ ಹಾಗಾದ್ರೆ ಇಂತಹ ಖದೀಮರ ಬಗ್ಗೆ ಎಚ್ಚರವಿರಲಿ. ಯಾಕಂದ್ರೆ ಈತ ಮಾಲೀಕರ ಮುಂದೆಯೇ ಅವರ ಬೈಕನ್ನ ರಾಜಾರೋಷವಾಗಿ ಕದಿಯುತ್ತಾನೆ. ಆದ್ರೆ ಟೆನ್ಶನ್ ಬೇಡ. ಪೊಲೀಸರ ಕೈಯಲ್ಲಿ ಆರೋಪಿ ಲಾಕ್ ಆಗಿದ್ದಾನೆ.

ಟೆಸ್ಟ್ ಡ್ರೈವ್‌ಗೆ ಬೈಕ್ ತಗೊಂಡು ಪರಾರಿಯಾಗುತ್ತಿದ್ದ ಖದೀಮ ಪೊಲೀಸರ ಬಲೆಗೆ
ಬೈಕ್ ಟೆಸ್ಟ್ ಡ್ರೈವ್‌ಗೆ ಕೇಳಿ ಪರಾರಿಯಾಗುತ್ತಿದ್ದ ಖದೀಮ ಅರೆಸ್ಟ್.
ಆಯೇಷಾ ಬಾನು
| Edited By: |

Updated on: Dec 02, 2020 | 3:09 PM

Share

ತುಮಕೂರು: ಬೈಕ್ ಮಾರುವ ಯೋಜನೆ ಇದೆಯಾ..? OLX ನಲ್ಲಿ ಜಾಹೀರಾತು ಹಾಕಿದ್ದೀರಾ? ಹಾಗಾದ್ರೆ ಇಂತಹ ಖದೀಮರ ಬಗ್ಗೆ ಎಚ್ಚರವಿರಲಿ. ಯಾಕಂದ್ರೆ ಈತ ಮಾಲೀಕರ ಮುಂದೆಯೇ ಅವರ ಬೈಕನ್ನ ರಾಜಾರೋಷವಾಗಿ ಕದಿಯುತ್ತಾನೆ. ಆದ್ರೆ ಟೆನ್ಶನ್ ಬೇಡ. ಪೊಲೀಸರ ಕೈಯಲ್ಲಿ ಆರೋಪಿ ಲಾಕ್ ಆಗಿದ್ದಾನೆ.

ಬೈಕ್ ಟೆಸ್ಟ್ ಡ್ರೈವ್‌ಗೆ ಕೇಳಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ತಿಲಕ್ ಪಾರ್ಕ್, ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಹುಸೇನ್(30) ಬಂಧಿತ ಆರೋಪಿ. ಹುಸೇನ್ OLX ನಲ್ಲಿ ಜಾಹೀರಾತು ನೋಡಿ ಬೈಕ್ ಖರೀದಿಗೆ ಹೋಗ್ತಿದ್ದ.

ಬಳಿಕ ಬೈಕ್ ಮಾಲೀಕರನ್ನ ಭೇಟಿ ಮಾಡಿ ಟೆಸ್ಟ್ ಡ್ರೈವ್‌ಗೆ ಹೋಗಿ ಬರ್ತೀನಿ ಅಂತಾ ಬೈಕ್ ಕದ್ದು ಪರಾರಿಯಾಗುತ್ತಿದ್ದ. ಇದೇ ರೀತಿ ತುಮಕೂರು ಜಿಲ್ಲೆಯ ವಿವಿಧೆಡೆ ಹಲವು ಬೈಕ್​ಗಳನ್ನು ಎಗರಿಸಿದ್ದಾನೆ. ತಿಲಕ್ ಪಾರ್ಕ್ ಮತ್ತು ಕ್ಯಾತ್ಸಂದ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು ಐದು ಬೈಕ್​ಗಳನ್ನ ವಶ‌ಕ್ಕೆ ಪಡೆಯಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ