AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫಿಕೋ’ ಇದ್ದಿದ್ದರೆ ಇಂದಿಗೆ 96 ತುಂಬುತ್ತಿತ್ತು: ಮಹಮ್ಮದ್ ರಫಿ ಮಧುರ ನೆನಪು

ಭಾವಪೂರ್ಣ, ಮಾಧುರ್ಯಭರಿತ ಧ್ವನಿಯ ಮೂಲಕ ಭಾರತೀಯ ಚಿತ್ರಸಂಗೀತದಲ್ಲಿ ‘ಮೆಲೊಡಿ ಸಿಂಗಿಂಗ್’ ಟ್ರೆಂಡ್ ಸೃಷ್ಟಿಸಿದ ಮಹಮ್ಮದ್ ರಫಿಯವರ 96ನೇ ಜನ್ಮದಿನ ಇಂದು.

‘ಫಿಕೋ’ ಇದ್ದಿದ್ದರೆ ಇಂದಿಗೆ 96 ತುಂಬುತ್ತಿತ್ತು: ಮಹಮ್ಮದ್ ರಫಿ ಮಧುರ ನೆನಪು
ಮಹಮ್ಮದ್ ರಫಿ
guruganesh bhat
| Edited By: |

Updated on:Dec 24, 2020 | 10:14 PM

Share

ಭಾವಪೂರ್ಣ, ಮಾಧುರ್ಯಭರಿತ ಧ್ವನಿಯ ಮೂಲಕ ಭಾರತೀಯ ಚಿತ್ರಸಂಗೀತದಲ್ಲಿ ‘ಮೆಲೊಡಿ ಸಿಂಗಿಂಗ್’ ಟ್ರೆಂಡ್ ಸೃಷ್ಟಿಸಿದ ಮಹಮ್ಮದ್ ರಫಿಯವರ 96ನೇ ಜನ್ಮದಿನ ಇಂದು. ಕವ್ವಾಲಿ, ಮಾಧುರ್ಯ, ಭಕ್ತಿ ಮತ್ತು ಸಂಗೀತದ ಇತರ ಪ್ರಕಾರಗಳಲ್ಲಿ ಹಾಡಿ ಕೋಟ್ಯಂತರ ಜನರ ಮನಸ್ಸನ್ನು ಸೂರೆಗೊಂಡ ರಫಿಯವರ ಬಗೆಗಿನ ಆಸಕ್ತಿಕರ ಸಂಗತಿಗಳು ಇಲ್ಲಿವೆ.

• ರಫಿ ಅವರನ್ನು ಕುಟುಂಬದವರು ಅಕ್ಕರೆಯಿಂದ ‘ಫೀಕೊ’ ಎಂದು ಕರೆಯುತ್ತಿದ್ದರು. • 1941ರಲ್ಲಿ ಲಾಹೋರ್ ಆಕಾಶವಾಣಿಯು ರಫಿಯವರನ್ನು ಹಾಡಲು ಆಹ್ವಾನಿಸಿತು. • 1944ರಲ್ಲಿ ಬಿಡುಗಡೆಯಾದ ಪಂಜಾಬಿ ಚಿತ್ರ ‘ಗುಲ್ ಬಲೂಚ್’ ನಲ್ಲಿ ಜೀನತ್ ಬೇಗಂ ಅವರೊಂದಿಗೆ ‘ಸೋನಿಯೇ ನೀ, ಹೀರಿಯೇ ನೀ’ ಯುಗಳ ಗೀತೆ ಹಾಡುವುದರ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 1945ರಲ್ಲಿ ‘ಗಾಂವ್ ಕೀ ಗೋರಿ’ ಚಿತ್ರಕ್ಕಾಗಿ ‘ಅಜಿ ದಿಲ್ ಹೋ ಕಾಬು ಮೇ ಟು ದಿಲ್ದಾರ್ ಕೀ ಐಸಿ ತೈಸಿ’ ಹಾಡಿನ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶ ಪಡೆದರು. • 1944ರಲ್ಲಿ, ರಫಿ ಮುಂಬೈಗೆ ಬಂದಾಗ ಭೇಂಡಿ ಬಜಾರ್ ಗಲ್ಲಿಯ 10/10 ರೂಮಿನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. • 1945ರಲ್ಲಿ ‘ಲೈಲಾ ಮಜ್ನು’ ಚಿತ್ರದ ‘ತೇರಾ ಜಲ್ವಾ ಜಿಸ್ ನೆ ದೇಖಾ’ ಹಾಡು ಪರದೆಯ ಮೇಲೆ ಕಾಣಿಸಿಕೊಂಡಿತು. • 1948ರಲ್ಲಿ ಗಾಂಧೀಜಿಯವರ ಹತ್ಯೆಯ ನಂತರ, ಹಸನ್ಲಾಲ್ ಭಗತ್ರಾಮ್- ರಾಜೇಂದ್ರ ಕಿಶನ್ ಮತ್ತು ರಫಿ ತಂಡವು ‘ಸುನೋ ಸುನೋ ಎ ದುನಿಯಾವಾಲೋ, ಬಾಪೂ ಕೀ ಅಮರ್ ಕಹಾನಿ’ ಹಾಡನ್ನು ರಾತ್ರಿಯಿಡೀ ನಿರ್ಮಿಸಿತು. ನಂತರ ಜವಾಹರಲಾಲ್ ನೆಹರೂ ಅವರ ಆಹ್ವಾನದ ಮೇರೆಗೆ ಅವರ ಮನೆಯಲ್ಲಿ ಈ ಹಾಡನ್ನು ಪ್ರಸ್ತುತಪಡಿಸಿದರು. • ರಫಿಯ ಕೊನೆಯ ಹಾಡು ‘ಶಾಮ್ ಫಿರ್ ಕ್ಯೂ ಉದಾಸ್ ಹೈ ದೋಸ್ತ್, ತೂ ಕಹೀ ಆಸ್ ಪಾಸ್ ಹೈ ದೋಸ್ತ್’ ಅವರು ತೀರಿಹೋಗುವ ಕೆಲವೇ ಗಂಟೆಗಳ ಮೊದಲು ಚಿತ್ರೀಕರಿಸಲಾಗಿದೆ.

ಲತಾ ಮಂಗೇಶ್ಕರ ಜೊತೆ ರಫಿ

Published On - 10:12 pm, Thu, 24 December 20

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್