AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊರಗುಂಟೆ ಪಾಳ್ಯದಲ್ಲಿ ಎಂಟ್ರಿ ಗೇಟ್ ಕ್ಲೋಸ್: ಮೆಟ್ರೋ ಪ್ರಯಾಣಿಕರು ಗರಂ

ಬೆಂಗಳೂರು: ಗೊರಗುಂಟೆ ಪಾಳ್ಯ ನಮ್ಮ ‌ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್ ಗರಂ ಆಗಿದ್ದಾರೆ‌. ಪ್ರಯಾಣಿಕರು ಓಡಾಡುವ ಎಂಟ್ರಿ ಗೇಟ್ ಕ್ಲೋಸ್ ಮಾಡಿರುವ ವಿಚಾರಕ್ಕೆ ತಡರಾತ್ರಿ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು‌, ಗೇಟ್ ಓಪನ್ ಮಾಡುವಂತೆ ಒತ್ತಾಯಿಸಿದ್ದಾರೆ‌. ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್​ನಲ್ಲಿ ಎರಡು ಎಗ್ಸಿಟ್ ಗೇಟ್​ಗಳಿವೆ. ಗೊರಗುಂಟೆ ಪಾಳ್ಯ ಬಸ್ ಸ್ಟಾಪ್​ನಿಂದ ಒಂದು ಎಂಟ್ರಿ ಗೇಟ್ ಮತ್ತು RNS ಕಡೆ ಒಂದು ಗೇಟ್. ಪ್ರಯಾಣಿಕರು ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ಕಡೆ ಇರುವ ಗೇಟ್ ಅನ್ನು ಉಪಯೋಗಿಸುತ್ತಾರೆ. […]

ಗೊರಗುಂಟೆ ಪಾಳ್ಯದಲ್ಲಿ ಎಂಟ್ರಿ ಗೇಟ್ ಕ್ಲೋಸ್: ಮೆಟ್ರೋ ಪ್ರಯಾಣಿಕರು ಗರಂ
Follow us
ಸಾಧು ಶ್ರೀನಾಥ್​
|

Updated on:Dec 28, 2019 | 12:13 PM

ಬೆಂಗಳೂರು: ಗೊರಗುಂಟೆ ಪಾಳ್ಯ ನಮ್ಮ ‌ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್ ಗರಂ ಆಗಿದ್ದಾರೆ‌. ಪ್ರಯಾಣಿಕರು ಓಡಾಡುವ ಎಂಟ್ರಿ ಗೇಟ್ ಕ್ಲೋಸ್ ಮಾಡಿರುವ ವಿಚಾರಕ್ಕೆ ತಡರಾತ್ರಿ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು‌, ಗೇಟ್ ಓಪನ್ ಮಾಡುವಂತೆ ಒತ್ತಾಯಿಸಿದ್ದಾರೆ‌.

ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್​ನಲ್ಲಿ ಎರಡು ಎಗ್ಸಿಟ್ ಗೇಟ್​ಗಳಿವೆ. ಗೊರಗುಂಟೆ ಪಾಳ್ಯ ಬಸ್ ಸ್ಟಾಪ್​ನಿಂದ ಒಂದು ಎಂಟ್ರಿ ಗೇಟ್ ಮತ್ತು RNS ಕಡೆ ಒಂದು ಗೇಟ್. ಪ್ರಯಾಣಿಕರು ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ಕಡೆ ಇರುವ ಗೇಟ್ ಅನ್ನು ಉಪಯೋಗಿಸುತ್ತಾರೆ. ಇದು ಮಹಿಳೆಯರಿಗೆ ಓಡಾಡಲು ಸುರಕ್ಷಿತವಾದ ಗೇಟ್ ಎನ್ನಲಾಗಿದೆ. ಆದರೆ‌ ಸಿಬ್ಬಂದಿ ಕೊರತೆ ಅಂತಾ ರಾತ್ರಿ 10 ಗಂಟೆಯ ನಂತರ ಎಂಟ್ರಿ ಗೇಟ್ ಅನ್ನು ಕ್ಲೋಸ್ ಮಾಡ್ತಿದ್ದಾರೆಂದು ಆರೋಪಿಸಲಾಗಿದೆ.

RNS ಗೇಟ್ ಮೂಲಕ ಗೊರಗುಂಟೆಪಾಳ್ಯ ಬಸ್ ಸ್ಟಾಪ್​ಗೆ ತಲುಪಲು 200 ಮೀಟರ್ ಕ್ರಮಿಸಬೇಕಾಗಿದ್ದು, ಅ ಜಾಗದಲ್ಲಿ ಲೈಟ್ ಸಮಸ್ಯೆ ಇದೆ. ಹೀಗಾಗಿ ಮಹಿಳೆಯರಿಗೆ ಯಾವ ಸಮಯದಲ್ಲಿ ಅನಾಹುತ ಆಗುತ್ತೋ ಗೊತ್ತಿಲ್ಲ. ಗೊರಗುಂಟೆ ಬಸ್ ಸ್ಟಾಪದ ಕಡೆ ಇರುವ ಗೇಟ್ ಓಪನ್ ಮಾಡಿದ್ರೆ ಒಂದು ನಿಮಿಷದಲ್ಲಿ ಬಸ್ ಸ್ಟಾಪ್ ತಲುಪಬಹುದು ಆಗಾಗಿ ಕ್ಲೋಸ್ ಮಾಡಿರುವ ಗೇಟ್ ಅನ್ನು ಓಪನ್ ಮಾಡಿ ಅಂತಾ ಮಹಿಳೆಯರು ಗರಂ ಆಗಿದ್ದಾರೆ.

Published On - 8:01 am, Sat, 28 December 19

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ