AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರನೋಟ | Ind vs Aus 1st T20 ಆಸ್ಟ್ರೇಲಿಯಾ ನೆಲದಲ್ಲಿ ಗೆದ್ದು ಬೀಗಿದ ಭಾರತ, ಇಲ್ಲಿವೆ ರೋಚಕ ಕ್ಷಣದ ಚಿತ್ರಗಳು

ಆಸಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸೋತಿದ್ದ ಭಾರತ, ಮೊದಲ T20 ಪಂದ್ಯದಲ್ಲಿ ಗೆದ್ದು ಬೀಗಿದೆ. ಆಸ್ಟ್ರೇಲಿಯಾ-ಭಾರತ ನಡುವಿನ ಇಂದಿನ ಪಂದ್ಯದ ರೋಚಕ ಕ್ಷಣಗಳು ಇಲ್ಲಿವೆ.

TV9 Web
| Edited By: |

Updated on:Apr 07, 2022 | 5:42 PM

Share
ಪಂದ್ಯಕ್ಕೂ ಮೊದಲು ಉಭಯ ತಂಡದ ನಾಯಕರು

ಪಂದ್ಯಕ್ಕೂ ಮೊದಲು ಉಭಯ ತಂಡದ ನಾಯಕರು

1 / 14
ಆಸಿಸ್ ಬೌಲಿಂಗ್​ನಲ್ಲಿ ಮಿಂಚಿದ ಹೆನ್ರಿಕ್ವೆಸ್

ಆಸಿಸ್ ಬೌಲಿಂಗ್​ನಲ್ಲಿ ಮಿಂಚಿದ ಹೆನ್ರಿಕ್ವೆಸ್

2 / 14
ಬಿರುಸಿನ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ, ಅಂತಿಮ ಓವರ್​ನಲ್ಲಿ ಕಂಡದ್ದು ಹೀಗೆ.

ಬಿರುಸಿನ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ, ಅಂತಿಮ ಓವರ್​ನಲ್ಲಿ ಕಂಡದ್ದು ಹೀಗೆ.

3 / 14
ಮನೀಶ್ ಪಾಂಡೆ ವಿಕೆಟ್ ಕಿತ್ತ ಆಡಮ್ ಝಂಪಾ

ಮನೀಶ್ ಪಾಂಡೆ ವಿಕೆಟ್ ಕಿತ್ತ ಆಡಮ್ ಝಂಪಾ

4 / 14
ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಮಿಂಚಿದ ಜಡೇಜಾ

ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಮಿಂಚಿದ ಜಡೇಜಾ

5 / 14
ಬೌಲಿಂಗ್ ವೇಳೆ ಆಸಿಸ್ ತಂಡದ ಆಟಗಾರರು

ಬೌಲಿಂಗ್ ವೇಳೆ ಆಸಿಸ್ ತಂಡದ ಆಟಗಾರರು

6 / 14
ಭಾರತದ ಪರ ಮೂರು ವಿಕೆಟ್ ಕಿತ್ತ ಯುವ ಆಟಗಾರ ಟಿ. ನಟರಾಜನ್

ಭಾರತದ ಪರ ಮೂರು ವಿಕೆಟ್ ಕಿತ್ತ ಯುವ ಆಟಗಾರ ಟಿ. ನಟರಾಜನ್

7 / 14
ಸ್ಮಿತ್, ಫಿಂಚ್, ವೇಡ್.. ಮೂರು ಪ್ರಮುಖ ವಿಕೆಟ್ ಪಡೆದ ಚಹಾಲ್ ಸಂಭ್ರಮ

ಸ್ಮಿತ್, ಫಿಂಚ್, ವೇಡ್.. ಮೂರು ಪ್ರಮುಖ ವಿಕೆಟ್ ಪಡೆದ ಚಹಾಲ್ ಸಂಭ್ರಮ

8 / 14
ಆಸ್ಟ್ರೇಲಿಯಾ ನಾಯಕ ಆರೊನ್ ಫಿಂಚ್ ಬ್ಯಾಟಿಂಗ್ ಶೈಲಿ

ಆಸ್ಟ್ರೇಲಿಯಾ ನಾಯಕ ಆರೊನ್ ಫಿಂಚ್ ಬ್ಯಾಟಿಂಗ್ ಶೈಲಿ

9 / 14
ಪಂದ್ಯದ ನಡುವೆ ನಾಯಕ ವಿರಾಟ್ ಕೊಹ್ಲಿ ಮತ್ತು ಚಹಾಲ್

ಪಂದ್ಯದ ನಡುವೆ ನಾಯಕ ವಿರಾಟ್ ಕೊಹ್ಲಿ ಮತ್ತು ಚಹಾಲ್

10 / 14
ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಟಿ. ನಟರಾಜನ್. ಇಂದಿನ ಪಂದ್ಯದಲ್ಲಿ 4 ಓವರ್​ನಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರು.

ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಟಿ. ನಟರಾಜನ್. ಇಂದಿನ ಪಂದ್ಯದಲ್ಲಿ 4 ಓವರ್​ನಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರು.

11 / 14
ಬೌಲಿಂಗ್ ವಿಭಾಗದಲ್ಲಿ ಯಶಸ್ಸು ಸಾಧಿಸಿತು ಭಾರತ

ಬೌಲಿಂಗ್ ವಿಭಾಗದಲ್ಲಿ ಯಶಸ್ಸು ಸಾಧಿಸಿತು ಭಾರತ

12 / 14
ಡಿ ಆರ್ಕಿ ಶಾರ್ಟ್ ಕ್ಯಾಚ್ ಕೈಚೆಲ್ಲಿದ ಕೊಹ್ಲಿ. ಇದರ ಮೊದಲಿನ ಎಸೆತದಲ್ಲಿ ಆರೊನ್ ಫಿಂಚ್ ನೀಡಿದ ಕ್ಯಾಚ್​ಅನ್ನು ಮನೀಶ್ ಪಾಂಡೆ ಡ್ರಾಪ್ ಮಾಡಿದ್ದರು.

ಡಿ ಆರ್ಕಿ ಶಾರ್ಟ್ ಕ್ಯಾಚ್ ಕೈಚೆಲ್ಲಿದ ಕೊಹ್ಲಿ. ಇದರ ಮೊದಲಿನ ಎಸೆತದಲ್ಲಿ ಆರೊನ್ ಫಿಂಚ್ ನೀಡಿದ ಕ್ಯಾಚ್​ಅನ್ನು ಮನೀಶ್ ಪಾಂಡೆ ಡ್ರಾಪ್ ಮಾಡಿದ್ದರು.

13 / 14
ಮೊದಲ ಟಿ20 ಪಂದ್ಯದ ಗೆಲುವಿನ ಸಂಭ್ರಮ

ಮೊದಲ ಟಿ20 ಪಂದ್ಯದ ಗೆಲುವಿನ ಸಂಭ್ರಮ

14 / 14

Published On - 7:17 pm, Fri, 4 December 20

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ