AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಚರಿ.. ಈ ಗ್ರಾಮದಲ್ಲಿ ಆ ಸಮುದಾಯದ ಜನ ಬಿಟ್ರೆ ಬೇರೆ ಯಾರೂ ವಾಸಿಸುವಂತಿಲ್ಲ!

ಮಂಡ್ಯ: ಇಲ್ಲೊಂದು ಗ್ರಾಮವಿದೆ. ಅಲ್ಲಿ ಕೇವಲ ಒಂದೇ ಒಂದು ಸಮುದಾಯದ ಜನ ಮಾತ್ರ ಜೀವಿಸುತ್ತಿದ್ದಾರೆ. ಈ ಗ್ರಾಮಕ್ಕೆ ಬೇರೆ ಯಾವ ಸಮುದಾಯದವರಿಗೂ ಎಂಟ್ರಿ ಇಲ್ಲ. ಈ ಗ್ರಾಮ ಯಾರಪ್ಪನ ಮನೆ ಆಸ್ತಿ, ಯಾಕೆ ಇಲ್ಲಿ ಬೇರೆ ಸಮುದಾಯದವರು ಜೀವಿಸಬಾರದು ಎಂದು ವಾಸಿಸೋಕೆ ಈ ಗ್ರಾಮಕ್ಕೆ ಬಂದ್ರೆ ಎರಡು ಮೂರು ದಿನಗಳಲ್ಲಿ ನೀವಾಗಿ ನೀವೇ ಗಂಟು ಮೂಟೆ ಕಟ್ಟಿ ಗ್ರಾಮ ಬಿಡಬೇಕಾಗುತ್ತಂತೆ. ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಒಂದು ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಅವಕಾಶವಿದೆ. […]

ಅಚ್ಚರಿ.. ಈ ಗ್ರಾಮದಲ್ಲಿ ಆ ಸಮುದಾಯದ ಜನ ಬಿಟ್ರೆ ಬೇರೆ ಯಾರೂ ವಾಸಿಸುವಂತಿಲ್ಲ!
ಆಯೇಷಾ ಬಾನು
| Edited By: |

Updated on: Sep 02, 2020 | 4:16 PM

Share

ಮಂಡ್ಯ: ಇಲ್ಲೊಂದು ಗ್ರಾಮವಿದೆ. ಅಲ್ಲಿ ಕೇವಲ ಒಂದೇ ಒಂದು ಸಮುದಾಯದ ಜನ ಮಾತ್ರ ಜೀವಿಸುತ್ತಿದ್ದಾರೆ. ಈ ಗ್ರಾಮಕ್ಕೆ ಬೇರೆ ಯಾವ ಸಮುದಾಯದವರಿಗೂ ಎಂಟ್ರಿ ಇಲ್ಲ. ಈ ಗ್ರಾಮ ಯಾರಪ್ಪನ ಮನೆ ಆಸ್ತಿ, ಯಾಕೆ ಇಲ್ಲಿ ಬೇರೆ ಸಮುದಾಯದವರು ಜೀವಿಸಬಾರದು ಎಂದು ವಾಸಿಸೋಕೆ ಈ ಗ್ರಾಮಕ್ಕೆ ಬಂದ್ರೆ ಎರಡು ಮೂರು ದಿನಗಳಲ್ಲಿ ನೀವಾಗಿ ನೀವೇ ಗಂಟು ಮೂಟೆ ಕಟ್ಟಿ ಗ್ರಾಮ ಬಿಡಬೇಕಾಗುತ್ತಂತೆ. ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಒಂದು ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಅವಕಾಶವಿದೆ. ಅಲ್ಲಿರೋ 350 ಕುಟುಂಬದವರು ಒಕ್ಕಲಿಗ ಸಮುದಾಯದವರು. ಅಲ್ಲಿ ಒಕ್ಕಲಿಗರನ್ನು ಹೊರತು ಪಡಿಸಿ ಬೇರೆ ಯಾರೂ ವಾಸವಾಗುವಂತಿಲ್ಲ. ಬೇರೆಯರೂ ಇಲ್ಲಿ ಬಂದು ವಾಸ ಮಾಡೋದಿಕ್ಕೆ ಆಗೋದಿಲ್ಲವಂತೆ. ಹಾಗೊಂದು ವೇಳೆ ವಾಸ ಮಾಡಲು ಬಂದ್ರೆ ಅವರಿಗೆ ಏಳಿಗೆ ಇಲ್ಲ.

ಬಂದ ದಿನದಿಂದಲೇ ಅವರಿಗೆ ವಿಚಿತ್ರ ಸಮಸ್ಯೆಗಳು ಕಾಡುತ್ತವೆಯಂತೆ. ಹಾವು ಕಾಣಿಸಿಕೊಳ್ಳುವುದು, ನಾಯಿಗಳು ಕಚ್ಚಲು ಬರುವ ಅನುಭವ, ಆರೋಗ್ಯದಲ್ಲೂ ಹಲವಾರು ರೀತಿಯ ಸಮಸ್ಯೆಗಳು ಕಾಣುತ್ತವೆಯಂತೆ.

ಹೀಗಾಗಿ ಬಂದು ಎರಡೇ ದಿನದಲ್ಲಿ ಗ್ರಾಮವನ್ನ ಖಾಲಿ ಮಾಡ್ತಾರಂತೆ. ಈಗಾಗಲೆ ಹಲವಾರು ಜನರಿಗೆ ಈ ರೀತಿಯ ಅನುಭವ ಆಗಿದೆಯಂತೆ. ಆದ್ರೆ ಯಾಕೆ ಹೀಗೆ ಅನ್ನೋದು ಈ ಗ್ರಾಮದ ಜನರಿಗೂ ಗೊತ್ತಿಲ್ಲ. ವಿಚಿತ್ರವಾ, ದೈವ ಲೀಲೆಯಾ ಅಥವಾ ಯಾರಾದರೂ ಬೇಕು ಅಂತಾನೇ ಮಾಡ್ತಾ ಇರುವ ಷಡ್ಯಂತ್ರನಾ ಎಂಬ ಅನುಮಾನಗಳು ಎದ್ದಿವೆ.

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ