
ಗದಗ:ಮಲಪ್ರಭಾ ನದಿಯಲ್ಲಿ ಎತ್ತುಗಳನ್ನು ಮೈ ತೊಳೆಯಲು ಹೋದ ವೇಳೆ, ಎತ್ತುಗಳು ನದಿಯ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ.
ನಿಂಗಪ್ಪ ಹಿರಿಗಣ್ಣ ಹಾಗೂ ಗ್ರಾಮಸ್ಥರ ಒಂದೂವರೆ ಗಂಟೆ ಕಾರ್ಯಾಚರಣೆಯಲ್ಲಿ ಒಂದು ಎತ್ತನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಇನ್ನೊಂದು ಎತ್ತನ್ನು ಹೊರ ತೆಗೆಯಲು ಗ್ರಾಮಸ್ಥರಿಂದ ಕಾರ್ಯಾಚರಣೆ ಮುಂದುವರಿದಿದೆ.
Published On - 6:46 pm, Mon, 31 August 20