ಬಿರಿಯಾನಿಗಾಗಿ ನೂಕುನುಗ್ಗಲು
ಭರ್ಜರಿ ಬಿರಿಯಾನಿ ಬಾಡೂಟಕ್ಕೆ ತಾ ಮುಂದು ನಾ ಮುಂದು ಎಂದು ನೂರಾರು ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಕೋಲಾರ ನಗರದ ಕೋಗಿಲಹಳ್ಳಿ ವರ್ತೂರು ಪ್ರಕಾಶ್ ನಿವಾಸದ ಬಳಿ ಬಾಡೂಟ ಬಡಿಸಲಾಗುತ್ತಿದೆ.
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಔತಣ ಕೂಟ ಆಯೋಜಿಸಿದ್ದಾರೆ
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಔತಣ ಕೂಟ
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಔತಣ
ಇದನ್ನೂ ಓದಿ: ಗ್ರಾ. ಪಂ. ಚುನಾವಣೆ: ಮತದಾರರಿಗೆ ತಯಾರಿಸಿದ್ದ ಬಾಡೂಟ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು